ನಾಳೆ ಭಾಗಮಂಡಲದಲ್ಲಿ ವಿಶೇಷ ಪೂಜೆಮಡಿಕೇರಿ, ಮಾ. ೩೧: ಭಾಗಮಂಡಲದಲ್ಲಿರುವ ಶ್ರೀ ಭಗಂಡೇಶ್ವರ- ತಲಕಾವೇರಿ ದೇವಾಲಯಲ್ಲಿ ತಾ.೨ರಂದು ಚಾಂದ್ರಮಾನ ಯುಗಾದಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ. ಬೆಳಿಗ್ಗೆ ೭ ಗಂಟೆಗೆೆ ಪಂಚಾAಗ ಶ್ರವಣ,ನಾಳೆ ಮುಳಿಯ ಗಾನ ರತ್ನ ಸ್ಪರ್ಧೆಮಡಿಕೇರಿ, ಮಾ. ೩೧: ಮಡಿಕೇರಿಯ ಮುಳಿಯ ಜ್ಯುವೆಲ್ಸ್ ವತಿಯಿಂದ ತಾ. ೨ ರಂದು ಕರೋಕೆ ಹಾಡುಗಳ ಗಾಯನ ಸ್ಪರ್ಧೆ ‘ಮುಳಿಯ ಗಾನ ರತ್ನ’ ಏರ್ಪಡಿಸಲಾಗಿದೆ. ಖಾಸಗಿ ಬಸ್ಜಿಲ್ಲೆಯ ೧೦೨ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಜಲಜೀವನ್ ಮಿಷನ್ ಕಾರ್ಯಗತಮಡಿಕೇರಿ, ಮಾ. ೩೦: ೨೦೨೪ರ ಹೊತ್ತಿಗೆ ದೇಶದ ಎಲ್ಲಾ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಕಾರ್ಯಾತ್ಮಕ ಗೃಹ ನಳ ನೀರು ಸಂಪರ್ಕ (ಫಂಕ್ಷನಲ್ ಹೌಸ್ ಟ್ಯಾಪ್ ಕನೆಕ್ಷನ್) ಕಲ್ಪಿಸುವಕಾಮನ್ವೆಲ್ತ್ ಏಷ್ಯನ್ ಗೇಮ್ಸ್ಗೆ ಬಬಿನ್ ಬೆಳ್ಯಪ್ಪ ಮಡಿಕೇರಿ, ಮಾ. ೩೦: ಮುಂಬರಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟ ಹಾಗೂ ಏಷ್ಯನ್ ಗೇಮ್ಸ್ನಲ್ಲಿ ಭಾರತ ತಂಡವನ್ನು ಮೆರಥಾನ್‌ನಲ್ಲಿ ಪ್ರತಿನಿಧಿಸಲು ಜಿಲ್ಲೆಯ ಯುವಕ ಅಪ್ಪಚಂಗಡ ಬಬಿನ್ ಬೆಳ್ಯಪ್ಪ ಅವರು ಆಯ್ಕೆಗೊಂಡಿದ್ದಾರೆ.೬೦ ಕ್ಯಾಮರಾ ೧೫೦ ಸಿಬ್ಬಂದಿ ಎರಡು ಸಾಕಾನೆಗಳು ಅರವಳಿಕೆ ತಜ್ಞರ ಬಳಕೆಗೋಣಿಕೊಪ್ಪಲು, ಮಾ. ೩೦: ನರಹಂತಕ ಹುಲಿಯನ್ನು ಸೆರೆ ಹಿಡಿಯುವ ನಿಟ್ಟಿನಲ್ಲಿ ಕಾರ್ಯಾಚರಣೆ ಬಿರುಸುಗೊಂಡಿದೆ.ಬಿಟ್ಟAಗಾಲ ಸಮೀಪದ ಕಂಡಗಾಲ ಬಳಿಯಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬೀಡು
ನಾಳೆ ಭಾಗಮಂಡಲದಲ್ಲಿ ವಿಶೇಷ ಪೂಜೆಮಡಿಕೇರಿ, ಮಾ. ೩೧: ಭಾಗಮಂಡಲದಲ್ಲಿರುವ ಶ್ರೀ ಭಗಂಡೇಶ್ವರ- ತಲಕಾವೇರಿ ದೇವಾಲಯಲ್ಲಿ ತಾ.೨ರಂದು ಚಾಂದ್ರಮಾನ ಯುಗಾದಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ. ಬೆಳಿಗ್ಗೆ ೭ ಗಂಟೆಗೆೆ ಪಂಚಾAಗ ಶ್ರವಣ,
ನಾಳೆ ಮುಳಿಯ ಗಾನ ರತ್ನ ಸ್ಪರ್ಧೆಮಡಿಕೇರಿ, ಮಾ. ೩೧: ಮಡಿಕೇರಿಯ ಮುಳಿಯ ಜ್ಯುವೆಲ್ಸ್ ವತಿಯಿಂದ ತಾ. ೨ ರಂದು ಕರೋಕೆ ಹಾಡುಗಳ ಗಾಯನ ಸ್ಪರ್ಧೆ ‘ಮುಳಿಯ ಗಾನ ರತ್ನ’ ಏರ್ಪಡಿಸಲಾಗಿದೆ. ಖಾಸಗಿ ಬಸ್
ಜಿಲ್ಲೆಯ ೧೦೨ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಜಲಜೀವನ್ ಮಿಷನ್ ಕಾರ್ಯಗತಮಡಿಕೇರಿ, ಮಾ. ೩೦: ೨೦೨೪ರ ಹೊತ್ತಿಗೆ ದೇಶದ ಎಲ್ಲಾ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಕಾರ್ಯಾತ್ಮಕ ಗೃಹ ನಳ ನೀರು ಸಂಪರ್ಕ (ಫಂಕ್ಷನಲ್ ಹೌಸ್ ಟ್ಯಾಪ್ ಕನೆಕ್ಷನ್) ಕಲ್ಪಿಸುವ
ಕಾಮನ್ವೆಲ್ತ್ ಏಷ್ಯನ್ ಗೇಮ್ಸ್ಗೆ ಬಬಿನ್ ಬೆಳ್ಯಪ್ಪ ಮಡಿಕೇರಿ, ಮಾ. ೩೦: ಮುಂಬರಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟ ಹಾಗೂ ಏಷ್ಯನ್ ಗೇಮ್ಸ್ನಲ್ಲಿ ಭಾರತ ತಂಡವನ್ನು ಮೆರಥಾನ್‌ನಲ್ಲಿ ಪ್ರತಿನಿಧಿಸಲು ಜಿಲ್ಲೆಯ ಯುವಕ ಅಪ್ಪಚಂಗಡ ಬಬಿನ್ ಬೆಳ್ಯಪ್ಪ ಅವರು ಆಯ್ಕೆಗೊಂಡಿದ್ದಾರೆ.
೬೦ ಕ್ಯಾಮರಾ ೧೫೦ ಸಿಬ್ಬಂದಿ ಎರಡು ಸಾಕಾನೆಗಳು ಅರವಳಿಕೆ ತಜ್ಞರ ಬಳಕೆಗೋಣಿಕೊಪ್ಪಲು, ಮಾ. ೩೦: ನರಹಂತಕ ಹುಲಿಯನ್ನು ಸೆರೆ ಹಿಡಿಯುವ ನಿಟ್ಟಿನಲ್ಲಿ ಕಾರ್ಯಾಚರಣೆ ಬಿರುಸುಗೊಂಡಿದೆ.ಬಿಟ್ಟAಗಾಲ ಸಮೀಪದ ಕಂಡಗಾಲ ಬಳಿಯಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬೀಡು