ವೃದ್ಧರಿಗೆ ಅನ್ನ ವಸ್ತ್ರದಾನಕೂಡಿಗೆ, ಡಿ. 13: ರಬೀಉಲ್ ಅವ್ವಲ್ ತಿಂಗಳು ಮುಸಲ್ಮಾನರ ಪವಿತ್ರವಾದ ಹಾಗೂ ಶ್ರೇಷ್ಟವಾದ ತಿಂಗಳು. ಈ ಪ್ರಯುಕ್ತ ಇಲ್ಲಿನ ಹಿಲಾಲ್ ಮಸೀದಿ, ದಾರುಲ್ ಉಲೂಮ್ ಮದ್ರಸ ಹಾಗೂ
ವಾರ್ಷಿಕೋತ್ಸವ ಪ್ರಯುಕ್ತ ಮ್ಯಾರಥಾನ್ ಸ್ಪರ್ಧೆಶನಿವಾರಸಂತೆ, ಡಿ. 13: ಶನಿವಾರಸಂತೆ ಕಾವೇರಿ ಎಡ್ಲಾ ಸಂಸ್ಥೆಯ ವಾರ್ಷಿಕೋತ್ಸವ ಪ್ರಯುಕ್ತ ವಿದ್ಯಾರ್ಥಿಗಳಿಗೆ ಗೌಡಳ್ಳಿ ನವ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಕಾಲೇಜಿನವರೆಗೆ 10 ಕಿ. ಮೀ. ಮಿನಿ ಮ್ಯಾರಥಾನ್
ರಾಷ್ಟ್ರೀಯ ಸ್ವಾಸ್ಥ ಬೀಮಾ ಯೋಜನೆ ಸಂಬಂಧ ಸಭೆಮಡಿಕೇರಿ, ಡಿ. 13: ರಾಷ್ಟ್ರೀಯ ಸ್ವಾಸ್ಥ ಬೀಮಾ ಯೋಜನೆಯ 2012ರ ಕಾರ್ಡ್‍ಗಳನ್ನು ನವೀಕರಣ ಮಾಡುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ತಿಳಿಸಿದರು. ನಗರದ
ಕುಶಾಲನಗರದಲ್ಲಿ ಜಿಲ್ಲಾ ಶೈಕ್ಷಣಿಕ ಸಮ್ಮೇಳನಮಡಿಕೇರಿ, ಡಿ. 13: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘÀದ ಜಿಲ್ಲಾ ಘಟಕದ ವತಿಯಿಂದ ಶೈಕ್ಷಣಿಕ ಸಮ್ಮೇಳನ ಮತ್ತು ವಿಚಾರಗೋಷ್ಠಿ ತಾ. 20 ರಂದು ಕುಶಾಲನಗರದ
ಹಸೈನಾರ್ ಹಾಜಿಗೆ ಸನ್ಮಾನ ಸಿದ್ದಾಪುರ, ಡಿ. 13: ರಾಜ್ಯ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಪಿ.ಸಿ. ಹಸೈನಾರ್ ಹಾಜಿ ಅವರನ್ನು ಹುಂಡಿ ಗ್ರಾಮಾಸ್ಥರ ಪರವಾಗಿ ಮಾಲ್ದಾರೆ ವಲಯ ಅಲ್ಪಸಂಖ್ಯಾತರ ಘಟಕದ