ಕೊಲೆ ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹ ವೀರಾಜಪೇಟೆ, ಮಾ. ೨೦: ಬೆಂಗಳೂರಿನ ಕೊಡತಿ ಗ್ರಾಮದಲ್ಲಿ ನಡೆದ ಕೊಡಗು ಜಿಲ್ಲೆಯ ಪೊನ್ನಂಪೇಟೆಯ ರಂಜಿತಾ ಕೊಲೆ ಪ್ರಕರಣವನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ವಿ. ನಾಗರಾಜ್
ಹೆಬ್ಬಾಲೆಯಲ್ಲಿ ಬೆಳಿಗ್ಗೆಯಿಂದ ಸಾಲಿನಲ್ಲಿ ನಿಂತ ಗ್ರಾಹಕರು ಕಣಿವೆ, ಮಾ. ೨೦: ಕುಶಾಲನಗರ ತಾಲೂಕಿನ ಹೆಬ್ಬಾಲೆಯಲ್ಲಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಅಲಭ್ಯತೆ ಗ್ರಾಹಕರನ್ನು ಚಿಂತೆಗೀಡು ಮಾಡಿದೆ. ಯುಗಾದಿಯ ವರ್ಷ ದೊಡಕು ಆಚರಿಸಲು ಮನೆಗಳಲ್ಲಿ ಗ್ಯಾಸ್ ಇಲ್ಲದ ಕಾರಣ
ತಲಕಾವೇರಿ ಭಗಂಡೇಶ್ವರ ಬೆಳ್ಳಾರಿಕಮ್ಮ ದೇವಾಲಯ ಜಾಗ ಒತ್ತುವರಿ ಮಡಿಕೇರಿ, ಮಾ. ೨೦: ಜಿಲ್ಲೆಯ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ವಶದಲ್ಲಿರುವ ದೇವಾಲಯಗಳ ಜಮೀನಿನ ಹಾಗೂ ಸೋಮವಾರಪೇಟೆ ತಾಲೂಕು ಅಂಜನಗೇರಿ ಬೆಟ್ಟಗೇರಿ ಗ್ರಾಮದ
ಕಾಮಗಾರಿ ನಡೆಸದೆ ಹಣ ಮಂಜೂರು ಆರೋಪ ಮಡಿಕೇರಿ, ಮಾ. ೨೦: ೨೦೨೧-೨೨, ಮತ್ತು ೨೦೨೨-೨೩ರಲ್ಲಿ ಕೊಡಗು ವನ್ಯಜೀವಿ ವಿಭಾಗದ ಅಧಿಕಾರಿಗಳು ವಿವಿಧ ಲೆಕ್ಕಶೀರ್ಷಿಕೆಯ ಅನುದಾನಗಳನ್ನು ಕಾಮಗಾರಿ ನಡೆಸದೇ ಕೋಟ್ಯಂತರ ರೂಪಾಯಿ ಬಿಲ್ ಪಾವತಿಯನ್ನು ಚಾಮರಾಜನಗರ
ಚೇನಂಡ ಉತ್ತಯ್ಯ ನಿಧನ ೭ನೇ ಹೊಸಕೋಟೆಯ ತೊಂಡೂರು ಗ್ರಾಮದಲ್ಲಿ ನೆಲೆಸಿದ್ದ ಕಾಫಿ ಬೆಳೆಗಾರ ಚೇನಂಡ ಎ. ಉತ್ತಯ್ಯ (೯೨) ತಾ. ೧೯ ರಂದು ನಿಧನರಾದರು. ಮೃತರು ಓರ್ವ ಪುತ್ರ ಮತ್ತು ಪುತ್ರಿಯನ್ನು ಆಗಲಿದ್ದಾರೆ.