ಅಧ್ಯಕ್ಷರಾಗಿ ಅಪ್ಪಚ್ಚು ಆಯ್ಕೆನಾಪೆÇೀಕ್ಲು, ಅ. 29: ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಚೀಯಕಪೂವಂಡ ಅಪ್ಪಚ್ಚು, ಉಪಾಧ್ಯಕ್ಷರಾಗಿ ತೆಕ್ಕಡ ಪೆÇನ್ನಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭ ಬಿಜೆಪಿ
ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಒಡೆಯನಪುರ, ಅ. 29: ಇತ್ತೀಚೆಗೆ ವೀರಾಜಪೇಟೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಭಾಗವಹಿಸಿದ ಶನಿವಾರಸಂತೆ ವಿಘ್ನೇಶ್ವರ ಬಾಲಕಿಯರ ಪ.ಪೂ. ಕಾಲೇಜಿನ ವಿದ್ಯಾರ್ಥಿನಿಯರು ಕಬಡ್ಡಿ ಮತ್ತು
ಹಾಜರಾತಿ ಕಡ್ಡಾಯ–ಉಷಾ ರಾಣಿನಾಪೆÇೀಕ್ಲು, ಅ. 29: ವಿದ್ಯಾರ್ಥಿಗಳನ್ನು ಅನುತ್ತೀರ್ಣ ಗೊಳಿಸಬಾರದೆಂಬ ಸರಕಾರದ ಕಾನೂನಿದೆ. ಆದರೆ ಹಾಜರಾತಿ ಕಡಿಮೆಯಿರುವ ಮಕ್ಕಳನ್ನು ಅನುತ್ತೀರ್ಣಗೊಳಿಸಬಹುದಾಗಿದೆ. ಎಲ್ಲಾ ಮಕ್ಕಳನ್ನು ಶಾಲೆಗೆ ಕಡ್ಡಾಯವಾಗಿ ಕಳುಹಿಸಬೇಕು ಎಂದು ನಾಪೆÇೀಕ್ಲು
ಕಾವೇರಿ ತೀರ್ಥ ವಿತರಣೆ ಮಡಿಕೇರಿ, ಅ. 29: ಮೇಕೇರಿಯ ಸುಭಾಶ್‍ನಗರದ ಶ್ರೀ ವಿನಾಯಕ ಗೆಳೆಯರ ಬಳಗದ ವತಿಯಿಂದ ತಲಕಾವೇರಿಯಿಂದ ತೀರ್ಥವನ್ನು ತಂದು ಅಲಂಕೃತ ಮಂಟಪದೊಂದಿಗೆ ಭಾಗಮಂಡಲದ ಮುಖ್ಯ ರಸ್ತೆ ಯಲ್ಲಿ ಸಂಚರಿಸಿ
ಸಮಸ್ಯೆ ಪರಿಹಾರಕ್ಕೆ ಹೋರಾಟವೇ ಮಾರ್ಗ ಅಶ್ವತ್ ನಾರಾಯಣ ಅರಸ್ಗೋಣಿಕೊಪ್ಪಲು, ಅ.29: ಸ್ಥಳೀಯ ಸಮಸ್ಯೆಗಳನ್ನು ಹೋರಾಟ ಮಾರ್ಗದ ಮೂಲಕ ಬಗೆ ಹರಿಸಿಕೊಳ್ಳಲು ರೈತ ಸಂಘದಲ್ಲಿ ವಿಫುಲ ಅವಕಾಶವಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಮೈಸೂರು ಭಾಗದ