ಆಡಂಬರ ಇಲ್ಲದೆ ಸಾಂಪ್ರದಾಯಿಕವಾಗಿ ಗಣೇಶ ವಿಸರ್ಜನೆ ವೀರಾಜಪೇಟೆ, ಸೆ. 1: ಅರ್ಧ ಶತಮಾನಕ್ಕೂ ಅಧಿಕ ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದ ಗೌರಿ ಗಣೇಶನ ಪ್ರತಿಷ್ಠಾಪನೆ ವಿಸರ್ಜನೋತ್ಸವವು ಈ ಬಾರಿ ಕೋವಿಡ್-19 ಅಡಚಣೆಯಾದ ಹಿನ್ನೆಲೆಯಲ್ಲಿ ಸರಳವಾಗಿ, ಆಡಂಬರ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಸಭೆಕುಶಾಲನಗರ, ಸೆ. 1: ಸೋಮವಾರಪೇಟೆ ತಾಲೂಕು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಜಿಲ್ಲಾ ಸಮಿತಿಯ ಸಭೆ ಕುಶಾಲನಗರದಲ್ಲಿ ನಡೆಯಿತು. ಸ್ಥಳೀಯ ಕೆಎಂಟಿ ವಿದ್ಯಾಸಂಸ್ಥೆ ಆವರಣದಲ್ಲಿ ಸಮಿತಿಯ ಅಧ್ಯಕ್ಷ ಚೋಳನ ಕೆರೆ ಒತ್ತುವರಿ ತೆರವು ಕೂಡಿಗೆ, ಸೆ. 1: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ಚೋಳನ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು. ತಾಲೂಕು ತಹಶೀಲ್ದಾರ್ ಗೋವಿಂದರಾಜು ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಒತ್ತುವರಿ ಸೋಮವಾರಪೇಟೆ ವಿಭಾಗಕ್ಕೆ ಮಳೆ ಸೋಮವಾರಪೇಟೆ, ಸೆ.1: ಇಂದು ಸಂಜೆ ಸೋಮವಾರಪೇಟೆ ವಿಭಾಗಕ್ಕೆ ಸಾಧಾರಣ ಮಳೆ ಸುರಿಯಿತು. ಕಳೆದ 10 ದಿನಗಳಿಂದ ಬಿಸಿಲಿನ ವಾತಾವರಣವಿದ್ದ ಪಟ್ಟಣದಲ್ಲಿ ಇಂದು ಸುರಿದ ಮಳೆ ತಂಪನ್ನೆರೆಯಿತು. ನಸುಕಿನ ಜಾವದಲ್ಲಿ ಗುಡ್ಡೆಹೊಸೂರು ವಿಭಾಗದಲ್ಲಿ ಭಾರೀ ಮಳೆಗುಡ್ಡೆಹೊಸೂರು, ಸೆ. 1: ಗುಡ್ಡೆಹೊಸೂರು ಸುತ್ತಮುತ್ತಲಿನಲ್ಲಿ ಸಂಜೆ 4 ಗಂಟೆ ಸಮಯದಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿಯಿತು. ಸಿದ್ದಾಪುರ ರಸ್ತೆಯ ಮೇಲೆ ಕೇಲವು ಭಾಗಗಳಲ್ಲಿ ಎರಡು
ಆಡಂಬರ ಇಲ್ಲದೆ ಸಾಂಪ್ರದಾಯಿಕವಾಗಿ ಗಣೇಶ ವಿಸರ್ಜನೆ ವೀರಾಜಪೇಟೆ, ಸೆ. 1: ಅರ್ಧ ಶತಮಾನಕ್ಕೂ ಅಧಿಕ ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದ ಗೌರಿ ಗಣೇಶನ ಪ್ರತಿಷ್ಠಾಪನೆ ವಿಸರ್ಜನೋತ್ಸವವು ಈ ಬಾರಿ ಕೋವಿಡ್-19 ಅಡಚಣೆಯಾದ ಹಿನ್ನೆಲೆಯಲ್ಲಿ ಸರಳವಾಗಿ, ಆಡಂಬರ
ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಸಭೆಕುಶಾಲನಗರ, ಸೆ. 1: ಸೋಮವಾರಪೇಟೆ ತಾಲೂಕು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಜಿಲ್ಲಾ ಸಮಿತಿಯ ಸಭೆ ಕುಶಾಲನಗರದಲ್ಲಿ ನಡೆಯಿತು. ಸ್ಥಳೀಯ ಕೆಎಂಟಿ ವಿದ್ಯಾಸಂಸ್ಥೆ ಆವರಣದಲ್ಲಿ ಸಮಿತಿಯ ಅಧ್ಯಕ್ಷ
ಚೋಳನ ಕೆರೆ ಒತ್ತುವರಿ ತೆರವು ಕೂಡಿಗೆ, ಸೆ. 1: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ಚೋಳನ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು. ತಾಲೂಕು ತಹಶೀಲ್ದಾರ್ ಗೋವಿಂದರಾಜು ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಒತ್ತುವರಿ
ಸೋಮವಾರಪೇಟೆ ವಿಭಾಗಕ್ಕೆ ಮಳೆ ಸೋಮವಾರಪೇಟೆ, ಸೆ.1: ಇಂದು ಸಂಜೆ ಸೋಮವಾರಪೇಟೆ ವಿಭಾಗಕ್ಕೆ ಸಾಧಾರಣ ಮಳೆ ಸುರಿಯಿತು. ಕಳೆದ 10 ದಿನಗಳಿಂದ ಬಿಸಿಲಿನ ವಾತಾವರಣವಿದ್ದ ಪಟ್ಟಣದಲ್ಲಿ ಇಂದು ಸುರಿದ ಮಳೆ ತಂಪನ್ನೆರೆಯಿತು. ನಸುಕಿನ ಜಾವದಲ್ಲಿ
ಗುಡ್ಡೆಹೊಸೂರು ವಿಭಾಗದಲ್ಲಿ ಭಾರೀ ಮಳೆಗುಡ್ಡೆಹೊಸೂರು, ಸೆ. 1: ಗುಡ್ಡೆಹೊಸೂರು ಸುತ್ತಮುತ್ತಲಿನಲ್ಲಿ ಸಂಜೆ 4 ಗಂಟೆ ಸಮಯದಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿಯಿತು. ಸಿದ್ದಾಪುರ ರಸ್ತೆಯ ಮೇಲೆ ಕೇಲವು ಭಾಗಗಳಲ್ಲಿ ಎರಡು