ಮಾಜಿ ಸೈನಿಕರ ಕುಂದು ಕೊರತೆ ಆಲಿಸಿದ ಜಿಲ್ಲಾಧಿಕಾರಿಮಡಿಕೇರಿ, ಮಾ. ೨೦: ಅಖಿಲ ಕರ್ನಾಟಕ ಮಾಜಿ ಸೈನಿಕರ ಕುಂದು ಕೊರತೆ ಆಲಿಸುವ ಸಭೆಯು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನಗರದ ಜಿಲ್ಲಾಧಿಕಾರಿ ಕಚೇರಿಉತ್ತಮ ಭವಿಷ್ಯಕ್ಕಾಗಿ ಅರಣ್ಯ ಸಂರಕ್ಷಿಸೋಣ ಬನ್ನಿಇಂದು ವಿಶ್ವ ಅರಣ್ಯ ದಿನ ಪ್ರತಿವರ್ಷ ಮಾರ್ಚ್ ೨೧ ರಂದು ವಿಶ್ವ ಅರಣ್ಯ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಇದು ಮನುಕುಲ ಉಳಿವು ಸೇರಿದಂತೆ ಇಡೀ ಜೀವಮಂಡಲದ ಜೀವ-ವೈವಿಧ್ಯತೆಯ ರಕ್ಷಣೆಯಎನ್ಎಸ್ಎಸ್ ಶಿಬಿರಕ್ಕೆ ಚಾಲನೆಗೋಣಿಕೊಪ್ಪ ವರದಿ, ಮಾ. ೨೦: ಬಲ್ಯಮುಂಡೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಾ. ೨೩ ರವರೆಗೆ ನಡೆಯಲಿರುವ ಗೋಣಿಕೊಪ್ಪ ಕಾವೇರಿ ಪದವಿ ಕಾಲೇಜು ರಾಷ್ಟಿçÃಯ ಸೇವಾ ಯೋಜನೆಯಕಾಲಜ್ಞಾನಿಯ ಜಯಂತಿ ಆಚರಣೆ ಶ್ಲಾಘನೀಯ ಗೋವಿಂದರಾಜುಸೋಮವಾರಪೇಟೆ, ಮಾ. ೨೦: ಲೌಕಿಕ ವಿದ್ಯೆಗಿಂತಲೂ ಪರ ಮಾರ್ಥಿಕ ವಿದ್ಯೆಯ ಶ್ರೇಷ್ಠತೆಯನ್ನು ಸಮಾಜಕ್ಕೆ ಸಾರಿದ ಕೈವಾರ ತಾತಯ್ಯನವರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುವು ದರೊಂದಿಗೆ ಕಾಲಜ್ಞಾನಿಗೆ ಗೌರವ ನೀಡುತ್ತಿರುವುದುನಬಾರ್ಡ್ ವತಿಯಿಂದ ಹವಾಮಾನ ಬದಲಾವಣೆ ಕಾರ್ಯಾಗಾರಮಡಿಕೇರಿ, ಮಾ. ೨೦: ಗೋಣಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಬಾರ್ಡ್ ವತಿಯಿಂದ ಹವಾಮಾನ ಬದಲಾವಣೆ ಕುರಿತು ಒಂದು ದಿನದ ಕಾರ್ಯಾಗಾರ ನಡೆಯಿತು. ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಬಿ.ವಿ.
ಮಾಜಿ ಸೈನಿಕರ ಕುಂದು ಕೊರತೆ ಆಲಿಸಿದ ಜಿಲ್ಲಾಧಿಕಾರಿಮಡಿಕೇರಿ, ಮಾ. ೨೦: ಅಖಿಲ ಕರ್ನಾಟಕ ಮಾಜಿ ಸೈನಿಕರ ಕುಂದು ಕೊರತೆ ಆಲಿಸುವ ಸಭೆಯು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನಗರದ ಜಿಲ್ಲಾಧಿಕಾರಿ ಕಚೇರಿ
ಉತ್ತಮ ಭವಿಷ್ಯಕ್ಕಾಗಿ ಅರಣ್ಯ ಸಂರಕ್ಷಿಸೋಣ ಬನ್ನಿಇಂದು ವಿಶ್ವ ಅರಣ್ಯ ದಿನ ಪ್ರತಿವರ್ಷ ಮಾರ್ಚ್ ೨೧ ರಂದು ವಿಶ್ವ ಅರಣ್ಯ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಇದು ಮನುಕುಲ ಉಳಿವು ಸೇರಿದಂತೆ ಇಡೀ ಜೀವಮಂಡಲದ ಜೀವ-ವೈವಿಧ್ಯತೆಯ ರಕ್ಷಣೆಯ
ಎನ್ಎಸ್ಎಸ್ ಶಿಬಿರಕ್ಕೆ ಚಾಲನೆಗೋಣಿಕೊಪ್ಪ ವರದಿ, ಮಾ. ೨೦: ಬಲ್ಯಮುಂಡೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಾ. ೨೩ ರವರೆಗೆ ನಡೆಯಲಿರುವ ಗೋಣಿಕೊಪ್ಪ ಕಾವೇರಿ ಪದವಿ ಕಾಲೇಜು ರಾಷ್ಟಿçÃಯ ಸೇವಾ ಯೋಜನೆಯ
ಕಾಲಜ್ಞಾನಿಯ ಜಯಂತಿ ಆಚರಣೆ ಶ್ಲಾಘನೀಯ ಗೋವಿಂದರಾಜುಸೋಮವಾರಪೇಟೆ, ಮಾ. ೨೦: ಲೌಕಿಕ ವಿದ್ಯೆಗಿಂತಲೂ ಪರ ಮಾರ್ಥಿಕ ವಿದ್ಯೆಯ ಶ್ರೇಷ್ಠತೆಯನ್ನು ಸಮಾಜಕ್ಕೆ ಸಾರಿದ ಕೈವಾರ ತಾತಯ್ಯನವರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುವು ದರೊಂದಿಗೆ ಕಾಲಜ್ಞಾನಿಗೆ ಗೌರವ ನೀಡುತ್ತಿರುವುದು
ನಬಾರ್ಡ್ ವತಿಯಿಂದ ಹವಾಮಾನ ಬದಲಾವಣೆ ಕಾರ್ಯಾಗಾರಮಡಿಕೇರಿ, ಮಾ. ೨೦: ಗೋಣಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಬಾರ್ಡ್ ವತಿಯಿಂದ ಹವಾಮಾನ ಬದಲಾವಣೆ ಕುರಿತು ಒಂದು ದಿನದ ಕಾರ್ಯಾಗಾರ ನಡೆಯಿತು. ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಬಿ.ವಿ.