ನಾಗರಹೊಳೆ ಗಡಿ ಭಾಗಕ್ಕೆ ಕಾರ್ಯಪಡೆ ಅಧ್ಯಕ್ಷರ ಭೇಟಿಕರಿಕೆ, ಡಿ. ೩೦: ಪಶ್ಚಿಮ ಘಟ್ಟಗಳ ಕಾರ್ಯಪಡೆ ಅಧ್ಯಕ್ಷ ರವಿಕುಶಾಲಪ್ಪ ಅವರು ಅಧಿಕಾರಿಗಳೊಂದಿಗೆ ನಾಗರಹೊಳೆ ರಾಷ್ಟಿçÃಯ ಉದ್ಯಾನವನ ದಂಚಿನ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಾಗರಹೊಳೆದೋಣಿಕಡುವಿನಲ್ಲಿ ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆನಾಪೋಕ್ಲು, ಡಿ. ೩೦: ಬೇಂಗೂರು-ಬಲ್ಲಮಾವಟಿ ಗ್ರಾಮಗಳ ನಡುವೆ ದೋಣಿಕಡುವಿನಲ್ಲಿ ನಬಾರ್ಡ್ ವತಿಯಿಂದ ೬೦ ಲಕ್ಷ ರೂ.ವೆಚ್ಚದಲ್ಲಿ ಸೇತುವೆ ನಿರ್ಮಾಣಗೊಳ್ಳಲಿದ್ದು ಗ್ರಾಮಸ್ಥರ ಸಂಚಾರಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂದು ಶಾಸಕದುರಸ್ತಿ ಕಾರ್ಯ ಕಳಪೆ ಆರೋಪಭಾಗಮಂಡಲ, ಡಿ. ೩೦: ಇಲ್ಲಿನ ನಾಡಕಚೇರಿಯ ದುರಸ್ತಿ ಕಾರ್ಯ ಕಳಪೆ ಗುಣಮಟ್ಟದಲ್ಲಿ ಕೂಡಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಮೇಲ್ಚಾವಣಿ ಗೋಡೆ ಹಾಗೂ ಮರಮುಟ್ಟುಗಳುಡಾ ನರಸಿಂಹಯ್ಯ ಪ್ರಶಸ್ತಿ ಪ್ರದಾನಕುಶಾಲನಗರ, ಡಿ.೩೦: ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಹಾಗೂ ಪತ್ರಕರ್ತ ಎಂ.ಎನ್. ಚಂದ್ರಮೋಹನ್ ಅವರಿಗೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಕೊಡಮಾಡುವ ಡಾ.ಮಾಸ್ಕ್ ಧರಿಸದೆ ಅನುಮತಿ ಪಡೆಯದೆ ವ್ಯಾಪಾರಮಡಿಕೇರಿ, ಡಿ. ೩೦: ನಗರಸಭೆಯಿಂದ ಅನುಮತಿ ಪಡೆಯದೆ; ಮಾಸ್ಕ್ ಧರಿಸದೆ ಕೊರೊನಾ ನಿಯಮ ಉಲ್ಲಂಘಿಸಿ ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗೆ ದಂಡ ವಿಧಿಸಿ ಅಂಗಡಿಯನ್ನು ತೆರವುಗೊಳಿಸಿದ
ನಾಗರಹೊಳೆ ಗಡಿ ಭಾಗಕ್ಕೆ ಕಾರ್ಯಪಡೆ ಅಧ್ಯಕ್ಷರ ಭೇಟಿಕರಿಕೆ, ಡಿ. ೩೦: ಪಶ್ಚಿಮ ಘಟ್ಟಗಳ ಕಾರ್ಯಪಡೆ ಅಧ್ಯಕ್ಷ ರವಿಕುಶಾಲಪ್ಪ ಅವರು ಅಧಿಕಾರಿಗಳೊಂದಿಗೆ ನಾಗರಹೊಳೆ ರಾಷ್ಟಿçÃಯ ಉದ್ಯಾನವನ ದಂಚಿನ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಾಗರಹೊಳೆ
ದೋಣಿಕಡುವಿನಲ್ಲಿ ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆನಾಪೋಕ್ಲು, ಡಿ. ೩೦: ಬೇಂಗೂರು-ಬಲ್ಲಮಾವಟಿ ಗ್ರಾಮಗಳ ನಡುವೆ ದೋಣಿಕಡುವಿನಲ್ಲಿ ನಬಾರ್ಡ್ ವತಿಯಿಂದ ೬೦ ಲಕ್ಷ ರೂ.ವೆಚ್ಚದಲ್ಲಿ ಸೇತುವೆ ನಿರ್ಮಾಣಗೊಳ್ಳಲಿದ್ದು ಗ್ರಾಮಸ್ಥರ ಸಂಚಾರಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂದು ಶಾಸಕ
ದುರಸ್ತಿ ಕಾರ್ಯ ಕಳಪೆ ಆರೋಪಭಾಗಮಂಡಲ, ಡಿ. ೩೦: ಇಲ್ಲಿನ ನಾಡಕಚೇರಿಯ ದುರಸ್ತಿ ಕಾರ್ಯ ಕಳಪೆ ಗುಣಮಟ್ಟದಲ್ಲಿ ಕೂಡಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಮೇಲ್ಚಾವಣಿ ಗೋಡೆ ಹಾಗೂ ಮರಮುಟ್ಟುಗಳು
ಡಾ ನರಸಿಂಹಯ್ಯ ಪ್ರಶಸ್ತಿ ಪ್ರದಾನಕುಶಾಲನಗರ, ಡಿ.೩೦: ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಹಾಗೂ ಪತ್ರಕರ್ತ ಎಂ.ಎನ್. ಚಂದ್ರಮೋಹನ್ ಅವರಿಗೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಕೊಡಮಾಡುವ ಡಾ.
ಮಾಸ್ಕ್ ಧರಿಸದೆ ಅನುಮತಿ ಪಡೆಯದೆ ವ್ಯಾಪಾರಮಡಿಕೇರಿ, ಡಿ. ೩೦: ನಗರಸಭೆಯಿಂದ ಅನುಮತಿ ಪಡೆಯದೆ; ಮಾಸ್ಕ್ ಧರಿಸದೆ ಕೊರೊನಾ ನಿಯಮ ಉಲ್ಲಂಘಿಸಿ ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗೆ ದಂಡ ವಿಧಿಸಿ ಅಂಗಡಿಯನ್ನು ತೆರವುಗೊಳಿಸಿದ