ಹೆಲ್ಮೆಟ್ ಧರಿಸದ ಬೈಕ್ ಸವಾರರಿಗೆ ದಂಡಕೂಡಿಗೆ, ನ. 1: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸವಾರರಿಗೆ ಕುಶಾಲನಗರ ಗ್ರಾಮಾಂತರ ಪೆÇಲೀಸರು ದಂಡ ವಿಧಿಸಿದರು. ಕೊರೊನಾ ಹಿನ್ನೆಲೆಯಲ್ಲಿ ಎಲ್ಲರೂ ವ್ಯಕ್ತಿ ನಾಪತ್ತೆ ಗೋಣಿಕೊಪ್ಪ ವರದಿ, ನ. 1: ಇಲ್ಲಿನ ನಿವಾಸಿ ಸುನಿಲ್ (25) ಹಲವು ತಿಂಗಳಿನಿಂದ ಕಾಣೆಯಾಗಿದ್ದಾನೆ. ಜೆಸಿಬಿ ಕೆಲಸಕ್ಕೆ ಎಂದು ಹೋದವನು ಕಳೆದ 9 ತಿಂಗಳಿನಿಂದ ಮನೆಗೆ ಬಂದಿಲ್ಲ ಸಿ.ಎನ್.ಸಿ. ಸತ್ಯಾಗ್ರಹಮಡಿಕೇರಿ, ಅ. 30: ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್ ಸಮೀಪದ ಮೈದಾನದಲ್ಲಿ ಸಿ.ಎನ್.ಸಿ. ವತಿಯಿಂದ ಶಾಂತಿಯುತ ಸತ್ಯಾಗ್ರಹ ನಡೆಯಿತು. ಕೊಡವರಿಗೆ ಬುಡಕಟ್ಟು ಸ್ಥಾನ ಒದಗಿಸುವಂತೆ ಹಾಗೂ ಇತರ ಬೇಡಿಕೆಗಳನ್ನೊಳಗೊಂಡಸ್ವಾತಂತ್ರ್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯಗೌಡರ ಸಂಸ್ಮರಣೆಮಡಿಕೇರಿ, ಅ. 31: ಸ್ವಾತಂತ್ರ್ಯ ಹೋರಾಟಗಾರ, ಅಮರ ವೀರ ಸೇನಾನಿ, ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡ ಅವರ ಸಂಸ್ಮರಣೆಯು ಸರಳವಾಗಿ ಯಾವುದೇ ಸಭಾ ಕಾರ್ಯಕ್ರಮವಿಲ್ಲದೆ ಜರುಗಿತು.ಹಲವು ತಿಂಗಳ ಬಳಿಕ ಪ್ರವಾಸಕ್ಕೆ ಮಾಂದಲ್ಪಟ್ಟಿ ಮುಕ್ತಮಡಿಕೇರಿ, ಅ. 31: ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯಲ್ಲಿ ಬರುವ ಮಡಿಕೇರಿ ಸನಿಹದ ಪ್ರಸಿದ್ಧ ಪ್ರವಾಸಿ ತಾಣವಾದ ಮಾಂದಲ್‍ಪಟ್ಟಿ ಇದೀಗ ಹಲವು ತಿಂಗಳುಗಳ ಅಂತರದ ಬಳಿಕ ಪ್ರವಾಸಿಗಳಿಗೆ ಮುಕ್ತಗೊಂಡಿದೆ.
ಹೆಲ್ಮೆಟ್ ಧರಿಸದ ಬೈಕ್ ಸವಾರರಿಗೆ ದಂಡಕೂಡಿಗೆ, ನ. 1: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸವಾರರಿಗೆ ಕುಶಾಲನಗರ ಗ್ರಾಮಾಂತರ ಪೆÇಲೀಸರು ದಂಡ ವಿಧಿಸಿದರು. ಕೊರೊನಾ ಹಿನ್ನೆಲೆಯಲ್ಲಿ ಎಲ್ಲರೂ
ವ್ಯಕ್ತಿ ನಾಪತ್ತೆ ಗೋಣಿಕೊಪ್ಪ ವರದಿ, ನ. 1: ಇಲ್ಲಿನ ನಿವಾಸಿ ಸುನಿಲ್ (25) ಹಲವು ತಿಂಗಳಿನಿಂದ ಕಾಣೆಯಾಗಿದ್ದಾನೆ. ಜೆಸಿಬಿ ಕೆಲಸಕ್ಕೆ ಎಂದು ಹೋದವನು ಕಳೆದ 9 ತಿಂಗಳಿನಿಂದ ಮನೆಗೆ ಬಂದಿಲ್ಲ
ಸಿ.ಎನ್.ಸಿ. ಸತ್ಯಾಗ್ರಹಮಡಿಕೇರಿ, ಅ. 30: ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್ ಸಮೀಪದ ಮೈದಾನದಲ್ಲಿ ಸಿ.ಎನ್.ಸಿ. ವತಿಯಿಂದ ಶಾಂತಿಯುತ ಸತ್ಯಾಗ್ರಹ ನಡೆಯಿತು. ಕೊಡವರಿಗೆ ಬುಡಕಟ್ಟು ಸ್ಥಾನ ಒದಗಿಸುವಂತೆ ಹಾಗೂ ಇತರ ಬೇಡಿಕೆಗಳನ್ನೊಳಗೊಂಡ
ಸ್ವಾತಂತ್ರ್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯಗೌಡರ ಸಂಸ್ಮರಣೆಮಡಿಕೇರಿ, ಅ. 31: ಸ್ವಾತಂತ್ರ್ಯ ಹೋರಾಟಗಾರ, ಅಮರ ವೀರ ಸೇನಾನಿ, ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡ ಅವರ ಸಂಸ್ಮರಣೆಯು ಸರಳವಾಗಿ ಯಾವುದೇ ಸಭಾ ಕಾರ್ಯಕ್ರಮವಿಲ್ಲದೆ ಜರುಗಿತು.
ಹಲವು ತಿಂಗಳ ಬಳಿಕ ಪ್ರವಾಸಕ್ಕೆ ಮಾಂದಲ್ಪಟ್ಟಿ ಮುಕ್ತಮಡಿಕೇರಿ, ಅ. 31: ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯಲ್ಲಿ ಬರುವ ಮಡಿಕೇರಿ ಸನಿಹದ ಪ್ರಸಿದ್ಧ ಪ್ರವಾಸಿ ತಾಣವಾದ ಮಾಂದಲ್‍ಪಟ್ಟಿ ಇದೀಗ ಹಲವು ತಿಂಗಳುಗಳ ಅಂತರದ ಬಳಿಕ ಪ್ರವಾಸಿಗಳಿಗೆ ಮುಕ್ತಗೊಂಡಿದೆ.