ಬೇಟೋಳಿ ಗ್ರಾಮ ಪಂಚಾಯಿತಿ ಕೆಡಿಪಿ ಸಭೆವೀರಾಜಪೇಟೆ, ಮೇ ೨೩: ಬೇಟೋಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದಡಿ ಗ್ರಾಮದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪಂಚಾಯಿತಿ ಅಧ್ಯಕ್ಷೆ ಬಿ.ಜೆ. ಯಶೋಧ ಅಧ್ಯಕ್ಷತೆಯಲ್ಲಿ ಕೆ.ಡಿ.ಪಿ.
ವಕೀಲರ ಸಂಘದಿAದ ಬೀಳ್ಕೊಡುಗೆ ವೀರಾಜಪೇಟೆ, ಮೇ ೨೩: ವೀರಾಜಪೇಟೆ ನ್ಯಾಯಾಲಯದಿಂದ ವರ್ಗಾವಣೆಯಾದ ನ್ಯಾಯಾಧೀಶರಾದ ಕೋನಪ್ಪರೆಡ್ಡಿ ಅವರಿಗೆ ವೀರಾಜಪೇಟೆ ವಕೀಲರ ಸಂಘದಿAದ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಯಿತು. ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಅಪರ ಸಿವಿಲ್ ನ್ಯಾಯಧೀಶೆ
ಮಹಾದೇಶ್ವರ ಉತ್ಸವಸುಂಟಿಕೊಪ್ಪ, ಮೇ ೨೩: ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಳನೇ ಮೈಲು ನೇಗದಾಳು ಗ್ರಾಮದ ಮಹಾದೇಶ್ವರ ಈಶ್ವರ ದೇವಸ್ಥಾನದ ೬ನೇ ವಾರ್ಷಿಕೋತ್ಸವವು ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ
ಕೊಡಗಿನ ಕರಾಟೆ ಪಟುಗಳ ಸಾಧನೆ ಗೋಣಿಕೊಪ್ಪ ವರದಿ, ಮೇ. ೨೩: ಮೈಸೂರು ವಿ. ಎನ್. ಮಾರ್ಷಲ್ ಆರ್ಟ್ಸ್ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ೨ ನೇ ರಾಜ್ಯಮಟ್ಟದ ಆಹ್ವಾನಿತ ಕರಾಟೆ ಟೂರ್ನಿಯಲ್ಲಿ ಕೊಡಗಿನ ಕರಾಟೆ
ಅಂಗಡಿಗಳ ಹರಾಜು ಪ್ರಕ್ರಿಯೆಕೂಡಿಗೆ, ಮೇ ೨೩: ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧೀನದ ೨೦ ಅಂಗಡಿ ಮಳಿಗೆಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎಸ್. ಮಂಜುನಾಥ ಅಧ್ಯಕ್ಷತೆಯಲ್ಲಿ ಮಾರುಕಟ್ಟೆ ಸಭಾಂಗಣದಲ್ಲಿ ಹರಾಜು ಪ್ರಕ್ರಿಯೆ