ಪತ್ರಕರ್ತರು ಅಧ್ಯಯನಶೀಲ ಪ್ರವೃತ್ತಿ ಬೆಳೆಸಿಕೊಳ್ಳಬೇಕುಗೋಣಿಕೊಪ್ಪಲು,ಆ.29: ಪತ್ರಕರ್ತರಲ್ಲಿ ರಾಷ್ಟ್ರೀಯ ಪ್ರಜ್ಞೆ ಇರಬೇಕು. ಸಂಶೋಧನಾ ಶೀಲ ಹಾಗೂ ಅಧ್ಯಯನ ಶೀಲ ಪ್ರವೃತ್ತಿ ಯನ್ನು ಪತ್ರಕರ್ತರು ಬೆಳೆಸಿಕೊಳ್ಳಬೇಕು ಎಂದು ಕಾವೇರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಇಟ್ಟೀರ
ಸಂವಿಧಾನದಲ್ಲಿನ ವಚನ ಸಾರವನ್ನು ಇಂದಿಗೂ ಆಚರಣೆಗೆ ತರಲು ಸಾಧ್ಯವಾಗಿಲ್ಲಸೋಮವಾರಪೇಟೆ, ಆ.29 : ಸಂವಿಧಾನ ರಚನೆಗೆ 12ನೇ ಶತಮಾನದಲ್ಲಿನ ವಚನ ಸಾಹಿತ್ಯ ಮೂಲ ಮೆಟ್ಟಿಲು ಎಂದು ಹೇಳಿ ಕೊಳ್ಳುವ ದೇಶದಲ್ಲಿ, ಸಂವಿಧಾನದಲ್ಲಿನ ವಚನ ಸಾರವನ್ನು ಇಂದಿಗೂ ಆಚರಣೆಗೆ
ಗಣಪತಿ ಸಾವು ಮತ್ತೆ ಕಾಡಬಹುದು ಬಿ ರಿಪೋರ್ಟ್ ಭೂತಗೋಣಿಕೊಪ್ಪಲು, ಆ. 29 : ಭವಿಷ್ಯದಲ್ಲಿ ನ್ಯಾಯಾಲಯದಲ್ಲಿ ಮತ್ತೆ ಬಿ ರಿಪೋರ್ಟ್ ತೆರೆದುಕೊಳ್ಳುವ ಮೂಲಕ ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣದಲ್ಲಿ ನ್ಯಾಯ ದೊರಕುವ ಆಶಾಭಾವನೆ ಇದೆ ಎಂದು
ಬಾಳೆಲೆಯಲ್ಲಿ ತಾ. 30 ರಂದು ಸಾರ್ವಜನಿಕ ಸಭೆ ಗೋಣಿಕೊಪ್ಪಲು, ಆ. 28: ಸೂಕ್ಷ್ಮ ಪರಿಸರ ವಲಯಕ್ಕೆ ಬಾಳೆಲೆ ಸುತ್ತಮುತ್ತಲಿನ 9 ಗ್ರಾಮಗಳನ್ನು ಸೇರಿಸಲು ಮುಂದಾಗಿರುವ ಬಗ್ಗೆ ಜನಾಭಿಪ್ರಾಯದ ಮೂಲಕ ಆಕ್ಷೇಪ ಸಲ್ಲಿಸಲು ತಾ. 30 ರಂದು
ಜೆಡಿಎಸ್ ಹೋರಾಟದ ಎಚ್ಚರಿಕೆಮಡಿಕೇರಿ, ಆ.28 : ಡಿವೈಎಸ್‍ಪಿ ಗಣಪತಿ ಅವರನ್ನು ರಾಜ್ಯ ಸರಕಾರ ಕೊಲೆ ಮಾಡಿದೆ ಎಂದು ಆರೋಪಿಸಿರುವ ಜಾತ್ಯಾತೀತ ಜನತಾದಳದ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ, ಪ್ರಕರಣವನ್ನು ಸಿಬಿಐ ತನಿಖೆಗೆ