ಎಂಎಲ್ಸಿ ಬಗ್ಗೆ ನಿಂದನೆಯ ಹೇಳಿಕೆ ಅಧಿಕಾರಿ ಅಮಾನತು ಮಡಿಕೇರಿ, ಡಿ. ೧೭: ಕೊಡ್ಲಿಪೇಟೆ ಖ್ಯಾತೆ ಗ್ರಾಮದಲ್ಲಿನ ಡಾ.ಎ.ಪಿ.ಜೆ. ಅಬ್ದುಲ್‌ಕಲಾಂ ಅಲ್ಪಸಂಖ್ಯಾತ ವಸತಿ ನಿಲಯದಲ್ಲಿನ ಅವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿ ಬಹಿರಂಗಪಡಿಸಿದ್ದ ವಿಧಾನ ಪರಿಷತ್ ಸದಸ್ಯ ಸುಜಾ
ಬಾಪೂಜಿ ವಿದ್ಯಾಸಂಸ್ಥೆ ವಾರ್ಷಿಕೋತ್ಸವ ಶನಿವಾರಸಂತೆ, ಡಿ. ೧೭: ವಿದ್ಯಾಸಂಸ್ಥೆಗಳನ್ನು ಉತ್ತಮವಾಗಿ ನಡೆಸುವುದು ಆಡಳಿತ ಮಂಡಳಿಯ ಮಹತ್ತರ ಜವಾಬ್ದಾರಿಯಾಗಿದ್ದು ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ಕೊಡುವ ನಿಟ್ಟಿನಲ್ಲಿ ಶಿಕ್ಷಕರ ಜತೆ ಸೌಹಾರ್ದತೆಯೊಂದಿಗೆ ಇರಬೇಕು ಎಂದು
ಸೈನಿಕ ಶಾಲೆ ಕ್ರೀಡಾಕೂಟ ಸಮಾರೋಪ ಕೂಡಿಗೆ, ಡಿ. ೧೭: ಕೂಡಿಗೆ ಸೈನಿಕ ಶಾಲೆಯಲ್ಲಿ ಅಂತರ ನಿಲಯ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಿತು. ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಶಾಲೆಯ ಪ್ರಾಂಶುಪಾಲ ಕರ್ನಲ್
ಹೆಗ್ಗಡೆ ಜನಾಂಗದವರ ಪುತ್ತರಿ ಕೋಲ್ ನಮ್ಮೆ ಮಡಿಕೇರಿ, ಡಿ. ೧೭: ಪೊನ್ನಂಪೇಟೆ ತಾಲೂಕು ಕಿರುಗೂರು ಕುಟ್ಟಿಚಾತ ಮಂದ್‌ನಲ್ಲಿ ಬೀಟಿವಾಡ, ಕಿರುಗೂರು, ಮತ್ತೂರು ಗ್ರಾಮದವರನ್ನು ಒಳಗೊಂಡ ಕೊಡಗು ಹೆಗ್ಗಡೆ ಜನಾಂಗದವರ ಪುತ್ತರಿ ಕೋಲ್ ನಮ್ಮೆ ನಡೆಯಿತು. ಕೋಲಾಟ್,
ರಾಜ್ಯಮಟ್ಟದ ಹಾಕಿಯಲ್ಲಿ ಸಾಧನೆ ಮಡಿಕೇರಿ, ಡಿ. ೧೭: ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಪದವಿಪೂರ್ವ ಕಾಲೇಜಿನ ಬಾಲಕಿಯರ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಮೈಸೂರಿನ ವಿರುದ್ಧ ಮಡಿಕೇರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ೧-೦