ಇಚ್ಛಾಶಕ್ತಿ ಮರೆತ ಚೆಟ್ಟಳ್ಳಿ ಗ್ರಾಪಂ ಮುತ್ತಿಗೆ ಎಚ್ಚರಿಕೆ ಮಡಿಕೇರಿ, ಡಿ. ೨೩: ಗ್ರಾಮ ಪಂಚಾಯಿತಿ ಪಿ.ಡಿ.ಓ ಹಾಗೂ ಅಧ್ಯಕ್ಷರ ಇಚ್ಛಾಶಕ್ತಿಯ ಕೊರತೆಯಿಂದ ಚೆಟ್ಟಳ್ಳಿ ಗ್ರಾಮದ ವಿವಿಧ ಸಮಸ್ಯೆಗಳು ಪರಿಹಾರವಾಗಿಲ್ಲ. ಒಂದು ವರ್ಷದಿಂದ ಗ್ರಾಮಸಭೆ ಹಾಗೂ ವಾರ್ಡ್ಕ್ಯಾನ್ಸರ್ ರೋಗಿಗಳಿಗೆ ನೆರವು ಕೂಡಿಗೆ, ಡಿ. ೨೩: ಮೈಸೂರಿನ ಓಡಿಪಿ ಸಂಸ್ಥೆಯ ವತಿಯಿಂದ ಕ್ಯಾನ್ಸರ್ ರೋಗಿಗಳಿಗೆ ಅರ್ಥಿಕ ನೆರವು ಮತ್ತು ಪೌಷ್ಟಿಕ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು. ಸಂಸ್ಥೆಯ ೩೮ ನೇ ವರ್ಷಾಚರಣೆ ಪ್ರಯುಕ್ತಬೊಟ್ಲಪ್ಪೇಶ್ವರ ದೇವಾಲಯದಲ್ಲಿ ಕಿರು ಪೂಜೆಮಡಿಕೇರಿ, ಡಿ. ೨೩: ಶ್ರೀ ಬೊಟ್ಲಪ್ಪ ಯುವ ಸಂಘ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಕಡಗದಾಳು ಶ್ರೀ ಬೊಟ್ಲಪ್ಪೇಶ್ವರ ದೇವಾಲಯದಲ್ಲಿ ತಾ೨೬ರÀಂದು ಕಿರು ಪೂಜೆಯನ್ನು ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ ೧೦ಮಂಡಲ ಪೂಜೆಚೆಟ್ಟಳ್ಳಿ, ಡಿ. ೨೩: ಚೆಟ್ಟಳ್ಳಿಯ ಶ್ರೀ ಅಯ್ಯಪ್ಪ ದೇವಾಲಯದ ವಾರ್ಷಿಕೋತ್ಸವ ಹಾಗೂ ಮಂಡಲ ಪೂಜೆ ತಾ ೨೬ರಂದು ನಡೆಯಲಿದೆ. ಪೂರ್ವಾಹ್ನ ೭ರಿಂದ ೯ಗಂಟೆಯ ವರೆಗೆ ಗಣಪತಿ ಹವನ,ತಾ ೨೬ ರಂದು ಉದ್ಘಾಟನಾ ಕಾರ್ಯಕ್ರಮವೀರಾಜಪೇಟೆ, ಡಿ. ೨೩: ವೀರಾಜಪೇಟೆ ಕೊಡವ ಸಂಘ ಒಕ್ಕೂಟದ ಉದ್ಘಾಟನಾ ಸಮಾರಂಭ ತಾ. ೨೬ ರಂದು ವೀರಾಜಪೇಟೆ ಕೊಡವ ಸಮಾಜದ ಸ್ಪೋರ್ಟ್ಸ್ ಅಂಡ್ ರಿಕ್ರೀಯೇಷನ್ ಕ್ಲಬ್ ಸಭಾಂಗಣದಲ್ಲಿ
ಇಚ್ಛಾಶಕ್ತಿ ಮರೆತ ಚೆಟ್ಟಳ್ಳಿ ಗ್ರಾಪಂ ಮುತ್ತಿಗೆ ಎಚ್ಚರಿಕೆ ಮಡಿಕೇರಿ, ಡಿ. ೨೩: ಗ್ರಾಮ ಪಂಚಾಯಿತಿ ಪಿ.ಡಿ.ಓ ಹಾಗೂ ಅಧ್ಯಕ್ಷರ ಇಚ್ಛಾಶಕ್ತಿಯ ಕೊರತೆಯಿಂದ ಚೆಟ್ಟಳ್ಳಿ ಗ್ರಾಮದ ವಿವಿಧ ಸಮಸ್ಯೆಗಳು ಪರಿಹಾರವಾಗಿಲ್ಲ. ಒಂದು ವರ್ಷದಿಂದ ಗ್ರಾಮಸಭೆ ಹಾಗೂ ವಾರ್ಡ್
ಕ್ಯಾನ್ಸರ್ ರೋಗಿಗಳಿಗೆ ನೆರವು ಕೂಡಿಗೆ, ಡಿ. ೨೩: ಮೈಸೂರಿನ ಓಡಿಪಿ ಸಂಸ್ಥೆಯ ವತಿಯಿಂದ ಕ್ಯಾನ್ಸರ್ ರೋಗಿಗಳಿಗೆ ಅರ್ಥಿಕ ನೆರವು ಮತ್ತು ಪೌಷ್ಟಿಕ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು. ಸಂಸ್ಥೆಯ ೩೮ ನೇ ವರ್ಷಾಚರಣೆ ಪ್ರಯುಕ್ತ
ಬೊಟ್ಲಪ್ಪೇಶ್ವರ ದೇವಾಲಯದಲ್ಲಿ ಕಿರು ಪೂಜೆಮಡಿಕೇರಿ, ಡಿ. ೨೩: ಶ್ರೀ ಬೊಟ್ಲಪ್ಪ ಯುವ ಸಂಘ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಕಡಗದಾಳು ಶ್ರೀ ಬೊಟ್ಲಪ್ಪೇಶ್ವರ ದೇವಾಲಯದಲ್ಲಿ ತಾ೨೬ರÀಂದು ಕಿರು ಪೂಜೆಯನ್ನು ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ ೧೦
ಮಂಡಲ ಪೂಜೆಚೆಟ್ಟಳ್ಳಿ, ಡಿ. ೨೩: ಚೆಟ್ಟಳ್ಳಿಯ ಶ್ರೀ ಅಯ್ಯಪ್ಪ ದೇವಾಲಯದ ವಾರ್ಷಿಕೋತ್ಸವ ಹಾಗೂ ಮಂಡಲ ಪೂಜೆ ತಾ ೨೬ರಂದು ನಡೆಯಲಿದೆ. ಪೂರ್ವಾಹ್ನ ೭ರಿಂದ ೯ಗಂಟೆಯ ವರೆಗೆ ಗಣಪತಿ ಹವನ,
ತಾ ೨೬ ರಂದು ಉದ್ಘಾಟನಾ ಕಾರ್ಯಕ್ರಮವೀರಾಜಪೇಟೆ, ಡಿ. ೨೩: ವೀರಾಜಪೇಟೆ ಕೊಡವ ಸಂಘ ಒಕ್ಕೂಟದ ಉದ್ಘಾಟನಾ ಸಮಾರಂಭ ತಾ. ೨೬ ರಂದು ವೀರಾಜಪೇಟೆ ಕೊಡವ ಸಮಾಜದ ಸ್ಪೋರ್ಟ್ಸ್ ಅಂಡ್ ರಿಕ್ರೀಯೇಷನ್ ಕ್ಲಬ್ ಸಭಾಂಗಣದಲ್ಲಿ