ಸಾಮೂಹಿಕ ಆತ್ಮಹತ್ಯೆ ಎಚ್ಚರಿಕೆ ಕಾರ್ಯಾಚರಣೆ ಕೈಬಿಟ್ಟ ಅಧಿಕಾರಿಗಳು ಮಡಿಕೇರಿ, ಮಾ. ೨೧: ಅಕ್ರಮವಾಗಿ ಮನೆ ನಿರ್ಮಿಸಲಾಗಿದೆ ಎಂಬ ಆರೋಪದ ಹಿನ್ನೆಲೆ ಮನೆ ಕೆಡವಲು ತೆರಳಿದ ಸಂದರ್ಭ ಮನೆಯವರು ಗ್ಯಾಸ್ ಸಿಲಿಂಡರ್ ಸೋರಿಕೆ ಮಾಡಿಕೊಂಡು ಸಾಮೂಹಿಕವಾಗಿ ಆತ್ಮಹತ್ಯೆಇಂದು ‘ರೋಟರಿಯನ್ನು ಸಂಭ್ರಮಿಸಿ’ ಜಾಥಾಮಡಿಕೇರಿ, ಮಾ. ೨೧: ಅಂತರರಾಷ್ಟಿçÃಯ ಸೇವಾ ಸಂಸ್ಥೆಯಾಗಿ ವಿಶ್ವದಾದ್ಯಂತ ಕಾರ್ಯನಿರ್ವಹಿಸುತ್ತಿರುವ ರೋಟರಿ ಸಂಸ್ಥೆಯ ಜನಸೇವಾ ಚಟುವಟಿಕೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಹಲವಾರು ಊರುಗಳ ಮೂಲಕ ರೋಟರಿಹೊಳೆಯಲ್ಲಿ ತ್ಯಾಜ್ಯ ಸುರಿದವರಿಗೆ ದಂಡ ಚೆಯ್ಯAಡಾಣೆ, ಮಾ ೨೧: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಯ್ಯಂಡಾಣೆ ಪಾರಾಣೆ ಮುಖ್ಯರಸ್ತೆಯ ತೋಟಂಬೈಲು ಸೇತುವೆಯಲ್ಲಿ ಕಸದ ರಾಶಿಯನ್ನು ತಂದು ಸುರಿದವರಿಗೆ ದಂಡ ವಿಧಿಸಿ ಕ್ರಮ ವಹಿಸಲಾಯಿತು.ತಾ ೨೩ರಂದು ವಾರ್ಷಿಕ ಮಹಾಸಭೆಮಡಿಕೇರಿ, ಮಾ. ೨೧: ಕೊಡಗು ಜಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆ ತಾ. ೨೩ರಂದು ನಡೆಯಲಿದೆ ಎಂದು ಸಂಘದ ಗೌರವಾಧ್ಯಕ್ಷ ಅಪ್ಪಯ್ಯ ಸುದ್ದಿಗೋಷ್ಠಿಯಲ್ಲಿಜೀವ ಬೆದರಿಕೆ ಆರೋಪದಿಂದ ಖುಲಾಸೆಗೋಣಿಕೊಪ್ಪಲು, ಮಾ. ೨೧: ಕೆ.ಬಾಡಗ ಗ್ರಾ.ಪಂ. ಮಹಿಳಾ ಅಧ್ಯಕ್ಷೆಗೆ ಅದೇ ಗ್ರಾಮದ ಪಿ. ನವೀನ್ ಎಂಬವರು ಮೊಬೈಲ್ ಮೂಲಕ ಕೊಲೆ ಬೆದರಿಕೆ ಹಾಕಿರುವದಾಗಿ ಆರೋಪಿಸಿ ತಾ. ೨೦.೦೧.೨೦೧೭
ಸಾಮೂಹಿಕ ಆತ್ಮಹತ್ಯೆ ಎಚ್ಚರಿಕೆ ಕಾರ್ಯಾಚರಣೆ ಕೈಬಿಟ್ಟ ಅಧಿಕಾರಿಗಳು ಮಡಿಕೇರಿ, ಮಾ. ೨೧: ಅಕ್ರಮವಾಗಿ ಮನೆ ನಿರ್ಮಿಸಲಾಗಿದೆ ಎಂಬ ಆರೋಪದ ಹಿನ್ನೆಲೆ ಮನೆ ಕೆಡವಲು ತೆರಳಿದ ಸಂದರ್ಭ ಮನೆಯವರು ಗ್ಯಾಸ್ ಸಿಲಿಂಡರ್ ಸೋರಿಕೆ ಮಾಡಿಕೊಂಡು ಸಾಮೂಹಿಕವಾಗಿ ಆತ್ಮಹತ್ಯೆ
ಇಂದು ‘ರೋಟರಿಯನ್ನು ಸಂಭ್ರಮಿಸಿ’ ಜಾಥಾಮಡಿಕೇರಿ, ಮಾ. ೨೧: ಅಂತರರಾಷ್ಟಿçÃಯ ಸೇವಾ ಸಂಸ್ಥೆಯಾಗಿ ವಿಶ್ವದಾದ್ಯಂತ ಕಾರ್ಯನಿರ್ವಹಿಸುತ್ತಿರುವ ರೋಟರಿ ಸಂಸ್ಥೆಯ ಜನಸೇವಾ ಚಟುವಟಿಕೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಹಲವಾರು ಊರುಗಳ ಮೂಲಕ ರೋಟರಿ
ಹೊಳೆಯಲ್ಲಿ ತ್ಯಾಜ್ಯ ಸುರಿದವರಿಗೆ ದಂಡ ಚೆಯ್ಯAಡಾಣೆ, ಮಾ ೨೧: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಯ್ಯಂಡಾಣೆ ಪಾರಾಣೆ ಮುಖ್ಯರಸ್ತೆಯ ತೋಟಂಬೈಲು ಸೇತುವೆಯಲ್ಲಿ ಕಸದ ರಾಶಿಯನ್ನು ತಂದು ಸುರಿದವರಿಗೆ ದಂಡ ವಿಧಿಸಿ ಕ್ರಮ ವಹಿಸಲಾಯಿತು.
ತಾ ೨೩ರಂದು ವಾರ್ಷಿಕ ಮಹಾಸಭೆಮಡಿಕೇರಿ, ಮಾ. ೨೧: ಕೊಡಗು ಜಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆ ತಾ. ೨೩ರಂದು ನಡೆಯಲಿದೆ ಎಂದು ಸಂಘದ ಗೌರವಾಧ್ಯಕ್ಷ ಅಪ್ಪಯ್ಯ ಸುದ್ದಿಗೋಷ್ಠಿಯಲ್ಲಿ
ಜೀವ ಬೆದರಿಕೆ ಆರೋಪದಿಂದ ಖುಲಾಸೆಗೋಣಿಕೊಪ್ಪಲು, ಮಾ. ೨೧: ಕೆ.ಬಾಡಗ ಗ್ರಾ.ಪಂ. ಮಹಿಳಾ ಅಧ್ಯಕ್ಷೆಗೆ ಅದೇ ಗ್ರಾಮದ ಪಿ. ನವೀನ್ ಎಂಬವರು ಮೊಬೈಲ್ ಮೂಲಕ ಕೊಲೆ ಬೆದರಿಕೆ ಹಾಕಿರುವದಾಗಿ ಆರೋಪಿಸಿ ತಾ. ೨೦.೦೧.೨೦೧೭