ಸೈನಿಕ ಶಾಲೆಯಲ್ಲಿ ಸ್ಥಳೀಯರಿಗೂ ಆದ್ಯತೆಗೆ ಆಗ್ರಹಮಡಿಕೇರಿ, ಮಾ. ೨೪: ಕೂಡಿಗೆ ಸೈನಿಕ ಶಾಲೆಯಲ್ಲಿ ಸ್ಥಳೀಯರಿಗೂ ಅವಕಾಶ ಸಿಗುವಂತಾಗಬೇಕೆAದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಆಗ್ರಹಿಸಿದ್ದಾರೆ. ಪತ್ರಿಕಾಭವನದಲ್ಲಿ ಪತ್ತಿಕಾಗೋಷ್ಠಿಯಲ್ಲಿ ಮಾತನಾಡಿ ಅವರು ಕೂಡಿಗೆ
ಸವಿತಾ ಸಮಾಜದಿಂದ ಕ್ರೀಡೋತ್ಸವ ಮಡಿಕೇರಿ, ಮಾ. ೨೪: ಮಡಿಕೇರಿ ತಾಲೂಕು ಸವಿತಾ ಸಮಾಜದಿಂದ ಏಪ್ರಿಲ್ ೪, ೫ರಂದು ಜಿಲ್ಲಾ ಮಟ್ಟದ ಕ್ರೀಡೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ತಾಲೂಕು ಅಧ್ಯಕ್ಷ ಎಂ.ಟಿ. ಮಧು
ಬಲಿದಾನ್ ದಿನ ಗೋಣಿಕೊಪ್ಪದಲ್ಲಿ ಪಂಜಿನ ಮೆರವಣಿಗೆ ಗೋಣಿಕೊಪ್ಪಲು, ಮಾ. ೨೪: ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ನೇಣಿಗೆ ಕೊರಳೊಡ್ಡಿದ ಸ್ವಾತಂತ್ರö್ಯ ಹೋರಾಟಗಾರರಾದ ಭಗತ್‌ಸಿಂಗ್, ರಾಜ್‌ಗುರು ಹಾಗೂ ಸುಖ್‌ದೇವ್ ಅವರ ಸ್ಮರಣೆ ಅಂಗವಾಗಿ ಬಿಜೆಪಿ ತಾಲೂಕು ಯುವ
ಸರ್ವೆಕಾರ್ಯ ಸ್ಥಗಿತ ಗ್ರಾಮಸ್ಥರ ಅಸಮಾಧಾನಗೋಣಿಕೊಪ್ಪಲು, ಮಾ. ೨೪: ಸರ್ವೆಕಾರ್ಯಕ್ಕೆ ಆಗಮಿಸುವುದಾಗಿ ಕಂದಾಯ ಇಲಾಖೆಯಿಂದ ತಹಶೀಲ್ದಾರರು ಅಧಿಕೃತವಾಗಿ ನೋಟೀಸ್ ಜಾರಿಗೊಳಿಸಿ ಕೊನೆ ಹಂತದಲ್ಲಿ ಸರ್ವೆಕಾರ್ಯವನ್ನು ನಡೆಸದೆ ಬಡವರಿಗೆ ಅನ್ಯಾಯ ಮಾಡಿದ್ದಾರೆಂದು ಆರೋಪಿಸಿದ ಗ್ರಾಮದ
ಸಂತೆ ದಿನ ರಸ್ತೆ ಬದಿ ವ್ಯಾಪಾರಕ್ಕೆ ನಿರ್ಬಂಧಸಿದ್ದಾಪುರ, ಮಾ. ೨೪: ಸಿದ್ದಾಪುರದಲ್ಲಿ ಭಾನುವಾರ ಸಂತೆಯ ದಿನದಂದು ರಸ್ತೆ ಬದಿಯಲ್ಲಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ನೀಡುವುದಿಲ್ಲ ಎಂದು ಗ್ರಾ.ಪಂ. ಅಧ್ಯಕ್ಷೆ ತುಳಸಿ ತಿಳಿಸಿದ್ದಾರೆ. ಸಿದ್ದಾಪುರದ ಗ್ರಾ.ಪಂ.ಯು