ದೇವಾಲಯಗಳಲ್ಲಿ ಮೈಕ್ ಅಳವಡಿಸಿ ಸುಪ್ರಭಾತ ಪ್ರಮೋದ್ ಮುತಾಲಿಕ್ ಕುಶಾಲನಗರ, ಮೇ.೬: ರಾಜ್ಯದಾದ್ಯಂತ ಮಸೀದಿಗಳಲ್ಲಿ ಆಜಾನ್ ಹೆಸರಿನಲ್ಲಿ ಶಬ್ದ ಮಾಲಿನ್ಯ ನಿರ್ಬಂಧಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಈ ಹಿನ್ನೆಲೆಯಲ್ಲಿ ಶ್ರೀರಾಮಸೇನೆ ಮತ್ತು ರಾಜ್ಯದ ವಿವಿಧ ಸಂಘಟನೆಗಳು ೯ರಂದು
ಉಚಿತ ವಿದ್ಯುತ್ ನೀಡದಿದ್ದರೆ ವಿಧಾನ ಸೌಧಕ್ಕೆ ಮುತ್ತಿಗೆ ಮನು ಸೋಮಯ್ಯ' ಸೋಮವಾರಪೇಟೆ, ಮೇ ೬: ಹತ್ತು ಹೆಚ್.ಪಿ. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ಬಗ್ಗೆ ಮುಖ್ಯಮಂತ್ರಿಗಳು ಕೊಟ್ಟಿದ್ದ ಭರವಸೆಯನ್ನು ಈಡೇರಿಸಬೇಕು. ಚುನಾವಣಾ ಗಿಮಿಕ್ ಮಾಡಿದರೆ, ಕಾಫಿ
ಆರೋಪಿ ಆತ್ಮಹತ್ಯೆಸುಂಟಿಕೊಪ್ಪ, ಮೇ ೬: ಸಮೀಪದ ೭ನೇ ಹೊಸಕೋಟೆ ಗ್ರಾಮ ಪಂಚಾಯಿತಿಯ ತೊಂಡೂರು ಗ್ರಾಮದಲ್ಲಿ ಯುವತಿಯೋರ್ವಳನ್ನು ಅಡ್ಡಗಟ್ಟಿ ಎಳೆದಾಡಿದ ಎನ್ನಲಾದ ಆರೋಪಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಏಪ್ರಿಲ್ ೨೭ರಂದು
ನಗರಸಭೆ ಅಧಿಕಾರಿ ವಿರುದ್ಧ ದೂರುಮಡಿಕೇರಿ,ಮೇ ೬: ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿ ಎಂ.ಎಸ್. ರಾಜೇಂದ್ರ ಕುಮಾರ್ ವಿರುದ್ಧ ಕಾಂಗ್ರೆಸ್ ಮುಖಂಡರಾದ ತೆನ್ನಿರಾ ಮೈನಾ ಹಾಗೂ ಪುಲಿಯಂಡ
ಪವರ್ ಮ್ಯಾನ್ ಹುದ್ದೆಗೆ ಕೌನ್ಸಿಲಿಂಗ್ಮಡಿಕೇರಿ, ಮೇ ೬: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಲ್ಲಿ ಕಿರಿಯ ಪವರ್ ಮ್ಯಾನ್ ಹುದ್ದೆಗೆ ಅಂತಿಮ ಪಟ್ಟಿಯಲ್ಲಿ ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳಿಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ