ರಸ್ತೆ ಕಾಮಗಾರಿಗೆ ಭೂಮಿಪೂಜೆಸುಂಟಿಕೊಪ್ಪ, ಮಾ. ೩೦: ಕೊಡಗಿನಿಂದ ಪ್ರತಿವರ್ಷ ಕಾವೇರಿ ಜಲಾನಯನ ಪ್ರದೇಶದಿಂದ ಹೊರರಾಜ್ಯ ಹೊರಜಿಲ್ಲೆಗಳಿಂದ ೩೫೦ ಟಿಎಂಸಿ ನೀರು ಬೇಸಾಯಕ್ಕೆ ಬಳಕೆಯಾಗುತ್ತಿದೆ. ಆದರೆ ಕೊಡಗಿನ ನೀರು ಸ್ಥಳೀಯರ ಬಳಕೆಗೆಮಾದಾಪುರ ಮಾರುಕಟ್ಟೆ ರಸ್ತೆ ನಿರ್ಮಾಣ ಸುಂಟಿಕೊಪ್ಪ, ಮಾ. ೩೦: ಮಾದಾಪುರ ಮಾರುಕಟ್ಟೆ ರಸ್ತೆಯ ಕಾಮಗಾರಿಯನ್ನು ರೂ. ೧೫ ಲಕ್ಷ ಅನುದಾನದಲ್ಲಿ ನಡೆಸಲಾಗಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು. ಮಾದಾಪುರ ಮಾರುಕಟ್ಟೆನಿಕಾನ್ ಸ್ಟೆçöÊರ್ಸ್ ತಂಡಕ್ಕೆ ಜಯವೀರಾಜಪೇಟೆ, ಮಾ. ೩೦: ದಕ್ಷಿಣ ಕೊಡಗು ಛಾಯಾಚಿತ್ರಗಾರರ ಸಂಘ ವೀರಾಜಪೇಟೆ ತಾಲೂಕು ಇವರ ವತಿಯಿಂದ ಗೋಣಿಕೊಪ್ಪದ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಪ್ರಥಮ ವರ್ಷದ ಕ್ರಿಕೆಟ್ಅಭಿವೃದ್ಧಿ ಪಥದಲ್ಲಿ ಸಹಕಾರಿ ಸಂಘಗಳು ಕೆಜಿ ಬೋಪಯ್ಯನಾಪೋಕ್ಲು, ಮಾ. ೩೦: ಕೊಡಗಿನ ಸಹಕಾರ ಸಂಘಗಳು ರಾಷ್ಟಿçÃಕೃತ ಬ್ಯಾಂಕ್‌ಗಳಿಗೆ ಕಡಿಮೆ ಇಲ್ಲ. ರೈತರಿಗೆ ಬೇಕಾದಾಗ ಸಾಲವನ್ನು ಕೊಟ್ಟು ವಸೂಲಿಯನ್ನು ಮಾಡಿಕೊಂಡು ಅಭಿವೃದ್ಧಿಯತ್ತ ಸಾಗುತ್ತಿವೆ ಎಂದು ವೀರಾಜಪೇಟೆಶಾಸಕರ ಅನುದಾನ ದುರುಪಯೋಗ ಕೊರವೇ ಆರೋಪ ಮಡಿಕೇರಿ ಮಾ.೩೦ : ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ಶಾಸಕರ ಅನುದಾನದಿಂದ ನಡೆಯುತ್ತಿರುವ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಹಣ ದುರುಪಯೋಗವಾಗುತ್ತಿದೆ ಎಂದು ಕೊಡಗು ರಕ್ಷಣಾ ವೇದಿಕೆ ಆರೋಪಿಸಿದೆ. ಸುರಿಯುವ ಮಳೆಯ ನಡುವೆ
ರಸ್ತೆ ಕಾಮಗಾರಿಗೆ ಭೂಮಿಪೂಜೆಸುಂಟಿಕೊಪ್ಪ, ಮಾ. ೩೦: ಕೊಡಗಿನಿಂದ ಪ್ರತಿವರ್ಷ ಕಾವೇರಿ ಜಲಾನಯನ ಪ್ರದೇಶದಿಂದ ಹೊರರಾಜ್ಯ ಹೊರಜಿಲ್ಲೆಗಳಿಂದ ೩೫೦ ಟಿಎಂಸಿ ನೀರು ಬೇಸಾಯಕ್ಕೆ ಬಳಕೆಯಾಗುತ್ತಿದೆ. ಆದರೆ ಕೊಡಗಿನ ನೀರು ಸ್ಥಳೀಯರ ಬಳಕೆಗೆ
ಮಾದಾಪುರ ಮಾರುಕಟ್ಟೆ ರಸ್ತೆ ನಿರ್ಮಾಣ ಸುಂಟಿಕೊಪ್ಪ, ಮಾ. ೩೦: ಮಾದಾಪುರ ಮಾರುಕಟ್ಟೆ ರಸ್ತೆಯ ಕಾಮಗಾರಿಯನ್ನು ರೂ. ೧೫ ಲಕ್ಷ ಅನುದಾನದಲ್ಲಿ ನಡೆಸಲಾಗಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು. ಮಾದಾಪುರ ಮಾರುಕಟ್ಟೆ
ನಿಕಾನ್ ಸ್ಟೆçöÊರ್ಸ್ ತಂಡಕ್ಕೆ ಜಯವೀರಾಜಪೇಟೆ, ಮಾ. ೩೦: ದಕ್ಷಿಣ ಕೊಡಗು ಛಾಯಾಚಿತ್ರಗಾರರ ಸಂಘ ವೀರಾಜಪೇಟೆ ತಾಲೂಕು ಇವರ ವತಿಯಿಂದ ಗೋಣಿಕೊಪ್ಪದ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಪ್ರಥಮ ವರ್ಷದ ಕ್ರಿಕೆಟ್
ಅಭಿವೃದ್ಧಿ ಪಥದಲ್ಲಿ ಸಹಕಾರಿ ಸಂಘಗಳು ಕೆಜಿ ಬೋಪಯ್ಯನಾಪೋಕ್ಲು, ಮಾ. ೩೦: ಕೊಡಗಿನ ಸಹಕಾರ ಸಂಘಗಳು ರಾಷ್ಟಿçÃಕೃತ ಬ್ಯಾಂಕ್‌ಗಳಿಗೆ ಕಡಿಮೆ ಇಲ್ಲ. ರೈತರಿಗೆ ಬೇಕಾದಾಗ ಸಾಲವನ್ನು ಕೊಟ್ಟು ವಸೂಲಿಯನ್ನು ಮಾಡಿಕೊಂಡು ಅಭಿವೃದ್ಧಿಯತ್ತ ಸಾಗುತ್ತಿವೆ ಎಂದು ವೀರಾಜಪೇಟೆ
ಶಾಸಕರ ಅನುದಾನ ದುರುಪಯೋಗ ಕೊರವೇ ಆರೋಪ ಮಡಿಕೇರಿ ಮಾ.೩೦ : ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ಶಾಸಕರ ಅನುದಾನದಿಂದ ನಡೆಯುತ್ತಿರುವ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಹಣ ದುರುಪಯೋಗವಾಗುತ್ತಿದೆ ಎಂದು ಕೊಡಗು ರಕ್ಷಣಾ ವೇದಿಕೆ ಆರೋಪಿಸಿದೆ. ಸುರಿಯುವ ಮಳೆಯ ನಡುವೆ