ಬಿಡುಗಡೆಯಾಗದ ಹಣ: ಕಾಮಗಾರಿ ಸ್ಥಗಿತಕೂಡಿಗೆ, ಮಾ. 12: ಕರ್ನಾಟಕ ರಾಜ್ಯದಲ್ಲೇ ಪ್ರಥಮವಾಗಿ ಪ್ರಾರಂಭಗೊಂಡ, ಕೂಡಿಗೆಯ ಕೃಷಿ ಕ್ಷೇತ್ರದ ಆವಣದಲ್ಲಿರುವ ಸರಕಾರಿ ಕ್ರೀಡಾ ಪ್ರೌಢಶಾಲೆಯ ಹಾಕಿ ಕ್ರೀಡಾಪಟುಗಳಿಗೆ ಅನುಕೂಲ ವಾಗುವಂತೆ ಬಹುದಿನಗಳ ಬೇಡಿಕೆಯಾಗಿದ್ದ
ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಹುಟ್ಟೂರಿನಲ್ಲಿ ಸ್ವಾಗತಸುಂಟಿಕೊಪ್ಪ, ಮಾ. 12: ಕೊಡಗು ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷರಾಗಿ ನೇಮಕವಾದ ಬಿ.ಬಿ.ಭಾರತೀಶ್ ಅವರಿಗೆ ತಮ್ಮ ಹುಟ್ಟೂರು ಸುಂಟಿಕೊಪ್ಪದಲ್ಲಿ ಬಿಜೆಪಿ ಕಾರ್ಯಕರ್ತರು ಭಾನುವಾರ ಅದ್ದೂರಿ ಸ್ವಾಗತ
ನಾಪೋಕ್ಲುವಿನಲ್ಲಿ ಕಾಮಾಲೆ ರೋಗಕ್ಕೆ ಮಹಿಳೆ ಬಲಿನಾಪೆÇೀಕ್ಲು, ಮಾ. 12: ಕಳೆದ 2 ತಿಂಗಳಿನಿಂದ ನಾಪೆÇೀಕ್ಲು ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿರುವ ಕಾಮಾಲೆ (ಜಾಂಡೀಸ್) ರೋಗಕ್ಕೆ ಸಮೀಪದ ಚೆರಿಯಪರಂಬುವಿನ ಗೃಹಿಣಿ ಬಲಿಯಾಗಿದ್ದಾರೆ. ಚೆರಿಯಪರಂಬು ನಿವಾಸಿ ಸೈನುದ್ದೀನ್ ಎಂಬವರ
ಮೂರೆಡೆಯಿಂದ ಸಾಗಿ ಬಂದ ಭಕ್ತಸಮೂಹನಾಪೋಕ್ಲು, ಮಾ. 12: ಕೊಡಗಿನಲ್ಲಿ ಮಳೆ - ಬೆಳೆಗೆ ಆದಿದೇವನೆಂಬ ಖ್ಯಾತಿಯ ಕಕ್ಕಬ್ಬೆ ಶ್ರೀ ಪಾಡಿ ಇಗ್ಗುತ್ತಪ್ಪ, ನೆಲಜಿಯ ಶ್ರೀ ಇಗ್ಗುತ್ತಪ್ಪ ಹಾಗೂ ಪೇರೂರು ಗ್ರಾಮದಲ್ಲಿ ನೆಲೆಸಿರುವ
ತೇಜಸ್ವಿನಿ ಶರ್ಮ ಈಗ UಓIಗಿಇಖSಇ ಸ್ಪರ್ಧಿಮಡಿಕೇರಿ, ಮಾ. 12: ಕೊಡಗಿನ ಕುಮಾರಿ ತೇಜಸ್ವಿನಿ ಶರ್ಮಾ, ಮಿಸ್ ಇಂಟರ್ ಕಾಂಟಿನೆಂಟಲ್ ಯೂನಿವರ್ಸ್ ಸ್ಪರ್ಧೆಯ ಕೊನೆಯ ಹಂತ ತಲುಪಿದ್ದಾರೆ. ಮಾರ್ಚ್ 1 ರಿಂದ 5ನೇ ತಾರೀಖಿನವರೆಗೆ