ವಿಶ್ವ ಮಾನವ ತತ್ವ ಜಾಗತಿಕ ಮಟ್ಟದಲ್ಲಿ ಪರಿಪಾಲನೆಯಾಗಬೇಕು ವಿಶ್ವ ಮಾನವ ಹಕ್ಕುಗಳು ಜಾಗತಿಕ ಒಗ್ಗಟ್ಟು ಮತ್ತು ಸಮ ಸಮಾಜದ ನಿರ್ಮಾಣದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಇತರರ ಹಕ್ಕುಗಳನ್ನು ಉಲ್ಲಂಘಿಸದೆ ಗೌರವಿಸುವ ಹಾಗೂ ನಮ್ಮ ಹಕ್ಕುಗಳನ್ನು
ನಿವೇಶನಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ಸಿದ್ದಾಪುರ, ಡಿ. ೯: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸಿ.ಪಿ.ಐ.ಎಂ. ಪಕ್ಷದ ವತಿಯಿಂದ ಸಿದ್ದಾಪುರ ಗ್ರಾಮ ಪಂಚಾಯಿತಿಯ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ
ಕರೋಕೆ ಕೂರ್ಗ್ ಕ್ಲಬ್ ವತಿಯಿಂದ ಸಂಗೀತ ಕಾರ್ಯಕ್ರಮ ಗೋಣಿಕೊಪ್ಪಲು, ಡಿ. ೯ : ನೂತನವಾಗಿ ಅಸ್ತಿತ್ವಕ್ಕೆ ಬಂದ ಕರೋಕೆ ಕೂರ್ಗ್ ಕ್ಲಬ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇಲ್ಲಿನ ಪ್ಲಾಂರ‍್ಸ್ ಕ್ಲಬ್ ಸಭಾಂಗಣದಲ್ಲಿ ರೆಟ್ರೋ ಮ್ಯೂಸಿಕ್ ನೆವರ್
‘ಅವ್ವಯ್ಯಜ್ಜಿ ಕಥೆಗಳು’ ಪುಸ್ತಕ ಲೋಕಾರ್ಪಣೆ ಸೋಮವಾರಪೇಟೆ, ಡಿ. ೯ : ಪಟ್ಟಣದ ಲೇಖಕಿ ಶರ್ಮಿಳಾ ರಮೇಶ್ ಅವರು ರಚಿಸಿರುವ ‘ಅವ್ವಯ್ಯಜ್ಜಿ ಕಥೆಗಳು ಮುತ್ತು ರತ್ನದ ರಾಜಕುಮಾರಿ’ ಪುಸ್ತಕವನ್ನು ಸ್ಥಳೀಯ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ
ಅನುದಾನಿತ ಶಾಲಾ ನೌಕರರ ಪ್ರತಿಭಟನೆ ಕಣಿವೆ, ಡಿ. ೯ : ಹಳೆ ಪಿಂಚಣಿ ಯೋಜನೆ, ಮಕ್ಕಳ ದಾಖಲಾತಿಯಲ್ಲಿ ವಿನಾಯಿತಿ, ಶಾಲೆ ಮಾನ್ಯತೆ ನವೀಕರಣ ಹಾಗೂ ಅನುದಾನಿತ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ