ಲೋಕ ಸಮರಕ್ಕೆ ಕ್ಷಣಗಣನೆಮಡಿಕೇರಿ, ಏ. ೨೪: ಕುತೂಹಲ ಕೆರಳಿಸಿರುವ ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭಗೊAಡಿದೆ. ಚುನಾವಣೆಗೆ ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿದ್ದು, ತಾ.೨೬ರಂದು ಮತದಾನ ಪ್ರಕ್ರಿಯೆ ನಡೆಯಲಿದೆ.ದಾಖಲೆಯಿಲ್ಲದ ರೂ ೧೪೭೦೬೦ ವಶವೀರಾಜಪೇಟೆ, ಏ. ೨೪: ದಾಖಲೆಯಿಲ್ಲದೆ ಸಾಗಿಸುತ್ತಿದ್ದ ರೂ. ೧,೪೭,೦೬೦ ಅನ್ನು ಸಮೀಪದ ಪೆರುಂಬಾಡಿ ಚೆಕ್‌ಪೋಸ್ಟ್ನಲ್ಲಿ ಅಧಿಕಾರಿಗಳು ವಶಪಡಿಸಿ ಕೊಂಡಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೊಡಗು ಕೇರಳ ಗಡಿಭಾಗವಾದಮಡಿಕೇರಿಯಲ್ಲಿ ಬಿಜೆಪಿ ಮತಯಾಚನೆ ನಟಿ ತಾರಾ ಸಾಥ್ಮಡಿಕೇರಿ, ಏ. ೨೪: ನಗರದಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರಚಾರ ನಡೆಸಿ ಮತಯಾಚನೆ ನಡೆಸಿದರು. ನಗರದ ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಕಾರ್ಯಕರ್ತರೊಡನೆ ರೋಡ್ಬಸ್ ಸಂಚಾರದಲ್ಲಿ ವ್ಯತ್ಯಯಮಡಿಕೇರಿ, ಏ. ೨೪: ತಾ.೨೬ ರಂದು ಜರುಗಲಿರುವ ಲೋಕಸಭಾ ಚುನಾವಣೆ ಸಂಬAಧ ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಮಡಿಕೇರಿ ಹಾಗೂ ವೀರಾಜಪೇಟೆ ಚುನಾವಣಾ ಕಾರ್ಯಗಳಿಗೆ ಹಾಗೂ ಪೊಲೀಸ್ಕೆರೆಯಲ್ಲಿ ಸಿಲುಕಿ ಕಾಡಾನೆಗಳ ಪರದಾಟಗೋಣಿಕೊಪ್ಪಲು, ಏ. ೨೪: ತೀವ್ರವಾದ ಬಿಸಿಲಿನ ಬೇಗೆಯನ್ನು ತಾಳಲಾರದೆ ಕೆರೆಗಿಳಿದ ಕಾಡಾನೆಗಳ ಹಿಂಡು ನಂತರ ಕೆರೆಯಿಂದ ಮೇಲೆ ಬರಲಾಗದೆ ಪರದಾಡಿದ್ದ ಘಟನೆ ದಕ್ಷಿಣ ಕೊಡಗಿನ ಶ್ರೀಮಂಗಲ ಹೋಬಳಿಯ
ಲೋಕ ಸಮರಕ್ಕೆ ಕ್ಷಣಗಣನೆಮಡಿಕೇರಿ, ಏ. ೨೪: ಕುತೂಹಲ ಕೆರಳಿಸಿರುವ ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭಗೊAಡಿದೆ. ಚುನಾವಣೆಗೆ ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿದ್ದು, ತಾ.೨೬ರಂದು ಮತದಾನ ಪ್ರಕ್ರಿಯೆ ನಡೆಯಲಿದೆ.
ದಾಖಲೆಯಿಲ್ಲದ ರೂ ೧೪೭೦೬೦ ವಶವೀರಾಜಪೇಟೆ, ಏ. ೨೪: ದಾಖಲೆಯಿಲ್ಲದೆ ಸಾಗಿಸುತ್ತಿದ್ದ ರೂ. ೧,೪೭,೦೬೦ ಅನ್ನು ಸಮೀಪದ ಪೆರುಂಬಾಡಿ ಚೆಕ್‌ಪೋಸ್ಟ್ನಲ್ಲಿ ಅಧಿಕಾರಿಗಳು ವಶಪಡಿಸಿ ಕೊಂಡಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೊಡಗು ಕೇರಳ ಗಡಿಭಾಗವಾದ
ಮಡಿಕೇರಿಯಲ್ಲಿ ಬಿಜೆಪಿ ಮತಯಾಚನೆ ನಟಿ ತಾರಾ ಸಾಥ್ಮಡಿಕೇರಿ, ಏ. ೨೪: ನಗರದಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರಚಾರ ನಡೆಸಿ ಮತಯಾಚನೆ ನಡೆಸಿದರು. ನಗರದ ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಕಾರ್ಯಕರ್ತರೊಡನೆ ರೋಡ್
ಬಸ್ ಸಂಚಾರದಲ್ಲಿ ವ್ಯತ್ಯಯಮಡಿಕೇರಿ, ಏ. ೨೪: ತಾ.೨೬ ರಂದು ಜರುಗಲಿರುವ ಲೋಕಸಭಾ ಚುನಾವಣೆ ಸಂಬAಧ ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಮಡಿಕೇರಿ ಹಾಗೂ ವೀರಾಜಪೇಟೆ ಚುನಾವಣಾ ಕಾರ್ಯಗಳಿಗೆ ಹಾಗೂ ಪೊಲೀಸ್
ಕೆರೆಯಲ್ಲಿ ಸಿಲುಕಿ ಕಾಡಾನೆಗಳ ಪರದಾಟಗೋಣಿಕೊಪ್ಪಲು, ಏ. ೨೪: ತೀವ್ರವಾದ ಬಿಸಿಲಿನ ಬೇಗೆಯನ್ನು ತಾಳಲಾರದೆ ಕೆರೆಗಿಳಿದ ಕಾಡಾನೆಗಳ ಹಿಂಡು ನಂತರ ಕೆರೆಯಿಂದ ಮೇಲೆ ಬರಲಾಗದೆ ಪರದಾಡಿದ್ದ ಘಟನೆ ದಕ್ಷಿಣ ಕೊಡಗಿನ ಶ್ರೀಮಂಗಲ ಹೋಬಳಿಯ