ಶನಿವಾರಸಂತೆಯಲ್ಲಿ ಜಾಗ ಅತಿಕ್ರಮಣಕ್ಕೆ ಸಂಚುಶನಿವಾರಸಂತೆ, ಮಾ. 29: ಶನಿವಾರಸಂತೆ ಗ್ರಾ.ಪಂ.ಯ ಕಚೇರಿ ಹಿಂಭಾಗದಲ್ಲಿರುವ ಪಂಚಾಯಿತಿಗೆ ಸೇರಿದ ಖಾಲಿ ಜಾಗಕ್ಕೆ ಸ್ಥಳೀಯರೊಬ್ಬರು ಅತಿಕ್ರಮವಾಗಿ ಅಕ್ರಮ ಪ್ರವೇಶ ಮಾಡಿ ಬೇಲಿ ನಿರ್ಮಿಸಿದ್ದುದನ್ನು ಗ್ರಾ.ಪಂ. ಅಧ್ಯಕ್ಷರು,
ವಿದ್ಯಾರ್ಥಿ ಪೊಲೀಸ್ ಕೆಡೆಟ್ಗಳಿಗೆ ಸೌಲಭ್ಯ ಅಗತ್ಯಕುಶಾಲನಗರ, ಮಾ. 29: ಎನ್‍ಸಿಸಿ ಕೆಡೆಟ್‍ಗಳಿಗೆ ದೊರಕು ವಂತಹ ಮೀಸಲಾತಿ ಸ್ಟೂಡೆಂಟ್ ಪೊಲೀಸ್ ಕೆಡೆಟ್‍ಗಳಿಗೆ ಲಭಿಸುವಂತಾಗಬೇಕಿದೆ ಎಂದು ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ಎಂ. ಚರಣ್ ಅಭಿಪ್ರಾಯ
ಆನೆಕೆರೆಗೆ ಪ್ರಾಧಿಕಾರದ ಅಧ್ಯಕ್ಷ ಭೇಟಿಕೂಡಿಗೆ, ಮಾ. 29: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡತ್ತೂರು ಗ್ರಾಮದಲ್ಲಿನ ಆನೆಕೆರೆ ಹೂಳು ತೆಗೆಯುವ ಕಾಮಗಾರಿ ಯನ್ನು ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಂಜುನಾಥ್ ಗುಂಡೂರಾವ್
ಮೃತರ ಕುಟುಂಬಕ್ಕೆ ವಿಮೆ ನೆರವುಗೋಣಿಕೊಪ್ಪ, ಮಾ. 29: ಇತ್ತೀಚೆಗೆ ಕಳತ್ಮಾಡು ಹೊಸಕೋಟೆಯ ನಿವಾಸಿ ಕಾಯರತೋಡಿ ಮಾದಪ್ಪ ಅವರು ಅಭ್ಯತ್‍ಮಂಗಲದಲ್ಲಿ ಬೈಕ್ ಅಪಘಾತದಿಂದ ಮರಣ ಅಪ್ಪಿದ್ದರು. ಪ್ರಧಾನ ಮಂತ್ರಿಯವರ ಸುರಕ್ಷಾ ಯೋಜನೆಯ ವಿಮೆ
ಭಾವನೆ ವ್ಯಕ್ತಗೊಳಿಸುವ ಸಾಧನಾ ಭಾಷೆವೀರಾಜಪೇಟೆ, ಮಾ. 29: ಭಾಷೆ ಮನುಷ್ಯನ ಭಾವನೆಗಳನ್ನು ಅಭಿವ್ಯಕ್ತಪಡಿಸಲು ಉಪಯುಕ್ತವಾದ ಮಹತ್ತರ ಸಾಧನವಾಗಿದೆ ಎಂಬದನ್ನು ಪ್ರತಿಯೊಬ್ಬರೂ ನೆನಪಿನಲ್ಲಿಡಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್