ಉಚಿತ ವಿದ್ಯುತ್ಗೆ ಒತ್ತಾಯಿಸಿ ಬೆಳೆಗಾರರಿಂದ ಸೆಸ್ಕ್ಗೆ ಮುತ್ತಿಗೆಮಡಿಕೇರಿ, ಮಾ. ೨೧: ರಾಜ್ಯದ ಇತರ ಜಿಲ್ಲೆಗಳಿಗೆ ಕಲ್ಪಿಸಿರುವಂತೆ ಜಿಲ್ಲೆಯ ಕಾಫಿ ಬೆಳೆಗಾರರಿಗೆ ಹತ್ತು ಹೆಚ್‌ಪಿವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ಒತ್ತಾಯಿಸಿ ಜಿಲ್ಲೆಯ ಕಾಫಿ
ಅರಣ್ಯ ಜಲ ಸಂರಕ್ಷಣೆಗೆ ಒತ್ತು ನೀಡಲು ಜಿಲ್ಲಾಧಿಕಾರಿ ಡಾ ಸತೀಶ ಕರೆಮಡಿಕೇರಿ, ಮಾ. ೨೧: ಶಿಕ್ಷಕರು ಶಾಲೆಗಳಲ್ಲಿ ಮಕ್ಕಳಿಗೆ ಅರಣ್ಯ ಹಾಗೂ ಜಲ ಸಂರಕ್ಷಣೆಯೊAದಿಗೆ ಪ್ರಾಣಿ-ಪಕ್ಷಿಗಳ ಸಂಕುಲ ಸೇರಿದಂತೆ ಜೀವಿ ವೈವಿಧ್ಯ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು
ಲೋಕೋಪಯೋಗಿ ರಸ್ತೆ ಸೇತುವೆ ಕಾಮಗಾರಿ ಕಳಪೆ ಆರೋಪ ಕಚೇರಿಗೆ ಮುತ್ತಿಗೆ ಸೋಮವಾರಪೇಟೆ, ಮಾ. ೨೧: ಸರ್ಕಾರದಿಂದ ಬಿಡುಗಡೆಯಾಗುವ ಕೋಟ್ಯಾಂತರ ಅನುದಾನದಡಿ ತಾಲೂಕು ಲೋಕೋಪಯೋಗಿ ಉಪವಿಭಾಗದ ಮೂಲಕ ನಡೆಯುತ್ತಿ ರುವ ರಸ್ತೆ ಮತ್ತು ತಡೆಗೋಡೆ ಕಾಮಗಾರಿಗಳು ಕಳಪೆಯಾಗಿದ್ದು, ಇದರ ಬಗ್ಗೆ
ಧರ್ಮಸ್ಥಳ ಧರ್ಮಾಧಿಕಾರಿ ಸಮ್ಮುಖದಲ್ಲಿ ಸಭೆಮಡಿಕೇರಿ, ಮಾ. ೨೧: ರಾಜ್ಯ ಪಶ್ಚಿಮ ಘಟ್ಟಗಳ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ ಅವರು ಧರ್ಮಸ್ಥಳದ ಧರ್ಮಾಧಿಕಾರಿ ಕಚೇರಿಯಲ್ಲಿ ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತು ಕಾರ್ಯಾಗಾರ ಆಯೋಜಿಸುವ
ಶ್ರದ್ಧಾಭಕ್ತಿಯಿಂದ ನಡೆದ ಬಾವಿ ಬಸವೇಶ್ವರ ದೇಗುಲ ಉತ್ಸವಶನಿವಾರಸಂತೆ, ಮಾ. ೨೧: ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಕೊಳತ್ತೂರು ಗ್ರಾಮದಲ್ಲಿ ೪೦೦ ವರ್ಷಗಳ ಇತಿಹಾಸವಿರುವ ಬಾವಿ ಬಸವೇಶ್ವರ ದೇವರ ಆರಾಧನ ಮಹೋತ್ಸವ ಇಂದು ವಿಜೃಂಭಣೆಯಿAದ ನೆರವೇರಿತು.