ತಲಕಾವೇರಿ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯಮೂರ್ನಾಡು, ನ. 11: ಮೂರ್ನಾಡು ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಭಾಗಮಂಡಲದಿಂದ ತಲಕಾವೇರಿವರೆಗೆ ಸ್ವಚ್ಛತಾ ಕಾರ್ಯ ನಡೆಸಿದರು. ವಿದ್ಯಾಸಂಸ್ಥೆಯ ಕ್ಲೀನ್ ಇಂಡಿಯಾ ಬ್ರಿಗೇಡ್ ಕಾರ್ಯಕ್ರಮದಡಿಯಲ್ಲಿ ವಿದ್ಯಾರ್ಥಿಗಳು ಭಾಗಮಂಡಲದಿಂದ ತಲಕಾವೇರಿಗೆ ಸಾಗುವ ಮುಖ್ಯ
ಗುಟ್ಟಾಗಿ ಒಟ್ಟಾದರು ಬಂದ್ ನಡುವೆ ಬಂದು ಬಂಧಿಯಾದರುಮಡಿಕೇರಿ, ನ. 10: ಟಿಪ್ಪು ಜಯಂತಿ ಆಚರಣೆಗೆ ಪ್ರತಿರೋಧವೊಡ್ಡಲು ಮುಂದಾದ ಬಿಜೆಪಿ ಹಾಗೂ ಸಂಘ ಪರಿವಾರದ ನೂರಾರು ಮಂದಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ ಘಟನೆ ಜಿಲ್ಲಾ ಕೇಂದ್ರ
ಶಾಸಕತ್ರಯರ ಸಹಿತ 245 ಮಂದಿ ಬಂಧನ : ಮಾಹಿತಿಮಡಿಕೇರಿ, ನ. 10: ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸಿ ಬಿಜೆಪಿಯ ಮೂವರು ಶಾಸಕರೊಂದಿಗೆ ಸಂಘ ಪರಿವಾರದ ಒಟ್ಟು 245 ಮಂದಿಯನ್ನು ಬಂಧಿಸಿ ಬಿಡುಗಡೆಗೊಳಿಸಲಾಗಿದೆ ಎಂದು
ಶಾಸಕರು ಟಿಪ್ಪುವನ್ನು ನಿಂದಿಸಿದರು ಪೊಲೀಸರು 33 ಮಂದಿಯನ್ನು ಬಂಧಿಸಿದರುವೀರಾಜಪೇಟೆ, ನ. 10: ವೀರಾಜಪೇಟೆಯ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಆಡಳಿತದಿಂದ ಆಯೋಜಿಸಲಾಗಿದ್ದ ಹಜರತ್ ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆಯ
ಮೂರು ಕಡೆಯಿಂದ ಮುತ್ತಿಗೆಗೆ ಯತ್ನಸೋಮವಾರಪೇಟೆ, ನ.10: ಆತಂಕದ ವಾತಾವರಣವಿದ್ದ ಚನ್ನಬಸಪ್ಪ ಸಭಾಂಗಣದೊಳಗೆ ನಡೆಯುತ್ತಿದ್ದ ಟಿಪ್ಪು ಜಯಂತಿಗೆ ಮೂರು ಕಡೆಗಳಿಂದ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರ ತಂತ್ರವನ್ನು ಪೊಲೀಸರು ವಿಫಲಗೊಳಿಸಿ, ಟಿಪ್ಪು ಜಯಂತಿ