‘ಅಗ್ನಿಪಥ ಸಾಧಕ ಬಾಧಕಗಳು’ಸುದೀರ್ಘವಾದ ಇತಿಹಾಸ ಮತ್ತು ಭವ್ಯವಾದ ಪರಂಪರೆಯಿರುವ ಯಾವುದೇ ಸಂಸ್ಥೆ ಕೂಡ ಬದಲಾವಣೆಯ ಗಾಳಿಗೆ ಪ್ರತಿರೋಧ ಒಡ್ಡುವುದು ಸಹಜ. ಬದಲಾವಣೆಯೇ ಜಗದ ನಿಯಮವಾದ ಕಾರಣದಿಂದಾಗಿ ಬದಲಾವಣೆಗೆ ತೆರೆದುಕೊಳ್ಳದಿರುವ ಸಂಸ್ಥೆ
ಜಿಲ್ಲೆಯ ವಿವಿಧೆಡೆ ಪರಿಸರ ದಿನಾಚರಣೆ ಮುಳ್ಳುಸೋಗೆ ಸರ್ಕಾರಿ ಶಾಲೆ ಕುಶಾಲನಗರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ನೇತೃತ್ವದಲ್ಲಿ ಮುಳ್ಳುಸೋಗೆ ಸರ್ಕಾರಿ ಶಾಲೆಯ ಆವರಣದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭ
ಬುಡಕಟ್ಟು ಸಮುದಾಯ ಮತಾಂತರವಾಗದಿರಲು ಕರೆ*ಗೋಣಿಕೊಪ್ಪ, ಜೂ. ೧೯: ಪ್ರತಿಭೆಗಳಿದ್ದರೂ ಅವಕಾಶಗಳು ದೊರೆಯದೇ ವಂಚಿತರಾಗುತ್ತಿರುವ ಕಾಡಿನ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಪ್ರಯತ್ನಕ್ಕೆ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಆದರೆ, ಗಿರಿಜನರು
ನೂತನ ಸ್ವಸಹಾಯ ಸಂಘಗಳ ಉದ್ಘಾಟನೆಚೆಯ್ಯಂಡಾಣೆ, ಜೂ. ೧೯: ಪಾರಾಣೆ ಕೊಣಂಜಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಬಾವಲಿ, ಮೂಕಂಡ ಬಾಣೆ ಪೈಸಾರಿ ಹಾಗೂ ಕೆರೆಮಿಲ್ಲುಗಳಲ್ಲಿ ಕಾರ್ಯಾಚರಿಸಲು ನೂತನ ಸಂಗಮ ಹಾಗೂ ಶ್ರೀನಿಧಿ
ನೂತನ ಸ್ವಸಹಾಯ ಸಂಘಗಳ ಉದ್ಘಾಟನೆಚೆಯ್ಯಂಡಾಣೆ, ಜೂ. ೧೯: ಪಾರಾಣೆ ಕೊಣಂಜಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಬಾವಲಿ, ಮೂಕಂಡ ಬಾಣೆ ಪೈಸಾರಿ ಹಾಗೂ ಕೆರೆಮಿಲ್ಲುಗಳಲ್ಲಿ ಕಾರ್ಯಾಚರಿಸಲು ನೂತನ ಸಂಗಮ ಹಾಗೂ ಶ್ರೀನಿಧಿ