ಕಾರು ಬಸ್ ನಡುವೆ ಅಪಘಾತ ಚಾಲಕ ಗಂಭೀರ ನಾಪೋಕ್ಲು, ಡಿ. ೫: ಕಾರು ಹಾಗೂ ಬಸ್ ನಡುವೆ ಸಂಭವಿಸಿದ ಮುಖಾಮುಖಿ ಅಪಘಾತದ ಪರಿಣಾಮ ಕಾರು ಚಾಲಕ ಗಂಭೀರ ಗಾಯಗೊಂಡ ಘಟನೆ ಹಾಕತ್ತೂರು ಸಮೀಪದ ಮುತ್ತಾರುಮುಡಿಯಲ್ಲಿ ನಡೆದಿದೆ. ಎಮ್ಮೆಮಾಡುಸಂದೇಶ್ ಆತ್ಮಹತ್ಯೆ ಪ್ರಕರಣಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತ ಮಡಿಕೇರಿ, ಡಿ. ೫ : ಉಕ್ಕುಡದ ನಿವಾಸಿ ನಿವೃತ್ತ ಯೋಧ ಸಂದೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಗಳು ಜಾಮೀನು ಕೋರಿ ನ್ಯಾಯಾಲಯಕ್ಕೆ ಸಲ್ಲಿಸಿದಗಾಂಜಾ ಮಾರಾಟ ಹೊರರಾಜ್ಯ ಕಾರ್ಮಿಕನÀ ಬಂಧನಮಡಿಕೇರಿ, ಡಿ. ೫: ಗಾಂಜಾ ಮಾರಾಟ ಮಾಡುತ್ತಿದ್ದ ಅಸ್ಸಾಂ ಮೂಲದ ಕಾರ್ಮಿಕನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಡಂಗಮರೂರಿನಲ್ಲಿ ನೆಲೆಸಿ, ತೋಟಗಳಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ರಾಜ್ಯದ ಅಬ್ದುಲ್ ಮಜೀದ್ಅಸ್ಸಾಂ ರೈಫಲ್ಸ್ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ಕೊಡಗಿನ ಲೆ ಕರ್ನಲ್ ಅಜಿತ್ ಕುಟ್ಟಪ್ಪ ಚಾಂಪಿಯನ್ಶ್ರೀಮAಗಲ, ಡಿ. ೫: ಮೇಘಾ ಲಯದ ಶಿಲ್ಲಾಂಗ್‌ನಲ್ಲಿ ನಡೆದ ಅಸ್ಸಾಂ ರೈಫಲ್ಸ್ ಬ್ಯಾಡ್ಮಿಂಟನ್ ಪ್ರೀಮಿ ಯರ್ ಲೀಗ್ ಪಂದ್ಯಾ ವಳಿಯಲ್ಲಿ ಜಿಲ್ಲೆಯ ಕರಡ ಗ್ರಾಮದ ಲೆಫ್ಟಿನೆಂಟ್ ಕರ್ನಲ್ಚೌಡೇಶ್ವರಿ ಗೌಡ ಕೂಟದ ಸಂತೋಷ ಕೂಟ ಮಡಿಕೇರಿ, ಡಿ. ೫: ನಗರದ ಚೌಡೇಶ್ವರಿ ಗೌಡ ಕೂಟದ ಹತ್ತನೇ ವರ್ಷದ ವಾರ್ಷಿಕ ಮಹಾಸಭೆ ಮತ್ತು ಸಂತೋಷಕೂಟ ಮಡಿಕೇರಿಯ ಗೌಡ ವಿದ್ಯಾಸಂಘದ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಕೂಟದ
ಕಾರು ಬಸ್ ನಡುವೆ ಅಪಘಾತ ಚಾಲಕ ಗಂಭೀರ ನಾಪೋಕ್ಲು, ಡಿ. ೫: ಕಾರು ಹಾಗೂ ಬಸ್ ನಡುವೆ ಸಂಭವಿಸಿದ ಮುಖಾಮುಖಿ ಅಪಘಾತದ ಪರಿಣಾಮ ಕಾರು ಚಾಲಕ ಗಂಭೀರ ಗಾಯಗೊಂಡ ಘಟನೆ ಹಾಕತ್ತೂರು ಸಮೀಪದ ಮುತ್ತಾರುಮುಡಿಯಲ್ಲಿ ನಡೆದಿದೆ. ಎಮ್ಮೆಮಾಡು
ಸಂದೇಶ್ ಆತ್ಮಹತ್ಯೆ ಪ್ರಕರಣಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತ ಮಡಿಕೇರಿ, ಡಿ. ೫ : ಉಕ್ಕುಡದ ನಿವಾಸಿ ನಿವೃತ್ತ ಯೋಧ ಸಂದೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಗಳು ಜಾಮೀನು ಕೋರಿ ನ್ಯಾಯಾಲಯಕ್ಕೆ ಸಲ್ಲಿಸಿದ
ಗಾಂಜಾ ಮಾರಾಟ ಹೊರರಾಜ್ಯ ಕಾರ್ಮಿಕನÀ ಬಂಧನಮಡಿಕೇರಿ, ಡಿ. ೫: ಗಾಂಜಾ ಮಾರಾಟ ಮಾಡುತ್ತಿದ್ದ ಅಸ್ಸಾಂ ಮೂಲದ ಕಾರ್ಮಿಕನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಡಂಗಮರೂರಿನಲ್ಲಿ ನೆಲೆಸಿ, ತೋಟಗಳಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ರಾಜ್ಯದ ಅಬ್ದುಲ್ ಮಜೀದ್
ಅಸ್ಸಾಂ ರೈಫಲ್ಸ್ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ಕೊಡಗಿನ ಲೆ ಕರ್ನಲ್ ಅಜಿತ್ ಕುಟ್ಟಪ್ಪ ಚಾಂಪಿಯನ್ಶ್ರೀಮAಗಲ, ಡಿ. ೫: ಮೇಘಾ ಲಯದ ಶಿಲ್ಲಾಂಗ್‌ನಲ್ಲಿ ನಡೆದ ಅಸ್ಸಾಂ ರೈಫಲ್ಸ್ ಬ್ಯಾಡ್ಮಿಂಟನ್ ಪ್ರೀಮಿ ಯರ್ ಲೀಗ್ ಪಂದ್ಯಾ ವಳಿಯಲ್ಲಿ ಜಿಲ್ಲೆಯ ಕರಡ ಗ್ರಾಮದ ಲೆಫ್ಟಿನೆಂಟ್ ಕರ್ನಲ್
ಚೌಡೇಶ್ವರಿ ಗೌಡ ಕೂಟದ ಸಂತೋಷ ಕೂಟ ಮಡಿಕೇರಿ, ಡಿ. ೫: ನಗರದ ಚೌಡೇಶ್ವರಿ ಗೌಡ ಕೂಟದ ಹತ್ತನೇ ವರ್ಷದ ವಾರ್ಷಿಕ ಮಹಾಸಭೆ ಮತ್ತು ಸಂತೋಷಕೂಟ ಮಡಿಕೇರಿಯ ಗೌಡ ವಿದ್ಯಾಸಂಘದ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಕೂಟದ