ಮುಖ್ಯಮಂತ್ರಿಗಳ ನಿಧಿಗೆ ನೆರವುಸುಂಟಿಕೊಪ್ಪ, ಏ. 10: ಬೆಂಗಳೂರು ಟರ್ಫ್‍ಕ್ಲಬ್ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂ. 25 ಲಕ್ಷ ನೆರವನ್ನು ಟರ್ಫ್ ಕ್ಲಬ್ ಅಧ್ಯಕ್ಷ ಡಿ.ವಿನೋದ್ ಶಿವಪ್ಪ ಅವರು ನೀಡಿದರು. ಡಿ.ವಿನೋದ್ ಕ್ಯಾಮರಾವನ್ನೇ ಕಚ್ಚಿದ ಹುಲಿರಾಯ...ಶ್ರೀಮಂಗಲ, ಏ. 10: ದಕ್ಷಿಣ ಕೊಡಗಿನ ಚಿಕ್ಕಮುಂಡೂರು ಗ್ರಾಮದಲ್ಲಿ ಹುಲಿ ದಾಳಿಗೆ ಹಸು ಬಲಿಯಾಗಿದ್ದ ಸ್ಥಳದಲ್ಲಿ ಅರಣ್ಯ ಇಲಾಖೆ ಇರಿಸಿರುವ ಕ್ಯಾಮರಾವನ್ನು ಹುಲಿ ಕಚ್ಚಿದ್ದು,ಕ್ಯಾಮರಾದ ಹೊರ ಕವಚದಲ್ಲಿ ಜನತಾ ಬಜಾರ್ನಿಂದ ತಿಂಗಳ ಅಂತ್ಯದವರೆಗೂ ಪಡಿತರ ಮಡಿಕೇರಿ, ಏ. 10: ಮಡಿಕೇರಿಯ ಜನತಾ ಬಜಾರ್‍ನಿಂದ ಪಡಿತರ ವಿತರಣೆಯನ್ನು ಈ ತಿಂಗಳ ಅಂತ್ಯದವರೆಗೂ ಮುಂದುವರಿಸಲಾಗುವುದು ಎಂದು ಜನತಾ ಬಜಾರ್ ಅಧ್ಯಕ್ಷ ಎನ್.ಎ. ರವಿ ಬಸಪ್ಪ ಅವರು ಪುನರ್ವಸತಿ ಕೇಂದ್ರಗಳಿಗೆ ಪಡಿತರ ವಿತರಣೆಕೂಡಿಗೆ, ಏ. 10: ಕೂಡಿಗೆ ಗ್ರಾ.ಪಂ. ಹಾಗೂ ಗುಡ್ಡೆಹೊಸೂರು ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಪುನರ್ವಸತಿ ಕೇಂದ್ರದ 260ಕ್ಕೂ ಹೆಚ್ಚು ಕುಟುಂಬದವರಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಎರಡು ಗುಂಪುಗಳ ನಡುವೆ ಹಲ್ಲೆ ಆರೋಪವೀರಾಜಪೇಟೆ, ಏ. 10 : ವೀರಾಜಪೇಟೆ ಬಳಿಯ ಬೇಟೋಳಿಯ ಗ್ರಾಮ ಪಂಚಾಯಿತಿ ಸದಸ್ಯ ಕೆ.ಎಂ.ಉಮ್ಮರ್ ಫಾರೂಖ್ ಹಾಗೂ ಸಂಗಡಿಗರ ಮೇಲೆ ಹಲ್ಲೆ ನಡೆಸಿದರೆಂಬ ಆರೋಪದ ಮೇರೆ ಗ್ರಾಮಾಂತರ
ಮುಖ್ಯಮಂತ್ರಿಗಳ ನಿಧಿಗೆ ನೆರವುಸುಂಟಿಕೊಪ್ಪ, ಏ. 10: ಬೆಂಗಳೂರು ಟರ್ಫ್‍ಕ್ಲಬ್ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂ. 25 ಲಕ್ಷ ನೆರವನ್ನು ಟರ್ಫ್ ಕ್ಲಬ್ ಅಧ್ಯಕ್ಷ ಡಿ.ವಿನೋದ್ ಶಿವಪ್ಪ ಅವರು ನೀಡಿದರು. ಡಿ.ವಿನೋದ್
ಕ್ಯಾಮರಾವನ್ನೇ ಕಚ್ಚಿದ ಹುಲಿರಾಯ...ಶ್ರೀಮಂಗಲ, ಏ. 10: ದಕ್ಷಿಣ ಕೊಡಗಿನ ಚಿಕ್ಕಮುಂಡೂರು ಗ್ರಾಮದಲ್ಲಿ ಹುಲಿ ದಾಳಿಗೆ ಹಸು ಬಲಿಯಾಗಿದ್ದ ಸ್ಥಳದಲ್ಲಿ ಅರಣ್ಯ ಇಲಾಖೆ ಇರಿಸಿರುವ ಕ್ಯಾಮರಾವನ್ನು ಹುಲಿ ಕಚ್ಚಿದ್ದು,ಕ್ಯಾಮರಾದ ಹೊರ ಕವಚದಲ್ಲಿ
ಜನತಾ ಬಜಾರ್ನಿಂದ ತಿಂಗಳ ಅಂತ್ಯದವರೆಗೂ ಪಡಿತರ ಮಡಿಕೇರಿ, ಏ. 10: ಮಡಿಕೇರಿಯ ಜನತಾ ಬಜಾರ್‍ನಿಂದ ಪಡಿತರ ವಿತರಣೆಯನ್ನು ಈ ತಿಂಗಳ ಅಂತ್ಯದವರೆಗೂ ಮುಂದುವರಿಸಲಾಗುವುದು ಎಂದು ಜನತಾ ಬಜಾರ್ ಅಧ್ಯಕ್ಷ ಎನ್.ಎ. ರವಿ ಬಸಪ್ಪ ಅವರು
ಪುನರ್ವಸತಿ ಕೇಂದ್ರಗಳಿಗೆ ಪಡಿತರ ವಿತರಣೆಕೂಡಿಗೆ, ಏ. 10: ಕೂಡಿಗೆ ಗ್ರಾ.ಪಂ. ಹಾಗೂ ಗುಡ್ಡೆಹೊಸೂರು ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಪುನರ್ವಸತಿ ಕೇಂದ್ರದ 260ಕ್ಕೂ ಹೆಚ್ಚು ಕುಟುಂಬದವರಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್
ಎರಡು ಗುಂಪುಗಳ ನಡುವೆ ಹಲ್ಲೆ ಆರೋಪವೀರಾಜಪೇಟೆ, ಏ. 10 : ವೀರಾಜಪೇಟೆ ಬಳಿಯ ಬೇಟೋಳಿಯ ಗ್ರಾಮ ಪಂಚಾಯಿತಿ ಸದಸ್ಯ ಕೆ.ಎಂ.ಉಮ್ಮರ್ ಫಾರೂಖ್ ಹಾಗೂ ಸಂಗಡಿಗರ ಮೇಲೆ ಹಲ್ಲೆ ನಡೆಸಿದರೆಂಬ ಆರೋಪದ ಮೇರೆ ಗ್ರಾಮಾಂತರ