ಕಾಫಿ ತೋಟದಲ್ಲಿ ಬೀಡುಬಿಟ್ಟಿರುವ ಕೆನ್ನಾಯಿಗಳು ಸಿದ್ದಾಪುರ, ಸೆ. ೮: ಮಾಲ್ದಾರೆ ಭಾಗದಲ್ಲಿ ಕಾಡಾನೆಗಳ ಹಾಗೂ ಹುಲಿಯ ಹಾವಳಿಯಿಂದ ತತ್ತರಿಸಿರುವ ಗ್ರಾಮಸ್ಥರು ಇದೀಗ ಕೆನ್ನಾಯಿಗಳ ಹಾವಳಿಯಿಂದ ಭಯಭೀತರಾಗಿದ್ದಾರೆ. ಮಾಲ್ದಾರೆ ಸಮೀಪದ ಬಾಡಗ - ಬಾಣಂಗಾಲ
ದೌರ್ಜನ್ಯ ಕಾಯ್ದೆ ದುರುಪಯೋಗ ವಿರುದ್ಧ ಎಸ್ಪಿಗೆ ದೂರು ಮಡಿಕೇರಿ, ಸೆ.೮ : ಶನಿವಾರಸಂತೆ ವ್ಯಾಪ್ತಿಯಲ್ಲಿ ಪರಿಶಿಷ್ಟ ದೌರ್ಜನ್ಯ ಕಾಯ್ದೆ ದುರುಪಯೋಗವಾಗುತ್ತಿದ್ದು, ಕೆಲವು ವ್ಯಕ್ತಿಗಳು ದಲಿತ ಸಂಘಟನೆಗಳ ಹೆಸರಿನಲ್ಲಿ ಸ್ವಾರ್ಥ ಸಾಧನೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ದಲಿತ
ತಾ ೧೧ ರಂದು ಚೆನ್ನಯ್ಯನಕೋಟೆಯಲ್ಲಿ ಓಣಂ ಆಚರಣೆ ಚೆಟ್ಟಳ್ಳಿ, ಸೆ. ೮: ಹಿಂದೂ ಮಲಯಾಳಿ ಸಮಾಜ ಚೆನ್ನಯ್ಯನಕೋಟೆ ಸಮಿತಿ ವತಿಯಿಂದ ಮೊದಲನೇ ವರ್ಷದ ಓಣಂ ಆಚರಣೆ ತಾ. ೧೧ ರಂದು ಚೆನ್ನಯ್ಯನಕೋಟೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ
ಆಟೋ ಚಾಲಕನ ವಿರುದ್ಧ ಪೋಕ್ಸೋ ಪ್ರಕರಣಕೂಡಿಗೆ, ಸೆ. ೮: ಬಾಲಕಿಯ ಜೊತೆ ಅನುಚಿತ ವರ್ತನೆ ತೋರಿದ ಆಟೋ ಚಾಲಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.ವಿದ್ಯಾರ್ಥಿನಿ ಶಾಲೆಯಿಂದ ಮನೆಗೆ ತೆರಳುವ ಮಾರ್ಗದ ಹೆಗ್ಗಡಹಳ್ಳಿ ಬಳಿ
ಅಂಡರ್ ೧೬ ಕ್ರಿಕೆಟ್ ತಂಡಕ್ಕೆ ಆಯ್ಕೆ ಪ್ರಕ್ರಿಯೆಮಡಿಕೇರಿ, ಸೆ. ೮: ಅಂಡರ್-೧೬ ಕೊಡಗು ಜಿಲ್ಲಾ ಬಾಲಕರ ಕ್ರಿಕೆಟ್ ತಂಡಕ್ಕೆ ಆಯ್ಕೆ ಪ್ರಕ್ರಿಯೆ ತಾ.೧೪ ರಂದು ನಗರದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ನಡೆಯಲಿದೆ. ೨೦೦೬