ಜಾಗ ಮಾರಾಟ ಮಾಡಿಸಲು ಬ್ರೋಕರ್ಗಳ ಪ್ರಚೋದನೆ ಶ್ರೀಮಂಗಲ, ಸೆ. ೧೫: ಉದ್ದೇಶಿತ ಕಸ್ತೂರಿರಂಗನ್ ವರದಿಯನ್ನು ಮುಂದಿಟ್ಟುಕೊAಡು ಕೊಡಗಿನ ಜನರನ್ನು ಭಯಪಡಿಸಿ ಜಾಗ ಮಾರಾಟ ಮಾಡಲು ಕೆಲವು ಬ್ರೋಕರ್‌ಗಳು ಪ್ರಚೋದನೆ ನೀಡುತ್ತಿದ್ದು, ಇಂತಹ ಸುಳ್ಳಿಗೆ ಯಾರು
ಕಂಚಿನ ಪದಕ ಸನ್ಮಾನ ಕುಶಾಲನಗರ, ಸೆ. ೧೫: ೬೯ ನೇ ರಾಷ್ಟçಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಕುಶಾಲನಗರ ಪೊಲೀಸ್ ಉಪ ಅಧೀಕ್ಷಕರ ಕಚೇರಿಯ ಕೆ.ಕೆ ಸ್ವಾಮಿ ಕಂಚಿನ ಪದಕ ಗಳಿಸಿದ್ದು, ಮೈಸೂರಿನಲ್ಲಿ
ಕ್ಯಾಲ್ಸ್ನಲ್ಲಿ ರಸಪ್ರಶ್ನೆ ಸ್ಪರ್ಧೆ ಮಡಿಕೇರಿ, ಸೆ. ೧೫: ಗೋಣಿಕೊಪ್ಪ ಕ್ಯಾಲ್ಸ್ ವಿದ್ಯಾಸಂಸ್ಥೆಯಲ್ಲಿ ಜಿಲ್ಲಾಮಟ್ಟದ ರಸಪ್ರಶ್ನೆ ಸ್ಪರ್ಧೆ ನಡೆಯಿತು. ‘ಗ್ರೇ ಕ್ಯಾಪ್ಸ್‘ ವತಿಯಿಂದ ಆಯೋಜಿತ ಸ್ಪರ್ಧೆಯಲ್ಲಿ ಕ್ವಿಜ್ ಮಾಸ್ಟರ್ ಖ್ಯಾತಿಯ ಗಿರಿ ಬಾಲಸುಬ್ರಮಣ್ಯಂ
ಕ್ಯಾಲ್ಸ್ನಲ್ಲಿ ರಸಪ್ರಶ್ನೆ ಸ್ಪರ್ಧೆ ಮಡಿಕೇರಿ, ಸೆ. ೧೫: ಗೋಣಿಕೊಪ್ಪ ಕ್ಯಾಲ್ಸ್ ವಿದ್ಯಾಸಂಸ್ಥೆಯಲ್ಲಿ ಜಿಲ್ಲಾಮಟ್ಟದ ರಸಪ್ರಶ್ನೆ ಸ್ಪರ್ಧೆ ನಡೆಯಿತು. ‘ಗ್ರೇ ಕ್ಯಾಪ್ಸ್‘ ವತಿಯಿಂದ ಆಯೋಜಿತ ಸ್ಪರ್ಧೆಯಲ್ಲಿ ಕ್ವಿಜ್ ಮಾಸ್ಟರ್ ಖ್ಯಾತಿಯ ಗಿರಿ ಬಾಲಸುಬ್ರಮಣ್ಯಂ
ಸಾಯಿ ಶಂಕರ್ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮಡಿಕೇರಿ, ಸೆ. ೧೫: ಪೊನ್ನಂಪೇಟೆ ಸಾಯಿ ಶಂಕರ್ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು. ಪುಟಾಣಿ ಮಕ್ಕಳು ಶ್ರೀಕೃಷ್ಣ ಮತ್ತು ರಾಧೆಯ ವೇಷಭೂಷಣಗಳಲ್ಲಿ ಕಂಗೊಳಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು