ನೂತನ ರಸ್ತೆ ಉದ್ಘಾಟನೆ ವೀರಾಜಪೇಟೆ, ಮೇ ೧೪: ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮದ ಬಾರಿಕ್ಕಾಡುವಿನಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಲಾದ ನೂತನ ಕಾಂಕ್ರೀಟ್ ರಸ್ತೆಯನ್ನು ವೀರಾಜಪೇಟೆ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ
ಸಿಎನ್ಸಿಯಿಂದ ೫೩ ಗಂಟೆ ಸತ್ಯಾಗ್ರಹ ಮಡಿಕೇರಿ, ಮೇ ೧೪: ಕೊಡವರಿಗೆ ಪ್ರತ್ಯೇಕ ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರವನ್ನು ಘೋಷಿಸಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ೫೩ ಗಂಟೆಗಳ ಸತ್ಯಾಗ್ರಹವನ್ನು ಪೂರ್ಣಗೊಳಿಸಿತು. ನಗರದ ಕೊಡವ
ಅಷ್ಟಬಂಧ ಬ್ರಹ್ಮಕಲಶೋತ್ಸವ ನಾಪೋಕ್ಲು, ಮೇ ೧೪: ಇಲ್ಲಿಗೆ ಸಮೀಪದ ಕಕ್ಕಬೆಯ ಪಾಡಿ ಶ್ರೀ ಇಗುತ್ತಪ್ಪ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಅಂಗವಾಗಿ ಗುರುವಾರ ವಿವಿಧ ಪೂಜಾ ವಿಧಿವಿಧಾನಗಳು ಜರುಗಿದವು. ನೀಲೇಶ್ವರ ಉಚ್ಚಿಲತಾಯ ಪದ್ಮನಾಭ
ರಸ್ತೆಗೆ ಬಿದ್ದ ಮರ ತೆರವುಗೊಳಿಸಿದ ಎನ್ಸಿಸಿ ಕೆಡೆಟ್ಗಳು ಪೊನ್ನಂಪೇಟೆ, ಮೇ ೧೪: ಭಾರೀ ಮಳೆಯಿಂದ ವೀರಾಜಪೇಟೆ-ಮೂರ್ನಾಡು ಮುಖ್ಯ ರಸ್ತೆಗೆ ಮರ ಬಿದ್ದು ಸುಮಾರು ಅರ್ಧ ಗಂಟೆ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ನಡೆಯಿತು. ಇದೇ ವೇಳೆ
ಮದ್ಯದ ದರದಲ್ಲಿ ಬದಲಾವಣೆ ಆಲ್ಕೋಹಾಲ್ ಬಳಕೆಗೆ ತಕ್ಕಂತೆ ಧಾರಣೆ ಕಾಯಪಂಡ ಶಶಿ ಸೋಮಯ್ಯ ಮಡಿಕೇರಿ, ಮೇ ೧೩: ಕರ್ನಾಟಕ ರಾಜ್ಯದಲ್ಲಿ ಮದ್ಯದ ದರಕ್ಕೆ ಸಂಬAಧಿಸಿದAತೆ ಇದೀಗ ರಾಜ್ಯ ಸರಕಾರ ಹಾಗೂ ಅಬಕಾರಿ ಇಲಾಖೆಯ ಹೊಸ ನಿಯಮವೊಂದು ಜಾರಿಗೆ ಬರುತ್ತಿದೆ.