ಇಂದು ಕವನ ಸಂಕಲನ ಬಿಡುಗಡೆಮಡಿಕೇರಿ, ಜು. 29: ಕೊಡಗು ಪ್ರೆಸ್‍ಕ್ಲಬ್ ವತಿಯಿಂದ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರ ಮನದಾಳದಿಂದ” ಎಂಬ ಕವನ ಸಂಕಲನದ ಬಿಡುಗಡೆ ಸಮಾರಂಭ ತಾ. 30ರಂದು (ಇಂದು) ಸಂಜೆಅಪಘಾತ ಬೈಕ್ ಹಿಂಬದಿ ಸವಾರ ಸಾವು*ಗೋಣಿಕೊಪ್ಪಲು, ಜು. 29: ಬೈಕ್, ಕಾರು ನಡುವಿನ ಅಪಘಾತದಲ್ಲಿ ಬೈಕಿನ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಇಲ್ಲಿನ ಹರಿಶ್ಚಂದ್ರಪುರ ನಿವಾಸಿ ಪ್ರದೀಪ್ (35) ಮೃತ ದುರ್ದೈವಿ. ಬುಧವಾರಬೆಂಗಳೂರಿನಲ್ಲಿ ಕೊಡಗಿನ ವಿದ್ಯಾರ್ಥಿ ಸಾವುಮಡಿಕೇರಿ, ಜು. 29: ಬೆಂಗಳೂರಿನಲ್ಲಿ ನಡೆದ ಭೀಕರ ರಸ್ತೆ ಅವಘಡ ವೊಂದರಲ್ಲಿ ಕೊಡಗಿನ ಯುವಕನೋರ್ವ ಸೇರಿದಂತೆ ಇಬ್ಬರು ದುರ್ಮರಣ ಗೊಂಡಿರುವ ಘಟನೆ ನಿನ್ನೆ ಸಂಜೆ ನಡೆದಿದೆ. ಬಿರುನಾಣಿ ಗ್ರಾಮದಆನೆ ಕಂಡು ಬೆಸ್ತು ಬಿದ್ದ ದಂಪತಿಗಳು..!ಶನಿವಾರಸಂತೆ, ಜು. 29: ಇಂದು ಬೆಳಗ್ಗಿನ ಜಾವ ದಂಪತಿಗಳಿಬ್ಬರು ವಾಕಿಂಗ್ ತೆರಳಿದ್ದ ಸಂದರ್ಭ ರಸ್ತೆಯಲ್ಲಿ ಆನೆಯೊಂದು ತನ್ನ ಎರಡು ಮರಿಯಾನೆಗಳೊಂದಿಗೆ ಬರುತ್ತಿರುವದನ್ನು ಸ್ವಲ್ಪ ದೂರದಿಂದಲೇ ಗಮನಿಸಿ ಹೆದರಿಹಾಡ ಹಗಲೇ ಮನೆ ಕಳವುಮಡಿಕೇರಿ, ಜು. 29: ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಬಳಸಿಕೊಂಡಿರುವ ಕಳ್ಳರು ಹಾಡಹಗಲೇ ಮನೆಯೊಂದಕ್ಕೆ ನುಗ್ಗಿ ಚಿನ್ನಾಭರಣ ಅಪಹರಿಸಿರುವ ಪ್ರಕರಣ ವರದಿಯಾಗಿದೆ. ಕುಶಾನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಚಿಕ್ಕಬೆಟ್ಟಗೇರಿಯಲ್ಲಿ
ಇಂದು ಕವನ ಸಂಕಲನ ಬಿಡುಗಡೆಮಡಿಕೇರಿ, ಜು. 29: ಕೊಡಗು ಪ್ರೆಸ್‍ಕ್ಲಬ್ ವತಿಯಿಂದ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರ ಮನದಾಳದಿಂದ” ಎಂಬ ಕವನ ಸಂಕಲನದ ಬಿಡುಗಡೆ ಸಮಾರಂಭ ತಾ. 30ರಂದು (ಇಂದು) ಸಂಜೆ
ಅಪಘಾತ ಬೈಕ್ ಹಿಂಬದಿ ಸವಾರ ಸಾವು*ಗೋಣಿಕೊಪ್ಪಲು, ಜು. 29: ಬೈಕ್, ಕಾರು ನಡುವಿನ ಅಪಘಾತದಲ್ಲಿ ಬೈಕಿನ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಇಲ್ಲಿನ ಹರಿಶ್ಚಂದ್ರಪುರ ನಿವಾಸಿ ಪ್ರದೀಪ್ (35) ಮೃತ ದುರ್ದೈವಿ. ಬುಧವಾರ
ಬೆಂಗಳೂರಿನಲ್ಲಿ ಕೊಡಗಿನ ವಿದ್ಯಾರ್ಥಿ ಸಾವುಮಡಿಕೇರಿ, ಜು. 29: ಬೆಂಗಳೂರಿನಲ್ಲಿ ನಡೆದ ಭೀಕರ ರಸ್ತೆ ಅವಘಡ ವೊಂದರಲ್ಲಿ ಕೊಡಗಿನ ಯುವಕನೋರ್ವ ಸೇರಿದಂತೆ ಇಬ್ಬರು ದುರ್ಮರಣ ಗೊಂಡಿರುವ ಘಟನೆ ನಿನ್ನೆ ಸಂಜೆ ನಡೆದಿದೆ. ಬಿರುನಾಣಿ ಗ್ರಾಮದ
ಆನೆ ಕಂಡು ಬೆಸ್ತು ಬಿದ್ದ ದಂಪತಿಗಳು..!ಶನಿವಾರಸಂತೆ, ಜು. 29: ಇಂದು ಬೆಳಗ್ಗಿನ ಜಾವ ದಂಪತಿಗಳಿಬ್ಬರು ವಾಕಿಂಗ್ ತೆರಳಿದ್ದ ಸಂದರ್ಭ ರಸ್ತೆಯಲ್ಲಿ ಆನೆಯೊಂದು ತನ್ನ ಎರಡು ಮರಿಯಾನೆಗಳೊಂದಿಗೆ ಬರುತ್ತಿರುವದನ್ನು ಸ್ವಲ್ಪ ದೂರದಿಂದಲೇ ಗಮನಿಸಿ ಹೆದರಿ
ಹಾಡ ಹಗಲೇ ಮನೆ ಕಳವುಮಡಿಕೇರಿ, ಜು. 29: ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಬಳಸಿಕೊಂಡಿರುವ ಕಳ್ಳರು ಹಾಡಹಗಲೇ ಮನೆಯೊಂದಕ್ಕೆ ನುಗ್ಗಿ ಚಿನ್ನಾಭರಣ ಅಪಹರಿಸಿರುವ ಪ್ರಕರಣ ವರದಿಯಾಗಿದೆ. ಕುಶಾನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಚಿಕ್ಕಬೆಟ್ಟಗೇರಿಯಲ್ಲಿ