‘ಮರೆಯಾದ ೨೧’‘ಮಾಸಲಾಗದ ನೆನಪುಗಳನ್ನು ಮನದಾಳದಲ್ಲಿರಿಸಿ ೨೦೨೧ ಮರೆಯಾಗಿದೆ., ಹೊಸ ಕನಸು., ಹೊಸ ಹುರುಪು., ಹೊಸ ಭರವಸೆ., ಹೊಸ ಗುರಿ., ಹೊಸತನದೊಂದಿಗೆ ೨೦೨೨ ಬಂದಿದೆ.., ಮತ್ತೆ ಅದೇ ೩೬೫ ದಿನಗಳನ್ನು೧೫ ರಿಂದ ೧೮ ವರ್ಷದ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆಮಡಿಕೇರಿ, ಡಿ. ೩೧: ಕೇಂದ್ರ ಸರ್ಕಾರದ ನಿರ್ದೇಶನದಂತೆ ಕೋವಿಡ್ ಹಿನ್ನೆಲೆಯಲ್ಲಿ ೧೫ ರಿಂದ ೧೮ ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಸಂಬAಧ ರಾಜ್ಯದೆಲ್ಲೆಡೆ ಇದಕ್ಕಾಗಿ ತಯಾರಿಗಳು ನಡೆಯುತ್ತಿವೆ.ಮೈಸೂರು ವಿಶ್ವವಿದ್ಯಾನಿಲಯ ಚಾಂಪಿಯನ್ಪೊನ್ನAಪೇಟೆ, ಡಿ. ೩೧: ಮಂಗಳೂರು ವಿಶ್ವ ವಿದ್ಯಾನಿಲಯ ಹಾಗೂ ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ, ಹಾಕಿ ಕೂರ್ಗ್ನ ಸಹಕಾರದೊಂದಿಗೆ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯಆನೆಗಳ ಧಾಳಿಯಿಂದ ಬೆಳೆದ ಫಸಲು ಸರ್ವನಾಶಕಣಿವೆ, ಡಿ. ೩೧: ಬೆಳೆದ ಫಸಲುಗಳನ್ನು ಭಕ್ಷಿಸಿ, ಗಿಡ ಮರಗಳನ್ನು ನಾಶಗೊಳಿಸಿ ರೈತರನ್ನು ದಯನೀಯ ಸ್ಥಿತಿಗೆ ತಲುಪಿಸಿದ ಆನೆಗಳ ಹಿಂಡು ನಿರಂತರವಾಗಿ ಗ್ರಾಮದಲ್ಲಿ ಸಂಚರಿಸಿದ ಘಟನೆ ನಡೆದಿದೆ.೧೨ ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ಮಡಿಕೇರಿ, ಡಿ. ೩೧: ಇತ್ತೀಚಿನ ದಿನಗಳಲ್ಲಿ ಕೊಡಗಿನ ವಿವಿಧ ಶಾಲೆಯ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದೀಗ ಮಡಿಕೇರಿ ನಗರದ ಸಂತ ಜೋಸೆಫರ ಶಾಲೆ
‘ಮರೆಯಾದ ೨೧’‘ಮಾಸಲಾಗದ ನೆನಪುಗಳನ್ನು ಮನದಾಳದಲ್ಲಿರಿಸಿ ೨೦೨೧ ಮರೆಯಾಗಿದೆ., ಹೊಸ ಕನಸು., ಹೊಸ ಹುರುಪು., ಹೊಸ ಭರವಸೆ., ಹೊಸ ಗುರಿ., ಹೊಸತನದೊಂದಿಗೆ ೨೦೨೨ ಬಂದಿದೆ.., ಮತ್ತೆ ಅದೇ ೩೬೫ ದಿನಗಳನ್ನು
೧೫ ರಿಂದ ೧೮ ವರ್ಷದ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆಮಡಿಕೇರಿ, ಡಿ. ೩೧: ಕೇಂದ್ರ ಸರ್ಕಾರದ ನಿರ್ದೇಶನದಂತೆ ಕೋವಿಡ್ ಹಿನ್ನೆಲೆಯಲ್ಲಿ ೧೫ ರಿಂದ ೧೮ ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಸಂಬAಧ ರಾಜ್ಯದೆಲ್ಲೆಡೆ ಇದಕ್ಕಾಗಿ ತಯಾರಿಗಳು ನಡೆಯುತ್ತಿವೆ.
ಮೈಸೂರು ವಿಶ್ವವಿದ್ಯಾನಿಲಯ ಚಾಂಪಿಯನ್ಪೊನ್ನAಪೇಟೆ, ಡಿ. ೩೧: ಮಂಗಳೂರು ವಿಶ್ವ ವಿದ್ಯಾನಿಲಯ ಹಾಗೂ ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ, ಹಾಕಿ ಕೂರ್ಗ್ನ ಸಹಕಾರದೊಂದಿಗೆ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ
ಆನೆಗಳ ಧಾಳಿಯಿಂದ ಬೆಳೆದ ಫಸಲು ಸರ್ವನಾಶಕಣಿವೆ, ಡಿ. ೩೧: ಬೆಳೆದ ಫಸಲುಗಳನ್ನು ಭಕ್ಷಿಸಿ, ಗಿಡ ಮರಗಳನ್ನು ನಾಶಗೊಳಿಸಿ ರೈತರನ್ನು ದಯನೀಯ ಸ್ಥಿತಿಗೆ ತಲುಪಿಸಿದ ಆನೆಗಳ ಹಿಂಡು ನಿರಂತರವಾಗಿ ಗ್ರಾಮದಲ್ಲಿ ಸಂಚರಿಸಿದ ಘಟನೆ ನಡೆದಿದೆ.
೧೨ ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ಮಡಿಕೇರಿ, ಡಿ. ೩೧: ಇತ್ತೀಚಿನ ದಿನಗಳಲ್ಲಿ ಕೊಡಗಿನ ವಿವಿಧ ಶಾಲೆಯ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದೀಗ ಮಡಿಕೇರಿ ನಗರದ ಸಂತ ಜೋಸೆಫರ ಶಾಲೆ