ಕೋಳಿಗಳ ಜೊತೆ ನವಿಲು ನರ್ತನ ಕಣಿವೆ, ಆ. ೨೫: ಕೋಳಿಗಳ ಹಿಂಡು ಕಂಡ ಎರಡು ನವಿಲುಗಳು ಗರಿ ಬಿಚ್ಚಿ ನರ್ತನ ಮಾಡುತ್ತಿದ್ದ ಚಿತ್ರಣ ಕೂಡಿಗೆಯಲ್ಲಿ ‘ಶಕ್ತಿ'ಗೆ ಸೆರೆಯಾಯಿತು. ಕೂಡಿಗೆಯ ಕೂಡುಮಂಗಳೂರು ಗ್ರಾ. ಪಂ. ಮುಂಬದಿಯ
ಗೋಮಾಂಸ ಪತ್ತೆ ಪ್ರಕರಣ ಆರೋಪಿ ಬಂಧನನಾಪೋಕ್ಲು, ಆ. ೨೫: ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಚೋನಕೆರೆಯಲ್ಲಿ ಪತ್ತೆಯಾದ ಗೋಮಾಂಸ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ನಾಪೋಕ್ಲು ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬAಧಿಸಿದAತೆ ತಾ. ೮ ರಂದು
ಡಾಸುಪರ್ಣಾ ಕೃಷ್ಣಾನಂದ್ ಅವರಿಗೆ ಶ್ರೇಷ್ಠ ವೈದ್ಯೆ ಪ್ರಶಸ್ತಿ ಸೋಮವಾರಪೇಟೆ, ಆ.೨೫: ತಾಲೂಕಿನ ಆಲೂರು ಸಿದ್ದಾಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯೆ ಡಾ.ಸುಪರ್ಣಾ ಕೃಷ್ಣಾನಂದ ಅವರು ರಾಜ್ಯ ಸರ್ಕಾರದ ಶ್ರೇಷ್ಠ ವೈದ್ಯೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವೈದ್ಯರ ದಿನಾಚರಣೆ ಅಂಗವಾಗಿ
ನಗರದಲ್ಲಿ ನೀರಸ ವಾತಾವರಣ ಮಡಿಕೇರಿ, ಆ. ೨೫: ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ಭಾರೀ ಸುದ್ದಿಗೆ ಗ್ರಾಸವಾಗಿದ್ದ ಕೊಡಗು ಜಿಲ್ಲೆಯ ಕೇಂದ್ರ ಸ್ಥಾನ ಮಡಿಕೇರಿಯಲ್ಲಿ ಗುರುವಾರ ನೀರಸ ವಾತಾವರಣ ಕಂಡು ಬಂದಿತು.
ಮಹಾರಾಜ ಕಪ್ ಕ್ರಿಕೆಟ್ ಕೊಡಗಿನ ೮ ಮಂದಿಮಡಿಕೇರಿ, ಆ. ೨೫: ರಾಜ್ಯ ಕ್ರಿಕೆಟ್‌ನಲ್ಲಿ ಪ್ರಮುಖ ಪಂದ್ಯಾವಳಿಯಾಗಿ ನಡೆಯುತ್ತಿರುವ ಮಹಾರಾಜ ಕಪ್ ಕೆಎಸ್‌ಸಿಎ ಟಿ೨೦ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೊಡಗಿನ ೮ ಆಟಗಾರರು ವಿವಿಧ ತಂಡಗಳನ್ನು ಪ್ರತಿನಿಧಿಸುತ್ತಿದ್ದಾರೆ. ಫ್ರಾಂಚೈಸಿಗಳಾದ