ವಿವಿಧೆಡೆ ಕನ್ನಡ ರಾಜ್ಯೋತ್ಸವಕುಟ್ಟ ರಕ್ಷಣಾ ವೇದಿಕೆ: ಕನ್ನಡದ ಭಾಷೆ, ಸಾಹಿತ್ಯದ ಬೆಳವಣಿಗೆಯಾದರೆ ಗಡಿನಾಡಿನಲ್ಲು ಕನ್ನಡ ನಾಡು ನೆಲ ಜಲ ಉಳಿಯಲು ಸಾಧ್ಯ ಎಂದು ಜನತಾದಳದ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ
ಆಡಳಿತ ವೈಫಲ್ಯದಿಂದಾಗಿ ನ್ಯಾಯಾಧೀಶರುಗಳೇ ಸಾಮಾನ್ಯರೊಂದಿಗೆ ಬರಬೇಕಿದೆಸೋಮವಾರಪೇಟೆ, ನ. 10: ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 7 ದಶಕಗಳು ಕಳೆದರೂ ಸಹ ಇಂದಿಗೂ ಅನೇಕ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲ. ಸರ್ಕಾರಗಳು ಕೋಟ್ಯಂತರ ಅನುದಾನ ಬಿಡುಗಡೆ
ಸರ್ವದೆÉೈವತಾ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವಗೋಣಿಕೊಪ್ಪಲು, ನ. 10: ಇಲ್ಲಿನ ಅರ್ವತೊಕ್ಲುವಿನಲ್ಲಿರುವ ಸರ್ವದೆÉೈವತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಈ ಸಂದರ್ಭ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ
ಕಾವೇರಿ ವಿದ್ಯಾಲಯದಲ್ಲಿ ಶೈಕ್ಷಣಿಕ ಶಿಬಿರಭಾಗಮಂಡಲ, ನ. 10: ಗ್ರಾಮೀಣ ಶಾಲೆಯನ್ನು ಉನ್ನತೀಕರಿಸುವ ಸಿಸ್ಕೋ ಸಂಸ್ಥೆಯ ಯೋಜನೆಯಿಂದ ವಿದ್ಯಾರ್ಥಿಗಳಲ್ಲಿ ಬುದ್ಧಿಶಕ್ತಿ ಮತ್ತು ಸ್ಮರಣಶಕ್ತಿ ಹೆಚ್ಚಿ ಜೀವನ ಕೌಶಲ್ಯಗಳನ್ನು ವೃದ್ಧಿಸಲು ನೆರವಾಗಲಿದೆ ಎಂದು ಭಾಗ
ವೀರಾಜಪೇಟೆಯಲ್ಲಿ ಕಲಾ ಉತ್ಸವವೀರಾಜಪೇಟೆ, ನ. 10: ವೀರಾಜಪೇಟೆಯಲ್ಲಿ ತಾ. 11 ರಿಂದ 21 ರವರೆಗೆ 10 ದಿನಗಳ ಕಲಾ ಉತ್ಸವ ಕೊಡಗು 2017 ಎಂಬ ಹೆಸರಿನಲ್ಲಿ ಚಿತ್ರಕಲೆ, ಶಿಲ್ಪಕಲೆ ಪ್ರತಿಷ್ಠಾಪನಾ