ಮಾ೨ ರಂದು ಪಾಡಿಯಲ್ಲಿ ಕುಂಬ್ಯಾರ್ ಕಲಾಡ್ಚ ವಾರ್ಷಿಕೋತ್ಸವ ಮಡಿಕೇರಿ, ಫೆ. ೧೪: ಪಾಡಿ ಶ್ರೀ ಇಗ್ಗುತಪ್ಪ ದೇವರ ಕುಂಬ್ಯಾರ್ ಕಲಾಡ್ಚ ವಾರ್ಷಿಕೋತ್ಸವವು ಮಾರ್ಚ್ ೨ ರಂದು ನಡೆಯಲಿದೆ ಎಂದು ತಕ್ಕಮುಖ್ಯಸ್ಥರು ಹಾಗೂ ಭಕ್ತಜನ ಸಂಘದ ಮತ್ತು
ಸ್ವಚ್ಛ ಕೊಡಗು ನಿರ್ಮಾಣ ಪ್ರತಿಯೊಬ್ಬರ ಜವಾಬ್ದಾರಿ ಮಂತರ್ ಕುಶಾಲನಗರ, ಫೆ.೧೪: ಸ್ವಚ್ಛ ಕೊಡಗು ನಿರ್ಮಾಣ ಪ್ರತಿಯೊಬ್ಬರ ಜವಾಬ್ದಾರಿಯೊಂದಿಗೆ ಆದ್ಯ ಕರ್ತವ್ಯವಾಗಿದೆ ಎಂದು ಮಡಿಕೇರಿ ಕ್ಷೇತ್ರದ ವಿಧಾನಸಭಾ ಶಾಸಕ ಡಾ.ಮಂತರ್ ಗೌಡ ಹೇಳಿದರು. ಅವರು ರೋಟರಿ ಕುಶಾಲನಗರ ೫೦ನೇ
ಅಂತರ್ಜಾಲದ ಮೂಲಕ ಮಾಹಿತಿ ಸೋರಿಕೆಯಾಗದಂತೆ ಎಚ್ಚರ ಅಗತ್ಯ ಮಡಿಕೇರಿ, ಫೆ.೧೪: ಮಾಹಿತಿ ತಂತ್ರಜ್ಞಾನದ ಬಳಕೆಯಿಂದ ಸರಕಾರಿ ಸೇವೆಗಳು ಹಾಗೂ ಕೆಲಸಗಳನ್ನು ಸುಲಭವಾಗಿ ಹಾಗೂ ಶೀಘ್ರವಾಗಿ ಜನಸಾಮಾನ್ಯರಿಗೆ ಒದಗಿಸಲು ಸಾಧ್ಯವಾಗಿದೆ. ಅವುಗಳ ಮಾಹಿತಿಗಳು ಅಂತರ್ಜಾಲದಲ್ಲಿ ಸೋರಿಕೆಯಾಗದಂತೆ ಸುರಕ್ಷಿತ
ಶಿಕ್ಷಣಕ್ಕೆ ಬದುಕಿನ ಕಷ್ಟಗಳನ್ನು ಕರಗಿಸುವ ಶಕ್ತಿ ಇದೆ *ಗೋಣಿಕೊಪ್ಪ, ಫೆ.೧೪: ಶಿಕ್ಷಣಕ್ಕೆ ಮಾತ್ರ ಬದುಕಿನ ಕಷ್ಟಗಳನ್ನು ಕರಗಿಸುವ ಶಕ್ತಿ ಇರುವುದು ಎಂದು ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಪರಹಿತನಂದಾ ಮಹಾರಾಜ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಪೊನ್ನಂಪೇಟೆ ರಾಮಕೃಷ್ಣ
ಮೀನ್ಯಾರ್ ನಮ್ಮೆ ಲಾಂಛನ ಲೋಕಾರ್ಪಣೆ *ಗೋಣಿಕೊಪ್ಪ, ಫೆ.೧೪: ಕಾವೇರಿ ಪೊಮ್ಮಕ್ಕಡ ಕೂಟದ ‘ಮೀನ್ಯಾರ್ ನಮ್ಮೆ’ಯ ಲಾಂಛನ ಮತ್ತು ಒಕ್ಕೂಟದ ಶೀರ್ಷಿಕೆ ಗೀತೆಯನ್ನು ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಲೋಕಾರ್ಪಣೆಗೊಳಿಸಿದರು. ದಿ