ಮೇ 29 ರಿಂದ ಸೇನಾ ನೇಮಕಾತಿ ರ್ಯಾಲಿಮಡಿಕೇರಿ, ಏ. 5: ನಗರದ ಜನರಲ್ ಕೆ.ಎಸ್. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಮೇ 29 ರಿಂದ ಜೂನ್ 2 ರವರೆಗೆ ಸೇನಾ ನೇಮಕಾತಿ ರ್ಯಾಲಿ ಆಯೋಜಿಸಲಾಗಿದೆ ಎಂದು
ನೆಲ್ಯಹುದಿಕೇರಿಯಲ್ಲಿ ಅಶುಚಿತ್ವ: ಪ್ರಶಸ್ತಿ ಹಿಂದಿರುಗಿಸಲು ಒತ್ತಾಯಮಡಿಕೇರಿ,, ಏ. 5: ನೆಲ್ಯಹುದಿಕೆÉೀರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಾವಣೆÉಗಳು ಗಬ್ಬೆದ್ದು ನಾರುತ್ತಿದ್ದು, ಅಶುಚಿತ್ವದ ವಾತಾವರಣದಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆಯೆಂದು ಆತಂಕ ವ್ಯಕ್ತಪಡಿಸಿರುವ ಸ್ವಚ್ಛತೆ,
ಮಾಚಿದೇವರ ಜಯಂತ್ಯೋತ್ಸವಮಡಿಕೇರಿ ಏ. 5: ಕೊಡಗು ಜಿಲ್ಲಾ ಮಡಿವಾಳರ ಸಂಘÀದ ವತಿಯಿಂದ ತಾ. 9 ರಂದು ನಗರದ ಶ್ರೀ ವೀರಭದ್ರ ಮುನೇಶ್ವರ ದೇವಾಲಯದಲ್ಲಿ ಶ್ರೀ ಜಗದ್ಗುರು ವೀರಗಣಾಚಾರಿ ಮಡಿವಾಳ
ಡಾ. ಶಿವಕುಮಾರ ಸ್ವಾಮೀಜಿ ಮಹಾನ್ ಸಂತರುಆಲೂರುಸಿದ್ದಾಪುರ/ಒಡೆಯನಪುರ: ಏ. 5: ‘ಸಿದ್ದಗಂಗೆ ಮಠದ ಡಾ.ಶಿವಕುಮಾರಸ್ವಾಮೀಜಿ ಅವರು ಸಮಾಜದ ಉದ್ಧಾರ, ದೀನ-ದಲಿತರ ಶ್ರೇಯೋಭಿವೃದ್ಧಿ, ಶಿಕ್ಷಣ, ದಾಸೋಹ ಮುಂತಾದ ಬಹುಮುಖ ಸುಧಾರಣೆಗಾಗಿ ಜನ್ಮತಾಳಿದ ಆಧುನಿಕ ಯುಗದ ಮಹಾನ್
ಮೂರ್ನಾಡಿನಲ್ಲಿ ತಾ. 9 ರಂದು ಪತ್ರಕರ್ತರ ಕ್ರಿಕೆಟ್ಮಡಿಕೇರಿ, ಏ. 5: ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಮೂರ್ನಾಡು ಫ್ರೆಂಡ್ಸ್ ಕ್ರಿಕೆಟರ್ಸ್ ಸಂಯುಕ್ತಾಶ್ರಯದಲ್ಲಿ ಮೂರ್ನಾಡು ವಿದ್ಯಾಸಂಸ್ಥೆ ಮೈದಾನದಲ್ಲಿ ತಾ. 9 ರಂದು ಜಿಲ್ಲಾಮಟ್ಟದ ಕ್ರಿಕೆಟ್