ಹಾವಿನ ಮೊಟ್ಟೆಗಳ ರಕ್ಷಣೆ ಪೊನ್ನಂಪೇಟೆ, ಫೆ.೨೬: ಬಿರುನಾಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಬಿಲವೊಂದರಲ್ಲಿ ವಾಸವಾಗಿದ್ದ ಹಾವೊಂದು ಅಲ್ಲಿಯೇ ಮೊಟ್ಟೆ ಹಾಕಿತ್ತು. ಹಾವು ಕೆಲವು ದಿನಗಳಿಂದ ಶಾಲಾ ಆವರಣದಲ್ಲಿಯೇ
ಬ್ರೆöÊನೋಬ್ರೆöÊನ್ ಅಂತರ ರಾಷ್ಟಿçÃಯ ಅಬಾಕಸ್ ಸ್ಪರ್ಧೆಯಲ್ಲಿ ಸಾಧನೆ ಮಡಿಕೇರಿ, ಫೆ. ೨೬: ಇತ್ತೀಚೆಗೆ ಬ್ರೆöÊನೋಬ್ರೆöÊನ್ ಅಂತರ ರಾಷ್ಟಿçÃಯ ಅಬಾಕಸ್ ಆನ್‌ಲೈನ್ ಸ್ಪರ್ಧೆಯಲ್ಲಿ ಸುಮಾರು ೨೪,೦೦೦ ವಿದ್ಯಾರ್ಥಿಗಳು ೭೨ ರಾಷ್ಟçಗಳಿಂದ ಭಾಗವಹಿದ್ದು, ಮಡಿಕೇರಿ ಕೇಂದ್ರದ ವಿದ್ಯಾರ್ಥಿಗಳು ಉತ್ತಮ
ಕಾರ್ಮಿಕರ ಬಗ್ಗೆ ಮಾಹಿತಿ ನೀಡಲು ಸೂಚನೆಶನಿವಾರಸಂತೆ, ಫೆ. ೨೬: ಶನಿವಾರಸಂತೆ ಠಾಣಾ ಸರಹದ್ದಿನ ಕೊಡ್ಲಿಪೇಟೆ ಸುತ್ತಮುತ್ತ ನಗರ, ಗ್ರಾಮಗಳಲ್ಲಿ ಇತ್ತೀಚೆಗೆ ಅಂತರ ರಾಜ್ಯ ಕಾರ್ಮಿಕರು ಅತಿ ಹೆಚ್ಚು ಸಂಖ್ಯೆಯಲ್ಲಿ ಬರುತ್ತಿದ್ದು, ಕಾರ್ಮಿಕರು ಹೆಚ್ಚಾಗಿ
ಉಕ್ರೇನ್ನಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿನಿಕೂಡಿಗೆ, ಫೆ. ೨೬: ಉಕ್ರೇನ್‌ನ ಕಾರ್ಕಿವ್ ನಗರದಲ್ಲಿ ಸಿಲುಕಿರುವ ಕೂಡಿಗೆಯ ವಿದ್ಯಾರ್ಥಿನಿ ಅಕ್ಷಿತಾ ರಕ್ಷಣೆಗೆ ಪೋಷಕರು ಮನವಿ ಮಾಡಿದ್ದಾರೆ. ಕೂಡಿಗೆಯ ರಮೇಶ್ ಅವರ ಪುತ್ರಿ ಅಕ್ಷಿತಾ ಕಾರ್ಕಿವ್‌ನಲ್ಲಿ ಎರಡನೇ
ಸನ್ಮಾನ ಕಾರ್ಯಕ್ರಮ ಚೆಯ್ಯಂಡಾಣೆ, ಫೆ. ೨೬: ಸ್ಥಳೀಯ ನರಿಯಂದಡ ಕೇಂದ್ರ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ ನೆರೆಯ ಶಾಲೆಯಲ್ಲಿ ಶಿಕ್ಷಕರಾಗಿ ಸುದೀರ್ಘ ಸೇವೆ ಸಲ್ಲಿಸಿ ವಯೋನಿವೃತ್ತಿ ಆಗಿರುವ ಅನ್ನಂಬಿರ ಟಿ.ಸುಬ್ರಮಣಿ ಹಾಗೂ