ಸಾಹಿತ್ಯ ಸಮ್ಮೇಳನದ ನಿರ್ಣಯಗಳುವೀರಾಜಪೇಟೆ, ನ. 29: ವೀರಾಜಪೇಟೆ ತಾಲೂಕು ಮೈದಾನದಲ್ಲಿ ನಡೆದ 7ನೇ ಕನ್ನಡ ಸಾಹಿತ್ಯ ಸಮ್ಮೇಳÀನದ ಬಹಿರಂಗ ಅಧಿವೇಶÀನದಲ್ಲಿ ಒಟ್ಟು 11 ನಿರ್ಣಯಗಳನ್ನು ಅಂಗೀಕರಿಸಿ ಜಾರಿಗೆ ತರಲು ಮನವಿ
ಬೆಳೆ ಹಾನಿ : ಅನುದಾನ ಕೋರಿ ಕೇಂದ್ರಕ್ಕೆ ಮನವಿಬೆಂಗಳೂರು, ನ. 29: ವಿಧಾನ ಪರಿಷತ್‍ನಲ್ಲಿ ಇಂದು ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಕೊಡಗು ಜಿಲ್ಲೆಯಲ್ಲಿ ಭತ್ತ ಕೃಷಿಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಕೃಷಿ ಸಚಿವ
ಕನ್ನಡ ಸಂಪೂರ್ಣ ಅನುಷ್ಠಾನ ಪರಿಷತ್ ಧ್ಯೇಯವೀರಾಜಪೇಟೆ, ನ. 29 :ಗಡಿ ನಾಡಾದ ಕೊಡಗು ಜಿಲ್ಲೆಯಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವದು ನಮ್ಮ ಧ್ಯೇಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲೋಕೆಶ್ ಸಾಗರ್ ಹೇಳಿದರು.ತಾಲೂಕು
ಕಾವೇರಿ ನದಿ ತೀರ ಒತ್ತುವರಿ: ಪ್ರವಾಸಿ ಕೇಂದ್ರ ನಿರ್ಮಾಣಕುಶಾಲನಗರ, ನ. 29: ಕಾವೇರಿ ನದಿ ತೀರಗಳ ಒತ್ತುವರಿಯೊಂದಿಗೆ ಹಲವೆಡೆ ಪ್ರವಾಸಿ ಕೇಂದ್ರ ನಿರ್ಮಾಣಗೊಂಡು ನದಿ ಸಂಪೂರ್ಣ ಕಲುಷಿತಗೊಳ್ಳುತ್ತಿರುವ ಪ್ರಕರಣಗಳು ಕುಶಾಲನಗರ ವ್ಯಾಪ್ತಿಯಲ್ಲಿ ಕಂಡುಬಂದಿದೆ. ಕುಶಾಲನಗರದ ಗುಡ್ಡೆಹೊಸೂರು
ಹಸುವನ್ನು ಕೊಂದು ಕಾರ್ಮಿಕರ ಮೇಲೆ ಎರಗಿದ ಹುಲಿಶ್ರೀಮಂಗಲ, ನ. 29 : ದ.ಕೊಡಗಿನ ಟಿ.ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ಈಸ್ಟ್ ನೆಮ್ಮಲೆ ಗ್ರಾಮದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಮಿಶ್ರತಳಿಯ ಗಬ್ಬದ ಹಸುವನ್ನು ಹುಲಿ ಧಾಳಿ ನೆಡೆಸಿ ಕೊಂದು