ಮುಚ್ಚಿದ ಬಾವಿಗೆ ಮತ್ತೆ ಕಾಯಕಲ್ಪ ಸಿದ್ದಾಪುರ, ಮಾ. ೩೦: ಸಿದ್ದಾಪುರ ಗ್ರಾಮ ಪಂಚಾಯಿತಿ ಮುಂಭಾಗದ ಪಶುವೈದ್ಯ ಆಸ್ಪತ್ರೆಯ ಬಳಿ ಇರುವ ಸಾರ್ವಜನಿಕ ಬಾವಿಯನ್ನು ಮುಚ್ಚಿಸಿರುವ ಕ್ರಮವನ್ನು ಖಂಡಿಸಿ ಸದಸ್ಯರು ಪಂಚಾಯಿತಿಯ ವಿರುದ್ಧವೇ ಆಕ್ರೋಶಸೋಮವಾರಪೇಟೆ ಪಪಂ ೩೫೩ ಲಕ್ಷ ಉಳಿತಾಯ ಬಜೆಟ್ ಮಂಡನೆಸೋಮವಾರಪೇಟೆ, ಮಾ. ೩೦: ಇಲ್ಲಿನ ಪಟ್ಟಣ ಪಂಚಾಯಿತಿಯ ೨೦೨೨-೨೩ನೇ ಸಾಲಿಗೆ ಸಂಬAಧಿಸಿದAತೆ ವಾರ್ಷಿಕ ಬಜೆಟ್ ಮಂಡನೆಯಾಗಿದ್ದು, ರೂ. ೩.೫೩ ಲಕ್ಷ ಉಳಿತಾಯ ನಿರೀಕ್ಷಿಸಲಾಗಿದೆ. ಪಂಚಾಯಿತಿ ಸಭಾಂಗಣದಲ್ಲಿ ನಡೆದ ಆಯವ್ಯಯಬಾಂಡ್ ಗಣಪತಿಗೆ ಸನ್ಮಾನ ಮಡಿಕೇರಿ, ಮಾ. ೩೦ : ಸಹಕಾರ ಕ್ಷೇತ್ರದಲ್ಲಿನ ಸೇವೆ - ಸಾಧನೆಗಾಗಿ ರಾಜ್ಯ ಸರಕಾರದ ಮೂಲಕ ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾಗಿರುವ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ*ಗೋಣಿಕೊಪ್ಪ, ಮಾ. ೩೦: ಲೈನ್ ಮನೆಗಳಲ್ಲಿ ವಾಸ ಮಾಡಿಕೊಂಡಿರುವ ಬುಡಕಟ್ಟು ಸಮುದಾಯಗಳಿಗೆ ನಿವೇಶನ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಹೊಸೂರು ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಲೈನ್ ಮನೆ ಕಾರ್ಮಿಕರಗಣೇಶ್ ಮನೆಗೆ ಅಧಿಕಾರಿ ಭೇಟಿಗೋಣಿಕೊಪ್ಪಲು, ಮಾ. ೩೦: ಬಿಟ್ಟಂಗಾಲ ಸಮೀಪದ ಒಂದನೇ ರುದ್ರಗುಪ್ಪೆಯಲ್ಲಿ ಹುಲಿ ದಾಳಿಯಲ್ಲಿ ಮೃತಪಟ್ಟ ಕೂಲಿ ಕಾರ್ಮಿಕ ಯರವರ ಗಣೇಶ್ ವಾಸಿಸುತ್ತಿದ್ದ ಲೈನ್ ಮನೆಗೆ ಭೇಟಿ ನೀಡಿದ ಪೊನ್ನಂಪೇಟೆ
ಮುಚ್ಚಿದ ಬಾವಿಗೆ ಮತ್ತೆ ಕಾಯಕಲ್ಪ ಸಿದ್ದಾಪುರ, ಮಾ. ೩೦: ಸಿದ್ದಾಪುರ ಗ್ರಾಮ ಪಂಚಾಯಿತಿ ಮುಂಭಾಗದ ಪಶುವೈದ್ಯ ಆಸ್ಪತ್ರೆಯ ಬಳಿ ಇರುವ ಸಾರ್ವಜನಿಕ ಬಾವಿಯನ್ನು ಮುಚ್ಚಿಸಿರುವ ಕ್ರಮವನ್ನು ಖಂಡಿಸಿ ಸದಸ್ಯರು ಪಂಚಾಯಿತಿಯ ವಿರುದ್ಧವೇ ಆಕ್ರೋಶ
ಸೋಮವಾರಪೇಟೆ ಪಪಂ ೩೫೩ ಲಕ್ಷ ಉಳಿತಾಯ ಬಜೆಟ್ ಮಂಡನೆಸೋಮವಾರಪೇಟೆ, ಮಾ. ೩೦: ಇಲ್ಲಿನ ಪಟ್ಟಣ ಪಂಚಾಯಿತಿಯ ೨೦೨೨-೨೩ನೇ ಸಾಲಿಗೆ ಸಂಬAಧಿಸಿದAತೆ ವಾರ್ಷಿಕ ಬಜೆಟ್ ಮಂಡನೆಯಾಗಿದ್ದು, ರೂ. ೩.೫೩ ಲಕ್ಷ ಉಳಿತಾಯ ನಿರೀಕ್ಷಿಸಲಾಗಿದೆ. ಪಂಚಾಯಿತಿ ಸಭಾಂಗಣದಲ್ಲಿ ನಡೆದ ಆಯವ್ಯಯ
ಬಾಂಡ್ ಗಣಪತಿಗೆ ಸನ್ಮಾನ ಮಡಿಕೇರಿ, ಮಾ. ೩೦ : ಸಹಕಾರ ಕ್ಷೇತ್ರದಲ್ಲಿನ ಸೇವೆ - ಸಾಧನೆಗಾಗಿ ರಾಜ್ಯ ಸರಕಾರದ ಮೂಲಕ ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾಗಿರುವ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ
ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ*ಗೋಣಿಕೊಪ್ಪ, ಮಾ. ೩೦: ಲೈನ್ ಮನೆಗಳಲ್ಲಿ ವಾಸ ಮಾಡಿಕೊಂಡಿರುವ ಬುಡಕಟ್ಟು ಸಮುದಾಯಗಳಿಗೆ ನಿವೇಶನ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಹೊಸೂರು ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಲೈನ್ ಮನೆ ಕಾರ್ಮಿಕರ
ಗಣೇಶ್ ಮನೆಗೆ ಅಧಿಕಾರಿ ಭೇಟಿಗೋಣಿಕೊಪ್ಪಲು, ಮಾ. ೩೦: ಬಿಟ್ಟಂಗಾಲ ಸಮೀಪದ ಒಂದನೇ ರುದ್ರಗುಪ್ಪೆಯಲ್ಲಿ ಹುಲಿ ದಾಳಿಯಲ್ಲಿ ಮೃತಪಟ್ಟ ಕೂಲಿ ಕಾರ್ಮಿಕ ಯರವರ ಗಣೇಶ್ ವಾಸಿಸುತ್ತಿದ್ದ ಲೈನ್ ಮನೆಗೆ ಭೇಟಿ ನೀಡಿದ ಪೊನ್ನಂಪೇಟೆ