ಇಂದು ಡಾಬಿಆರ್ಅಂಬೇಡ್ಕರ್ ಜನ್ಮ ದಿನಾಚರಣೆಮಡಿಕೇರಿ, ಏ. ೧೩ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೧ ನೇ
ನಾಳೆಯಿಂದ ಒಕ್ಕಲಿಗರ ಕ್ರೀಡಾಕೂಟಪೊನ್ನಂಪೇಟೆ, ಏ. ೧೩: ತಾ. ೧೫, ೧೬ ಹಾಗೂ ೧೭ ರಂದು ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ವತಿಯಿಂದ ೫ನೇ ವರ್ಷದ ಒಕ್ಕಲಿಗರ ಕ್ರೀಡೋತ್ಸವವನ್ನು ಸುಗ್ಗಿ
ಅಭಿವೃದ್ಧಿ ಅಧಿಕಾರಿ ಬಗ್ಗೆ ಅಸಮಾಧಾನ ಪ್ರತಿನಿಧಿಗಳ ಸಭೆ ಬಹಿಷ್ಕಾರ ವೀರಾಜಪೇಟೆ, ಏ. ೧೩: ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೆಚ್.ಜಿ ಸುರೇಶ್ ಅವರ ಕಾರ್ಯ ವೈಖರಿಯ ಬಗ್ಗೆ ಬೇಸತ್ತು ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿದ್ದೇವೆ. ಅವರೇ ಮುಂದುವರೆದರೆ
ನಾಳೆಯಿಂದ ಯಲಕನೂರು ಶ್ರೀಮಹಾಲಿಂಗೇಶ್ವರ ದೇವಾಲಯ ಲೋಕಾರ್ಪಣಾ ಕಾರ್ಯಕ್ರಮ ಸೋಮವಾರಪೇಟೆ,ಏ.೧೩: ತಾಲೂಕಿನ ಯಲಕನೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಮಹಾಲಿಂಗೇಶ್ವರ ದೇವಾಲಯದ ಲೋಕಾರ್ಪಣಾ ಕಾರ್ಯಕ್ರಮ ತಾ. ೧೫ ರಿಂದ (ನಾಳೆಯಿಂದ) ತಾ. ೧೭ರವರೆಗೆ ನಡೆಯಲಿದೆ ಎಂದು ದೇವಾಲಯ
ಹಾರಂಗಿಯಿAದ ಕುಡಿಯುವ ನೀರು ನೀಡಲು ಆಗ್ರಹಕಣಿವೆ, ಏ. ೧೩: ಹಾರಂಗಿ ಯಿಂದ ಗೊಂದಿಬಸವನಹಳ್ಳಿ ಗ್ರಾಮಸ್ಥರಿಗೆ ಕುಡಿಯುವ ನೀರನ್ನು ಒದಗಿಸಿಕೊಡುವಂತೆ ಆಗ್ರಹಿಸಿ ಗ್ರಾಮಸ್ಥರು ಮಂಗಳವಾರ ಗೊಂದಿಬಸವನಹಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು. ಗೊಂದಿಬಸವನಹಳ್ಳಿ ಗ್ರಾಮದ ವಾರ್ಡ್ ಸದಸ್ಯ ಜಿ.ಬಿ.