ಮದ್ಯ ಮಾರಾಟಗಾರರ ಸಂಘದ ಮಹಾಸಭೆಮಡಿಕೇರಿ, ಡಿ. ೨೦: ಕೊಡಗು ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷರಾಗಿ ಗೋಣಿಕೊಪ್ಪಲುವಿನ ಗುಮ್ಮಟ್ಟೀರ ಕಿಲನ್ ಗಣಪತಿ ಆಯ್ಕೆಯಾದರು. ನಗರದ ರಾಜ್‌ದರ್ಶನ್ ಸಭಾಂಗಣ ದಲ್ಲಿ ನಡೆದ ಮಹಾಸಭೆಯಲ್ಲಿಸುಂಟಿಕೊಪ್ಪ ನಾಡು ಗೌಡ ಸಂಘದ ಮಹಾಸಭೆಸುಂಟಿಕೊಪ್ಪ, ಡಿ. ೨೦ : ಗೌಡ ಸಂಘ ಸುಂಟಿಕೊಪ್ಪ ನಾಡು ೬ನೇ ವರ್ಷದ ವಾರ್ಷಿಕ ಮಹಾಸಭೆಯು ಗುಂಡುಗುಟ್ಟಿ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿಪAಚಾಯಿತಿಗಳಿಗೆ ಪರಿಷತ್ ಸದಸ್ಯರ ಭೇಟಿ ಕೂಡಿಗೆ : ವಿಧಾನ ಪರಿಷತ್ ಚುನಾವಣೆಯಲ್ಲಿ ವಿಜೇತರಾದ ಸುಜಾ ಕುಶಾಲಪ್ಪ ನವರು ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಭೇಟಿ ನೀಡಿದರು. ತೊರೆನೂರು, ಹೆಬ್ಬಾಲೆ, ಕೂಡಿಗೆ ಕೂಡುಮಂಗಳೂರು, ಮುಳ್ಳುಸೋಗೆಸುಜಾ ಗೆಲುವು ವಿವಿಧೆಡೆ ವಿಜಯೋತ್ಸವಚೆಟ್ಟಳ್ಳಿ, ಡಿ. ೨೦: ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಗೆಲುವು ಸಾಧಿಸಿರುವ ಮಂಡೇಪAಡ ಸುಜಾಕುಶಾಲಪ್ಪರವರಿಗೆ ಚೆಟ್ಟಳ್ಳಿಯ ಸ್ಥಳೀಯ ಬಿಜೆಪಿ ಪಕ್ಷದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ನೂತನ ಎಂಎಲ್‌ಸಿಸೂಳೆಬಾವಿ ಹಾಡಿಗೆ ಅಧಿಕಾರಿಗಳ ಭೇಟಿಕಣಿವೆ, ಡಿ. ೨೦ : ಸರ್ಕಾರದ ಸೌಲಭ್ಯಗಳಿಂದ ವಂಚಿತ ಸೂಳೆ ಬಾವಿ ಗಿರಿಜನ ಹಾಡಿಯ ವಿಶೇಷ ಚೇತನ ಬಾಲಕಿ ಹರಿಣಿ ವಾಸವಿರುವ ಮನೆಗೆ ಸಮಾಜ ಕಲ್ಯಾಣ ಇಲಾಖೆಯ
ಮದ್ಯ ಮಾರಾಟಗಾರರ ಸಂಘದ ಮಹಾಸಭೆಮಡಿಕೇರಿ, ಡಿ. ೨೦: ಕೊಡಗು ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷರಾಗಿ ಗೋಣಿಕೊಪ್ಪಲುವಿನ ಗುಮ್ಮಟ್ಟೀರ ಕಿಲನ್ ಗಣಪತಿ ಆಯ್ಕೆಯಾದರು. ನಗರದ ರಾಜ್‌ದರ್ಶನ್ ಸಭಾಂಗಣ ದಲ್ಲಿ ನಡೆದ ಮಹಾಸಭೆಯಲ್ಲಿ
ಸುಂಟಿಕೊಪ್ಪ ನಾಡು ಗೌಡ ಸಂಘದ ಮಹಾಸಭೆಸುಂಟಿಕೊಪ್ಪ, ಡಿ. ೨೦ : ಗೌಡ ಸಂಘ ಸುಂಟಿಕೊಪ್ಪ ನಾಡು ೬ನೇ ವರ್ಷದ ವಾರ್ಷಿಕ ಮಹಾಸಭೆಯು ಗುಂಡುಗುಟ್ಟಿ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿ
ಪAಚಾಯಿತಿಗಳಿಗೆ ಪರಿಷತ್ ಸದಸ್ಯರ ಭೇಟಿ ಕೂಡಿಗೆ : ವಿಧಾನ ಪರಿಷತ್ ಚುನಾವಣೆಯಲ್ಲಿ ವಿಜೇತರಾದ ಸುಜಾ ಕುಶಾಲಪ್ಪ ನವರು ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಭೇಟಿ ನೀಡಿದರು. ತೊರೆನೂರು, ಹೆಬ್ಬಾಲೆ, ಕೂಡಿಗೆ ಕೂಡುಮಂಗಳೂರು, ಮುಳ್ಳುಸೋಗೆ
ಸುಜಾ ಗೆಲುವು ವಿವಿಧೆಡೆ ವಿಜಯೋತ್ಸವಚೆಟ್ಟಳ್ಳಿ, ಡಿ. ೨೦: ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಗೆಲುವು ಸಾಧಿಸಿರುವ ಮಂಡೇಪAಡ ಸುಜಾಕುಶಾಲಪ್ಪರವರಿಗೆ ಚೆಟ್ಟಳ್ಳಿಯ ಸ್ಥಳೀಯ ಬಿಜೆಪಿ ಪಕ್ಷದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ನೂತನ ಎಂಎಲ್‌ಸಿ
ಸೂಳೆಬಾವಿ ಹಾಡಿಗೆ ಅಧಿಕಾರಿಗಳ ಭೇಟಿಕಣಿವೆ, ಡಿ. ೨೦ : ಸರ್ಕಾರದ ಸೌಲಭ್ಯಗಳಿಂದ ವಂಚಿತ ಸೂಳೆ ಬಾವಿ ಗಿರಿಜನ ಹಾಡಿಯ ವಿಶೇಷ ಚೇತನ ಬಾಲಕಿ ಹರಿಣಿ ವಾಸವಿರುವ ಮನೆಗೆ ಸಮಾಜ ಕಲ್ಯಾಣ ಇಲಾಖೆಯ