೯ ದಿನ ಪೂರೈಸಿದ ಧರಣಿ ಸತ್ಯಾಗ್ರಹಸೋಮವಾರಪೇಟೆ,ಡಿ.೨೧: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದಿAದ ನಡೆಯುತ್ತಿರುವ ಧರಣಿ ಸತ್ಯಾಗ್ರಹ ೯ ದಿನ ಪೂರೈಸಿದೆ. ಪಟ್ಟಣದ ಜೇಸೀ ವೇದಿಕೆಯಲ್ಲಿ ನಡೆಯುತ್ತಿರುವ ಧರಣಿಗೆ ವಿವಿಧ ಸಂಘಅಕ್ರಮ ಅಂಗಡಿ ತೆರವಿಗೆ ಆಗ್ರಹ ಮಡಿಕೇರಿ, ಡಿ. ೨೧: ಮಹದೇವಪೇಟೆ-ಗಣಪತಿ ಬೀದಿ ಕೂಡು ರಸ್ತೆ ಬಳಿ ನಗರಸಭೆಗೆ ಸೇರಿದ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಅಂಗಡಿ ನಿರ್ಮಿಸುತ್ತಿದ್ದು ಅದನ್ನು ತೆರವುಗೊಳಿಸುವಂತೆ ಐವರು ನಗರಸಭಾಡ್ಯಾನ್ಸ್ ಸ್ಪರ್ಧೆಯಲ್ಲಿ ಪ್ರಶಸ್ತಿ ಸುಂಟಿಕೊಪ್ಪ, ಡಿ.೨೧: ಸುಂಟಿಕೊಪ್ಪ ಎನ್.ಕೆ.ಯುನೈಟೆಡ್ ಡ್ಯಾನ್ಸ್ ಅಕಾಡೆಮಿ ತಂಡವು ಸೋಮವಾರಪೇಟೆಯಲ್ಲಿ ನಡೆದ ರಾಜ್ಯ ಮಟ್ಟದ ಡ್ಯಾನ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಸೋಮವಾರಪೇಟೆ ಮಹಿಳಾ ಸಮಾಜದಲ್ಲಿ ಅಡ್ವೆಂಚರ್ ಡ್ಯಾನ್ಸ್ ಕಂಪನಿ ವತಿಯಿಂದಕ್ರಿಸ್ತ ಜಯಂತಿ ಸಂದೇಶ ಸುAಟಿಕೊಪ್ಪ, ಡಿ.೨೧: ಕ್ರೆöÊಸ್ತ ಧರ್ಮೀಯರ ಪ್ರಮುಖ ಹಬ್ಬವಾದ ಕ್ರಿಸ್‌ಮಸ್ ಆಚರಣೆಗೆ ಕ್ರೆöÊಸ್ತ ಬಾಂಧವರು ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮನೆಗಳಿಗೆ ಸುಣ್ಣ ಬಣ್ಣ ಬಳಿದು ಸಡಗರ ಸಂಭ್ರಮಕ್ಕೆ ಅಣಿಯಾಗುತ್ತಿರುವಂತೆಯೇ ಸುಂಟಿಕೊಪ್ಪಕಾಡಾನೆ ಉಪಟಳ ಬೆಳೆನಾಶಕಡಂಗ, ಡಿ. ೨೧: ನರಿಯಂದಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾಡಾನೆ ಉಪಟಳದಿಂದ ಕೃಷಿ ಫಸಲು ನಾಶವಾಗಿದೆ. ಪ್ರತಿ ವರ್ಷವೂ ಬೆಟ್ಟ ಕಾಡುಗಳಿಂದ ಮಳೆಗಾಲದಲ್ಲಿ ಆಹಾರ ಅರಸಿ ಊರಿಗೆ
೯ ದಿನ ಪೂರೈಸಿದ ಧರಣಿ ಸತ್ಯಾಗ್ರಹಸೋಮವಾರಪೇಟೆ,ಡಿ.೨೧: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದಿAದ ನಡೆಯುತ್ತಿರುವ ಧರಣಿ ಸತ್ಯಾಗ್ರಹ ೯ ದಿನ ಪೂರೈಸಿದೆ. ಪಟ್ಟಣದ ಜೇಸೀ ವೇದಿಕೆಯಲ್ಲಿ ನಡೆಯುತ್ತಿರುವ ಧರಣಿಗೆ ವಿವಿಧ ಸಂಘ
ಅಕ್ರಮ ಅಂಗಡಿ ತೆರವಿಗೆ ಆಗ್ರಹ ಮಡಿಕೇರಿ, ಡಿ. ೨೧: ಮಹದೇವಪೇಟೆ-ಗಣಪತಿ ಬೀದಿ ಕೂಡು ರಸ್ತೆ ಬಳಿ ನಗರಸಭೆಗೆ ಸೇರಿದ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಅಂಗಡಿ ನಿರ್ಮಿಸುತ್ತಿದ್ದು ಅದನ್ನು ತೆರವುಗೊಳಿಸುವಂತೆ ಐವರು ನಗರಸಭಾ
ಡ್ಯಾನ್ಸ್ ಸ್ಪರ್ಧೆಯಲ್ಲಿ ಪ್ರಶಸ್ತಿ ಸುಂಟಿಕೊಪ್ಪ, ಡಿ.೨೧: ಸುಂಟಿಕೊಪ್ಪ ಎನ್.ಕೆ.ಯುನೈಟೆಡ್ ಡ್ಯಾನ್ಸ್ ಅಕಾಡೆಮಿ ತಂಡವು ಸೋಮವಾರಪೇಟೆಯಲ್ಲಿ ನಡೆದ ರಾಜ್ಯ ಮಟ್ಟದ ಡ್ಯಾನ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಸೋಮವಾರಪೇಟೆ ಮಹಿಳಾ ಸಮಾಜದಲ್ಲಿ ಅಡ್ವೆಂಚರ್ ಡ್ಯಾನ್ಸ್ ಕಂಪನಿ ವತಿಯಿಂದ
ಕ್ರಿಸ್ತ ಜಯಂತಿ ಸಂದೇಶ ಸುAಟಿಕೊಪ್ಪ, ಡಿ.೨೧: ಕ್ರೆöÊಸ್ತ ಧರ್ಮೀಯರ ಪ್ರಮುಖ ಹಬ್ಬವಾದ ಕ್ರಿಸ್‌ಮಸ್ ಆಚರಣೆಗೆ ಕ್ರೆöÊಸ್ತ ಬಾಂಧವರು ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮನೆಗಳಿಗೆ ಸುಣ್ಣ ಬಣ್ಣ ಬಳಿದು ಸಡಗರ ಸಂಭ್ರಮಕ್ಕೆ ಅಣಿಯಾಗುತ್ತಿರುವಂತೆಯೇ ಸುಂಟಿಕೊಪ್ಪ
ಕಾಡಾನೆ ಉಪಟಳ ಬೆಳೆನಾಶಕಡಂಗ, ಡಿ. ೨೧: ನರಿಯಂದಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾಡಾನೆ ಉಪಟಳದಿಂದ ಕೃಷಿ ಫಸಲು ನಾಶವಾಗಿದೆ. ಪ್ರತಿ ವರ್ಷವೂ ಬೆಟ್ಟ ಕಾಡುಗಳಿಂದ ಮಳೆಗಾಲದಲ್ಲಿ ಆಹಾರ ಅರಸಿ ಊರಿಗೆ