ಪರಿಸರ ಸ್ನೇಹಿ ಗಣೇಶೋತ್ಸವ ಜಾಗೃತಿ ಆಂದೋಲನಕ್ಕೆ ಚಾಲನೆ ಮಡಿಕೇರಿ, ಆ. ೨೫: ಗೌರಿ - ಗಣೇಶೋತ್ಸವ ಸಂದರ್ಭದಲ್ಲಿ ರಾಸಾಯನಿಕ ಮಿಶ್ರಿತ ಮೂರ್ತಿಯನ್ನು ಬಳಸದೇ ಪರಿಸರ ಸ್ನೇಹಿ ಮಣ್ಣಿನ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಪರಿಸರ ಮಾಲಿನ್ಯ ತಡೆಗಟ್ಟಬೇಕು
ಸನ್ನದುದಾರರ ಸಮಸ್ಯೆಗೆ ಪರಿಹಾರ ಕಲ್ಪಿಸಲು ಮನವಿಗೋಣಿಕೊಪ್ಪಲು, ಆ. ೨೫: ಮದ್ಯ ವಹಿವಾಟಿಗೆ ಸಂಬAಧಿಸಿದAತೆ ಜಿಲ್ಲೆಯ ಸನ್ನದುದಾರರು ಅಬಕಾರಿ ವ್ಯವಸ್ಥೆಯಡಿಯಲ್ಲಿ ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ನಷ್ಟ ಅನುಭವಿಸುತ್ತಿದ್ದಾರೆ. ಅಬಕಾರಿ ಇಲಾಖೆಗೆ ಸಂಬAಧಿಸಿದ
ಕ್ರೀಡಾ ಮನೋಭಾವನೆಯಿಂದ ಸೋಲನ್ನು ಸ್ವೀಕರಿಸಬೇಕು ವೇದಮೂರ್ತಿ ಸುಂಟಿಕೊಪ್ಪ,ಆ.೨೫: ಕ್ರೀಡೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ ಕ್ರೀಡಾ ಮನೋಭಾವನೆ ಯಿಂದ ಸೋಲನ್ನು ಸ್ವೀಕರಿಸಬೇಕು. ಮುಂದೆ ಸೋಲೇ ಗೆಲುವಿನ ಸೋಪಾನವಾಗಲಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ
ಸಂಪಾಜೇ ಕಲಕುAಡಿಮಡಿಕೇರಿ, ಆ. ೨೫: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಫಲಕಗಳು ಹಾಗೂ ಟಿಕೆಟ್‌ಗಳಲ್ಲಿ ಆಗಾಗ್ಗೆ ತಪ್ಪುಗಳು, ಅವಾಂತರಗಳು ಆಗುತ್ತಲೇ ಇರುತ್ತವೆ.., ಇದೀಗ ಒಂದು ಬಸ್ಸಿನ ಟಿಕೆಟ್‌ನಲ್ಲಿ
ಕಳ್ಳತನ ಆರೋಪಿಗಳ ಬಂಧನಶ್ರೀಮAಗಲ, ಆ. ೨೫ : ಶ್ರೀಮಂಗಲ ಠಾಣಾ ವ್ಯಾಪ್ತಿಯ ಬೀರುಗ ಗ್ರಾಮದ ಹೋಮ್ ಸ್ಟೇಯೊಂದರಲ್ಲಿ ಕಳವು ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬೀರುಗ ಗ್ರಾಮದ