ಹೋಂಸ್ಟೇ ನಿಯಮದ ಗೊಂದಲ ನಿವಾರಿಸಲು ಒತ್ತಾಯಮಡಿಕೇರಿ, ನ. 30: ಇತ್ತೀಚಿನ ವರ್ಷಗಳಲ್ಲಿ ಸರಕಾರ ಹೋಂಸ್ಟೇ ನಿಯಮಗÀಳನ್ನು ಬದಲಾಯಿಸುತ್ತಲೇ ಬರುತ್ತಿದ್ದು, ಇದರಿಂದ ಹೋಂಸ್ಟೇ ಮಾಲೀಕರುಗಳಲ್ಲಿ ಗೊಂದಲ ಮತ್ತು ಆತಂಕ ಎದುರಾಗಿದೆ ಎಂದು ಆರೋಪಿಸಿರುವ ಕೊಡಗು
ಹೆಬ್ಬಾಲೆಯಲ್ಲಿ ಎತ್ತಿನಗಾಡಿ ಓಟಕೂಡಿಗೆ, ನ. 30: ಇಲ್ಲಿಗೆ ಸಮೀಪದ ಹೆಬ್ಬಾಲೆ ಬನಶಂಕರಿ ಅಮ್ಮನ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಕ್ರೀಡಾಕೂಟವನ್ನು ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ
ಮುಕ್ತ ಕ್ರಿಕೆಟ್ ಪಂದ್ಯಾಟಸೋಮವಾರಪೇಟೆ,ನ.30: ಸಮೀಪದ ಕಲ್ಕಂದೂರು ಕೆಸಿಸಿ ಕ್ರಿಕೆಟರ್ಸ್ ವತಿಯಿಂದ ತಾ. 3 ಮತ್ತು 4ರಂದು ಯಡೂರಿನ ಬಿಟಿಸಿಜಿ ಕಾಲೇಜು ಮೈದಾನದಲ್ಲಿ ಮುಕ್ತ ಟಿನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ. ತಾ.3ರಂದು ಬೆಳಿಗ್ಗೆ
ಕೊಡಗಿನಲ್ಲಿ ಕಾವೇರಿ ನದಿ ಮೂಲ ರಕ್ಷಿಸುವ ಕಾರ್ಯ ಆಗಬೇಕಿದೆಸೋಮವಾರಪೇಟೆ,ನ.30: ಕಾವೇರಿ ನದಿ ಸ್ವಚ್ಛತೆಯ ಕುರಿತು ಜನಜಾಗೃತಿ, ಸ್ವಚ್ಛತಾ ಆಂದೋಲನ ಮಾಡುವದಕ್ಕೂ ಮೊದಲು ಕಾವೇರಿ ನದಿ ಮೂಲವನ್ನು ರಕ್ಷಿಸುವ ಪ್ರಯತ್ನ ಆಗಬೇಕಾಗಿದೆ ಎಂದು ಮಲೆನಾಡು ಜನಪರ ಹೋರಾಟ
ರೈತರ ಪ್ರತಿಭಟನೆ ಮುಂದುವರಿಕೆಕುಶಾಲನಗರ, ನ. 30: ಹಾರಂಗಿ ಜಲಾಶಯದಿಂದ ಕಾಲುವೆಗಳ ಮೂಲಕ ರೈತರ ಬೆಳೆಗೆ ನೀರು ಹರಿಸುವಂತೆ ಆಗ್ರಹಿಸಿ ಪಿರಿಯಾಪಟ್ಟಣ ಹಾರ್ನಳ್ಳಿ ಹೋಬಳಿ ರೈತರು ಕುಶಾಲನಗರದ ಹಾರಂಗಿ ಯೋಜನಾ ವೃತ್ತದ