ಕೊರೊನಾ ನಡುವೆ ಕನ್ನಡ ರಾಜ್ಯೋತ್ಸವ...ಮಡಿಕೇರಿ, ನ. 1: ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಕೊರೊನಾ ಸೋಂಕಿನ ಆತಂಕದ ನಡುವೆ 65ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಸರಳವಾಗಿ ನೆರವೇರಿತು. ನಿಗದಿತ ಸಮಯಕ್ಕೆ ಜಿಲ್ಲಾ ಬಿಜೆಪಿ ತೆಕ್ಕೆಗೆ ಸಹಕಾರ ಸಂಘಕುಶಾಲನಗರ, ನ. 1: ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆದು ಈ ಸಾಲಿನ ಅಧಿಕಾರ ಬಿಜೆಪಿ ತೆಕ್ಕೆಗೆ ಒಲಿದಿದೆ. ಒಟ್ಟು 12 ಹೊಸ 20 ಪ್ರಕರಣಗಳು 146 ಸಕ್ರಿಯಮಡಿಕೇರಿ, ನ. 1: ಜಿಲ್ಲೆಯಲ್ಲಿ ತಾ.1 ರಂದು ಹೊಸದಾಗಿ 20 ಕೊರೊನಾ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಇದುವರೆಗೆ 70,088 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಿಸಿದ್ದು, 4,912 ಕಾವೇರಿ ಕ್ಷೇತ್ರ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನ ಮಡಿಕೇರಿ, ನ. 1: ಕಾವೇರಿಯ ಉಗಮ ಸ್ಥಳ ತಲಕಾವೇರಿ ಕ್ಷೇತ್ರದಲ್ಲಿನ ಸಮಸ್ಯೆಗಳು, ಕೇಳಿ ಬರುತ್ತಿರುವ ಗೊಂದಲಮಯ ಹೇಳಿಕೆಗಳ ಕುರಿತು; ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಸೂಕ್ತ ಇತ್ಯರ್ಥಕ್ಕೆ ಚಿನ್ನಾಭರಣ ಕಳವು ಆರೋಪಿ ಬಂಧನಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೆ.ಬಾಡಗ ಗ್ರಾಮದ ಎನ್.ಪಿ. ರೇಖಾ ಎಂಬವರು ತಾ.28ರಂದು ತಮ್ಮ ಮಕ್ಕಳೊಂದಿಗೆ ಹಮ್ಮಿಯಾಲದ ತಮ್ಮ ತಾಯಿ
ಕೊರೊನಾ ನಡುವೆ ಕನ್ನಡ ರಾಜ್ಯೋತ್ಸವ...ಮಡಿಕೇರಿ, ನ. 1: ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಕೊರೊನಾ ಸೋಂಕಿನ ಆತಂಕದ ನಡುವೆ 65ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಸರಳವಾಗಿ ನೆರವೇರಿತು. ನಿಗದಿತ ಸಮಯಕ್ಕೆ ಜಿಲ್ಲಾ
ಬಿಜೆಪಿ ತೆಕ್ಕೆಗೆ ಸಹಕಾರ ಸಂಘಕುಶಾಲನಗರ, ನ. 1: ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆದು ಈ ಸಾಲಿನ ಅಧಿಕಾರ ಬಿಜೆಪಿ ತೆಕ್ಕೆಗೆ ಒಲಿದಿದೆ. ಒಟ್ಟು 12
ಹೊಸ 20 ಪ್ರಕರಣಗಳು 146 ಸಕ್ರಿಯಮಡಿಕೇರಿ, ನ. 1: ಜಿಲ್ಲೆಯಲ್ಲಿ ತಾ.1 ರಂದು ಹೊಸದಾಗಿ 20 ಕೊರೊನಾ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಇದುವರೆಗೆ 70,088 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಿಸಿದ್ದು, 4,912
ಕಾವೇರಿ ಕ್ಷೇತ್ರ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನ ಮಡಿಕೇರಿ, ನ. 1: ಕಾವೇರಿಯ ಉಗಮ ಸ್ಥಳ ತಲಕಾವೇರಿ ಕ್ಷೇತ್ರದಲ್ಲಿನ ಸಮಸ್ಯೆಗಳು, ಕೇಳಿ ಬರುತ್ತಿರುವ ಗೊಂದಲಮಯ ಹೇಳಿಕೆಗಳ ಕುರಿತು; ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಸೂಕ್ತ ಇತ್ಯರ್ಥಕ್ಕೆ
ಚಿನ್ನಾಭರಣ ಕಳವು ಆರೋಪಿ ಬಂಧನಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೆ.ಬಾಡಗ ಗ್ರಾಮದ ಎನ್.ಪಿ. ರೇಖಾ ಎಂಬವರು ತಾ.28ರಂದು ತಮ್ಮ ಮಕ್ಕಳೊಂದಿಗೆ ಹಮ್ಮಿಯಾಲದ ತಮ್ಮ ತಾಯಿ