ಶರಣರ ವಚನ ಸಾರ್ವಕಾಲಿಕ ಜಯಕುಮಾರ್ ಮಡಿಕೇರಿ, ಫೆ. ೧೧: ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಅನ್ಯ ಬಣ್ಣಿಸಬೇಡ ಎಂದು ಬಸವಾದಿ ಶರಣರು ಹೇಳಿದ ವಚನವೇ ಸ್ವಾತಂತ್ರö್ಯ ನಂತರ ಸಂವಿಧಾನದ ರಚಿಸಲು ಮೂಲ
ಶಿಕ್ಷಣ ಶಾಶ್ವತ ಸಂಪತ್ತು ಮಂತರ್ ಗೌಡ ಸೋಮವಾರಪೇಟೆ, ಫೆ. ೧೧ ಹೆಣ್ಣು ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ನೀಡಿದಾಗ ಅದು ಕುಟುಂಬಕ್ಕೂ ಸಮಾಜಕ್ಕೂ ಬೆಳಕಾಗುತ್ತದೆ. ಶಿಕ್ಷಣವೆಂಬುದು ಯಾರಿಂದಲೂ ಕಸಿದುಕೊಳ್ಳಲಾಗದ ಶಾಶ್ವತ ಸಂಪತ್ತು ಎಂದು ಶಾಸಕ ಡಾ.ಮಂತರ್
ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಕರೆ ಮಡಿಕೇರಿ, ಫೆ. ೧೧: ಸೌಂದರ್ಯ ತಜ್ಞರು ನಿತ್ಯ ವ್ಯಾಯಾಮದೊಂದಿಗೆ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳುವ ಬಗ್ಗೆ ಗಮನಹರಿಸಬೇಕು ಎಂದು ಅಂತರರಾಷ್ಟಿçÃಯ ಬ್ಯಾಡ್ಮಿಂಟನ್ ಕ್ರೀಡಾಪಟು ತಾತಪಂಡ ಜ್ಯೋತಿ ಸೋಮಯ್ಯ ಕಿವಿಮಾತು
ಹಿರಿಯರ ದಾರಿಯಲ್ಲಿ ಸಾಗಿದರೆ ಬದುಕು ಸೊಗಸು ಮುನೀರ್ ಮಡಿಕೇರಿ, ಫೆ. ೧೧: ಹಿರಿಯರು, ಜನಪದರು ತೋರಿಸಿಕೊಟ್ಟ ಮಾರ್ಗದಲ್ಲಿ ನಾವು ಸಾಗದಿರುವುದರಿಂದ ಬದುಕು ಸೊಗಸಾಗಿರುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಮುನೀರ್ ಅಹ್ಮದ್ ಅಭಿಪ್ರಾಯಿಸಿದರು. ಸೋಮವಾರಪೇಟೆ
ಯುವನಿಧಿ ಅರ್ಜಿ ಆಹ್ವಾನ ಮಡಿಕೇರಿ, ಫೆ. ೧೧: ೨೦೨೩, ೨೦೨೪ ಹಾಗೂ ೨೦೨೫ ರಲ್ಲಿ ಪದವಿ, ಡಿಪ್ಲೋಮಾ, ಸ್ನಾತಕೋತ್ತರ ಪದವಿ ಉತ್ತೀರ್ಣರಾಗಿ ೬ ತಿಂಗಳಾದರೂ ಸರ್ಕಾರಿ, ಖಾಸಗಿ, ಸ್ವಯಂ ಉದ್ಯೋಗ ಹೊಂದಿಲ್ಲದವರು