ಕೊಡಗಿನ ಗಡಿಯಾಚೆ ರಾಜೀನಾಮೆ ನೀಡಲ್ಲ - ಸಮಗ್ರ ತನಿಖೆಯಾಗಲಿ ಶಿವಮೊಗ್ಗ, ಏ. ೧೩: ಉಡುಪಿಯ ಶಾಂಭವಿ ಲಾಡ್ಜ್ನಲ್ಲಿ ಮೃತಪಟ್ಟಿರುವ ಸಂತೋಷ್ ಪಾಟೀಲ್ ಯಾವುದೇ ಡೆತ್ ನೋಟ್ ಬರೆದಿಟ್ಟಿಲ್ಲ, ವಾಟ್ಸಾಪ್‌ನಲ್ಲಿ ಸಂದೇಶ ಬರೆದಿದ್ದಾರಷ್ಟೆ,
ಕೋವಿಡ್ ಸಂಕಷ್ಟದ ನಡುವೆಯೂ ಜಿಲ್ಲೆಯಲ್ಲಿ ಮದ್ಯ ಮಾರಾಟ ಹೆಚ್ಚಳಕೋವರ್ ಕೊಲ್ಲಿ ಇಂದ್ರೇಶ್ ಮಡಿಕೇರಿ, ಏ. ೧೩: ಕೋವಿಡ್ ಸಂಕಷ್ಟದಿAದ ಜಿಲ್ಲೆಯಲ್ಲಿ ಕಳೆದ ವರ್ಷ ಲಾಕ್‌ಡೌನ್ ಘೋಷಿಸ ಲಾಗಿತ್ತು. ಬಹುತೇಕ ವ್ಯಾಪಾರ ವಹಿವಾಟು ಕುಂಠಿತಗೊAಡಿತ್ತು. ಪ್ರವಾಸಿಗರ ಆಗಮನವಿಲ್ಲದೆ
ದ್ವಿತೀಯ ಪಿಯುಸಿ ಪರೀಕ್ಷೆ ಎದುರಿಸಲಿದ್ದಾರೆ ೬೦೫೦ ವಿದ್ಯಾರ್ಥಿಗಳು ಮಡಿಕೇರಿ, ಏ. ೧೩: ತಾ. ೨೨ ರಿಂದ ಮೇ, ೧೮ ರವರೆಗೆ ನಡೆಯುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಸಕಲ ವ್ಯವಸ್ಥೆ ಕೈಗೊಳ್ಳಲಾಗಿದೆ. ಏಪ್ರಿಲ್, ೨೨ ರಿಂದ
ನಿಶಾನೆಮೊಟ್ಟೆಯಿಂದ ಸುಟ್ಟತ್ಮಲೆಗೆ ಹಾರಿದ ಹರಳುಕಲ್ಲು ದಂಧೆಕೋರರುಮಡಿಕೇರಿ, ಏ. ೧೩: ಭಾಗಮಂಡಲ ಬಳಿಯ ಪಟ್ಟಿಘಾಟ್ ಮೀಸಲು ಅರಣ್ಯ ವ್ಯಾಪ್ತಿಯ ತಣ್ಣಿಮಾನಿ ಗ್ರಾಮದ ನಿಶಾನೆಮೊಟ್ಟೆಯಲ್ಲಿ ನಡೆಯುತ್ತಿದ್ದ ಹರಳುಕಲ್ಲು ದಂಧೆ ಬೆಳಕಿಗೆ ಬಂದು ಅರಣ್ಯ ಇಲಾಖೆ ವತಿಯಿಂದ
ತಿಮ್ಮಯ್ಯ ಮ್ಯೂಸಿಯಂ ಕೊಡಗಿನ ಮಕ್ಕಳಿಗೆ ಉಚಿತ ಅವಕಾಶಕ್ಕೆ ಮನವಿಮಡಿಕೇರಿ, ಏ. ೧೩: ಮಡಿಕೇರಿಯಲ್ಲಿರುವ ಜನರಲ್ ತಿಮ್ಮಯ್ಯ ಮ್ಯೂಸಿಯಂ ವೀಕ್ಷಣೆಗೆ ಕೊಡಗಿನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಾವಕಾಶ ಕಲ್ಪಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರು ಹಾಗೂ ಜಿಲ್ಲಾಡಳಿತದೊಂದಿಗೆ