ದೇಶಕ್ಕೆ ಮೊದಲ ಆದ್ಯತೆ ನೀಡಬೇಕು – ವೆಂಕಟೇಶ್ ನಾಪೆÇೀಕ್ಲು, ಜು. 13: ಶೈಕ್ಷಣಿಕ ಅಭಿವೃದ್ಧಿಯಿಂದ ಮಾತ್ರ ದೇಶದ ಪ್ರಗತಿ ಸಾಧ್ಯ. ವಿದ್ಯಾರ್ಥಿಗಳು ದೇಶದ ಸಂಪತ್ತು. ದೇಶಕ್ಕೆ ಮೊದಲ ಆದ್ಯತೆ ನೀಡಬೇಕು. ಅವರು ಕಲಿತ ವಿದ್ಯೆಯನ್ನು
ಹಸಿರೀಕರಣಕ್ಕೆ ಪ್ರಾಮುಖ್ಯತೆ ನೀಡಲು ರಂಜನ್ ಕರೆಕುಶಾಲನಗರ, ಜು. 13: ಜಾಗತಿಕ ತಾಪಮಾನ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಹಸಿರೀಕರಣಕ್ಕೆ ಪ್ರಾಮುಖ್ಯತೆ ನೀಡಬೇಕಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಕರೆ ನೀಡಿದರು. ಕಾವೇರಿ ಪರಿಸರ
ಆಟೋ ಚಾಲಕರಿಂದ ಧನ ಸಹಾಯಸೋಮವಾರಪೇಟೆ, ಜು. 13: ಕಳೆದ ಜೂನ್ 27 ರಂದು ಸಮೀಪದ ಕುಸುಬೂರು ಗ್ರಾಮದಲ್ಲಿ ನಡೆದ ಆಟೋ ಮತ್ತು ವ್ಯಾನ್ ನಡುವಿನ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಇಂದಿಗೂ ಚಿಕಿತ್ಸೆಯಲ್ಲಿರುವ
ನಕಲಿ ಚಕ್ಕೆ ವಿರುದ್ಧ ಕೇಂದ್ರ ಕ್ರಮಮಡಿಕೇರಿ, ಜು. 13: ಸಂಬಾರ ಪದಾರ್ಥವೆಂದು ಹೇಳಿ ಆರೋಗ್ಯಕ್ಕೆ ಹಾನಿಕಾರಕವಾದ ಕ್ಯಾಸಿಯಾವನ್ನೆ ಚಕ್ಕೆಯೆಂದು ನಂಬಿಸಿ ಆಮದು ಮಾಡಿಕೊಳ್ಳುತ್ತಿದ್ದ ದಂಧೆಯ ವಿರುದ್ಧ ತಾವು ಮಾಡುತ್ತಿರುವ ಹೋರಾಟಕ್ಕೆ ಫಲ ದೊರಕಿದ್ದು,
ಅರಣ್ಯ ಇಲಾಖೆಯಿಂದ ಹಲವು ಕಾರ್ಯಯೋಜನೆ: ಏಡುಕೊಂಡಲುಕುಶಾಲನಗರ, ಜು. 13: ಕೊಡಗು ಜಿಲ್ಲೆಯಲ್ಲಿ ಉತ್ತಮ ಅರಣ್ಯ ನಿರ್ಮಾಣಕ್ಕಾಗಿ ಇಲಾಖೆ ಮೂಲಕ ಹಲವು ಕಾರ್ಯಯೋಜನೆಗಳನ್ನು ರೂಪಿಸಲಾಗಿದೆ ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು