ನಾನು ಚೆನ್ನಾಗಿದ್ದೇನೆ... ನೀವು....? ನಾನು ಕೊಂಡಂಗೇರಿಯ ಕೇತುಮೊಟ್ಟೆಯಲ್ಲಿ ಚೆನ್ನಾಗಿದ್ದೇನೆ. ವೈದ್ಯರು, ನರ್ಸ್‍ಗಳ ಶುಶ್ರೂಶೆ ಯಿಂದ ಮತ್ತೆ ಮರುಜೀವ ಪಡೆದಿ ದ್ದೇನೆ. ನೀವು ಹೇಗಿದ್ದೀರಾ ? ಈ ಪ್ರಶ್ನೆ ಕೇಳಿದವರು ಮಸೂದ್.... ಹೌದು.. ಕೊಡಗಿನ ಜನತೆಯ ಸ್ವಾತಂತ್ರ್ಯವನ್ನೇ ಕಸಿದ ಕೊರೊನಾ ಮಾನವ ಸಮಾಜಜೀವಿ, ಸಂಘಜೀವಿ ಮಾನವರು ಒಬ್ಬರನ್ನು ಬಿಟ್ಟು ಒಬ್ಬರು ಇರುವುದಿಲ್ಲ ಎಂಬುದು ಗ್ರೀಕ್ ರಾಜಕೀಯ ತಜ್ಞ ಅರಿಸ್ಟಾಟಲ್ ಹೇಳಿದ ಮಾತು. ಆದರೆ ಮಾನವ ತನ್ನ ವೈಯಕ್ತಿಕ ಸ್ವಾತಂತ್ರ್ಯದಿಂದ ಕಾಯಬಹುದೇ...? ಪರೀಕ್ಷೆ ಮುಗಿಸಿ ಫಲಿತಾಂಶ ಕಾರ್ಯದಲ್ಲಿ ಬಿಡುವಿಲ್ಲದೆ ತೊಡಗಿಕೊಳ್ಳ ಬೇಕಾದ ದಿನಗಳಿವು. ಆದರೆ ಶಾಲೆಗೆ ಹೋಗಲಾರದೆ ಮನೆಯಲ್ಲೇ ಬಂದಿಯಾಗಿ ಜಗತ್ತು ತತ್ತರಿಸುತಿರುವ ಭೀಕರ ಸ್ಥಿತಿಗೆ ಬೆಚ್ಚಿ ಅಸಹಾಯಕತೆ ಯಲಿ ಸಂಕಷ್ಟದ ನಡುವೆ ಇಂದು ಶುಭ ಶುಕ್ರವಾರಕೊರೊನಾ ಮುನ್ನೆಚ್ಚರಿಕೆ ಹಿನ್ನೆಲೆ ಯಲ್ಲಿ ಜನಸಾಮಾನ್ಯರು ತಮ್ಮ-ತಮ್ಮ ಧಾರ್ಮಿಕತೆ ಹಾಗೂ ಸಂಸ್ಕøತಿಗೆ ಅನುಗುಣವಾಗಿ ಹಬ್ಬ ಹರಿದಿನ ಗಳನ್ನು ಸರಳ ರೀತಿಯಲ್ಲಾದರೂ ಆಚರಿಸುತ್ತಾರೆ. ಉದಾಹರಣೆಗೆ ಹೋಳಿ, ಯುಗಾದಿ, ರಾಮನವಮಿ, ಸ್ವಯಂಸೇವಕರಾಗಿ ಹೆಸರು ನೋಂದಾಯಿಸಿಕೊಳ್ಳಲು ಕರೆ ಸೋಮವಾರಪೇಟೆ, ಏ.9: ಭಾರತ ಸರ್ಕಾರದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಕೊಡಗು ಜಿಲ್ಲಾ ನೆಹರು ಯುವ ಕೇಂದ್ರದ ಆಶ್ರಯದಲ್ಲಿ ಸಾಮೂಹಿಕ ಜಾಗೃತಿ ಉತ್ಪಾದನೆ ಸೇರಿದಂತೆ ಕೊರೊನಾ
ನಾನು ಚೆನ್ನಾಗಿದ್ದೇನೆ... ನೀವು....? ನಾನು ಕೊಂಡಂಗೇರಿಯ ಕೇತುಮೊಟ್ಟೆಯಲ್ಲಿ ಚೆನ್ನಾಗಿದ್ದೇನೆ. ವೈದ್ಯರು, ನರ್ಸ್‍ಗಳ ಶುಶ್ರೂಶೆ ಯಿಂದ ಮತ್ತೆ ಮರುಜೀವ ಪಡೆದಿ ದ್ದೇನೆ. ನೀವು ಹೇಗಿದ್ದೀರಾ ? ಈ ಪ್ರಶ್ನೆ ಕೇಳಿದವರು ಮಸೂದ್.... ಹೌದು.. ಕೊಡಗಿನ ಜನತೆಯ
ಸ್ವಾತಂತ್ರ್ಯವನ್ನೇ ಕಸಿದ ಕೊರೊನಾ ಮಾನವ ಸಮಾಜಜೀವಿ, ಸಂಘಜೀವಿ ಮಾನವರು ಒಬ್ಬರನ್ನು ಬಿಟ್ಟು ಒಬ್ಬರು ಇರುವುದಿಲ್ಲ ಎಂಬುದು ಗ್ರೀಕ್ ರಾಜಕೀಯ ತಜ್ಞ ಅರಿಸ್ಟಾಟಲ್ ಹೇಳಿದ ಮಾತು. ಆದರೆ ಮಾನವ ತನ್ನ ವೈಯಕ್ತಿಕ ಸ್ವಾತಂತ್ರ್ಯದಿಂದ
ಕಾಯಬಹುದೇ...? ಪರೀಕ್ಷೆ ಮುಗಿಸಿ ಫಲಿತಾಂಶ ಕಾರ್ಯದಲ್ಲಿ ಬಿಡುವಿಲ್ಲದೆ ತೊಡಗಿಕೊಳ್ಳ ಬೇಕಾದ ದಿನಗಳಿವು. ಆದರೆ ಶಾಲೆಗೆ ಹೋಗಲಾರದೆ ಮನೆಯಲ್ಲೇ ಬಂದಿಯಾಗಿ ಜಗತ್ತು ತತ್ತರಿಸುತಿರುವ ಭೀಕರ ಸ್ಥಿತಿಗೆ ಬೆಚ್ಚಿ ಅಸಹಾಯಕತೆ ಯಲಿ
ಸಂಕಷ್ಟದ ನಡುವೆ ಇಂದು ಶುಭ ಶುಕ್ರವಾರಕೊರೊನಾ ಮುನ್ನೆಚ್ಚರಿಕೆ ಹಿನ್ನೆಲೆ ಯಲ್ಲಿ ಜನಸಾಮಾನ್ಯರು ತಮ್ಮ-ತಮ್ಮ ಧಾರ್ಮಿಕತೆ ಹಾಗೂ ಸಂಸ್ಕøತಿಗೆ ಅನುಗುಣವಾಗಿ ಹಬ್ಬ ಹರಿದಿನ ಗಳನ್ನು ಸರಳ ರೀತಿಯಲ್ಲಾದರೂ ಆಚರಿಸುತ್ತಾರೆ. ಉದಾಹರಣೆಗೆ ಹೋಳಿ, ಯುಗಾದಿ, ರಾಮನವಮಿ,
ಸ್ವಯಂಸೇವಕರಾಗಿ ಹೆಸರು ನೋಂದಾಯಿಸಿಕೊಳ್ಳಲು ಕರೆ ಸೋಮವಾರಪೇಟೆ, ಏ.9: ಭಾರತ ಸರ್ಕಾರದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಕೊಡಗು ಜಿಲ್ಲಾ ನೆಹರು ಯುವ ಕೇಂದ್ರದ ಆಶ್ರಯದಲ್ಲಿ ಸಾಮೂಹಿಕ ಜಾಗೃತಿ ಉತ್ಪಾದನೆ ಸೇರಿದಂತೆ ಕೊರೊನಾ