ರೋಗ ನಿರೋಧಕ ಲಸಿಕೆಗೆ ಸಲಹೆವೀರಾಜಪೇಟೆ, ನ. 10: ಸಾಕು ಪ್ರಾಣಿಗಳಿಂದ ರೋಗಗಳು ಹರಡುತ್ತಿದ್ದು ಸಾರ್ವಜನಿಕರು ತಮ್ಮ ಸಾಕು ಪ್ರಾಣಿಗಳಿಗೆ ಉಚಿತವಾಗಿ ರೋಗ ನಿರೋಧಕ ಲಸಿಕೆಯನ್ನು ಹಾಕಿಸುವಂತಾಗಬೇಕು ಎಂದು ವೀರಾಜಪೇಟೆ ಪಶುವೈದ್ಯ ಆಸ್ಪತ್ರೆಯ
ಸ್ಮಾರ್ಟ್ ಕ್ಲಾಸ್ ಉದ್ಘಾಟನೆಕೂಡಿಗೆ, ನ. 10: ವಾಲ್ನೂರು-ತ್ಯಾಗತ್ತೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಸ್ಮಾರ್ಟ್ ಕ್ಲಾಸ್ ಪ್ರಾರಂಭವಾಗಲು ಕಾರಣ ಕರ್ತರಾದ
ಸಿ.ಪಿ.ಐ.ಎಂ.ಎಲ್.ನಿಂದ ರಷ್ಯಾ ಕ್ರಾಂತಿಯ ಅವಲೋಕನ ಉಪನ್ಯಾಸಸೋಮವಾರಪೇಟೆ, ನ. 10: ಸಿಪಿಐ(ಎಂ.ಎಲ್) ರೆಡ್‍ಸ್ಟಾರ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ‘ಅಕ್ಟೋಬರ್ ಕ್ರಾಂತಿಯ 100ನೇ ವರ್ಷಾಚರಣೆ’ ಅಂಗವಾಗಿ ‘ರಷ್ಯಾ ಕ್ರಾಂತಿಯ ಅವಲೋಕನ
ಬ್ರೈನೋಬ್ರೈನ್ ಸ್ಪರ್ಧೆ: ಮಡಿಕೇರಿ ಕೇಂದ್ರಕ್ಕೆ ಪ್ರಶಸ್ತಿ ಮಡಿಕೇರಿ, ನ. 10: ಇತ್ತೀಚೆಗೆ ಚೆನ್ನೈಯಲ್ಲಿ ಜರುಗಿದ 34ನೇ ರಾಷ್ಟ್ರಮಟ್ಟದ ಬ್ರೈನೋಬ್ರೈನ್ ಅಬಾಕಸ್ ಸ್ಪರ್ಧೆಯಲ್ಲಿ ಜಿಲ್ಲೆಯ ಮಡಿಕೇರಿ ಕೇಂದ್ರಕ್ಕೆ 2 ಚಾಂಪಿಯನ್ ಪ್ರಶಸ್ತಿ ಹಾಗೂ 1 ಬಂಗಾರದ
ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷರು ಆಸ್ಪತ್ರೆಗೆ ಸೋಮವಾರಪೇಟೆ, ನ. 10: ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಟಿಪ್ಪು ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯಿತಿ ಉಪಾಧ್ಯಕ್ಷರೂ ಆಗಿರುವ ಟಿಪ್ಪು ಜಯಂತಿ ವಿರೋಧಿ ಹೋರಾಟ