ಶಿವಶರಣೆ ಗಂಗಾAಬಿಕೆ ಪ್ರಶಸ್ತಿ ಮಡಿಕೇರಿ, ಮಾ. ೨೦: ಅಂತರರಾಷ್ಟಿçÃಯ ಮಹಿಳಾ ದಿನಾಚರಣೆಯ ಅಂಗವಾಗಿ ಶಿವಶರಣೆ ಗಂಗಾAಬಿಕೆ ಪ್ರಶಸ್ತಿ ಪ್ರದಾನವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭ ವೀರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಟ್ರಸ್ಟಿನ
ರೆವಿನ್ಯೂ ಪ್ರೀಮಿಯರ್ ಲೀಗ್ ಪೊನ್ನಂಪೇಟೆ ತಾಲೂಕು ಚಾಂಪಿಯನ್ ಗೋಣಿಕೊಪ್ಪಲು, ಮಾ. ೨೦: ಹಾತೂರು ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಂದಾಯ ಇಲಾಖೆ ನೌಕರರ ರೆವಿನ್ಯೂ ಕ್ರಿಕೆಟ್ ಪ್ರೀಮಿಯರ್ ಲೀಗ್‌ನಲ್ಲಿ ಆತಿಥೇಯ ಪೊನ್ನಂಪೇಟೆ ತಾಲೂಕು ತಂಡ ಚಾಂಪಿಯನ್ ಪಟ್ಟ
ಅಂತರರಾಷ್ಟಿçÃಯ ಮಹಿಳಾ ದಿನಾಚರಣೆ ಮಡಿಕೇರಿ, ಮಾ. ೨೦: ಸ್ಥಳೀಯ ಜನನಿ ಮಹಿಳಾ ಮಂಡಳಿ ವತಿಯಿಂದ ಅಂತರರಾಷ್ಟಿçÃಯ ಮಹಿಳಾ ದಿನಾಚರಣೆಯನ್ನು ಆಚರಿಸ ಲಾಯಿತು. ಸೌಮ್ಯ ಜಗ್ಗೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.
ನೀರಿಲ್ಲದೆ ಒಣಗಿದ ಕುಶಾಲನಗರದ ಕಾವೇರಿ ಉದ್ಯಾನವನ ಕಣಿವೆ, ಮಾ. ೨೦: ಕೆಳಗೆ ಕಾವೇರಿ ನದಿ ಹರಿದಿದೆ. ಮೇಲೆ ಜಲಮಂಡಳಿಯ ನೀರು ನಿರ್ವಹಣಾ ಘಟಕದ ಟ್ಯಾಂಕ್‌ಗಳಿದ್ದು, ಸಂಸ್ಕರಣೆ ಒಳಪಟ್ಟ ಯಥೇಚ್ಛ ನೀರು ಅವ್ಯಾಹತವಾಗಿ ಚರಂಡಿಯಲ್ಲಿ ಹರಿದು
ಗ್ರಾಪಂ ಮಾಜಿ ಅಧ್ಯಕ್ಷರಿಗೆ ಸನ್ಮಾನ ಗುಡ್ಡೆಹೊಸೂರು, ಮಾ. ೨೦: ಇಲ್ಲಿಗೆ ಸಮೀಪದ ಹೇರೂರು ಗ್ರಾಮದ ನಿವಾಸಿ ನಾಕೂರು ಶಿರಂಗಾಲ ಗ್ರಾಮ ಪಂಚಾಯ್ತಿಯ ಅಧ್ಯಕ್ಷರಾಗಿದ್ದ ಮಂದೊಡಿ ಜಗನ್ನಾಥ್ (ಶಶಿ) ಅವರನ್ನು ಹೇರೂರು ಗ್ರಾಮದ ಗ್ರಾಮಸ್ಥರು