ಸರಕಾರಿ ನೌಕರರ ಸಂಘದ ವಿರುದ್ಧ ಆರೋಪಮಡಿಕೇರಿ, ಸೆ. 10: ರಾಜ್ಯ ಸರಕಾರಿ ನೌಕರರ ಸಂಘದ ವೀರಾಜಪೇಟೆ ತಾಲೂಕು ಶಾಖೆ ವಿರುದ್ಧ ಪಿ.ಎ. ಮಂಜುನಾಥ್ ಎಂಬವರು ಮಾಡಿರುವ ಆರೋಪ ನಿರಾಧಾರವಾಗಿದೆ ಎಂದು ಸ್ಪಷ್ಟಪಡಿಸಿರುವ ಶಾಖೆ‘ಹಾಕಿಯಲ್ಲಿ ಉತ್ತಮ ಭವಿಷ್ಯ’ವೀರಾಜಪೇಟೆ, ಸೆ. 10: ಹಾಕಿ ಆಟದಲ್ಲಿ ಜಿಲ್ಲೆಯ ಮಕ್ಕಳಿಗೆ ಉತ್ತಮ ಭವಿಷ್ಯವಿದೆ, ಅದನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಅಂತರರಾಷ್ಟ್ರೀಯ ಹಾಕಿ ಆಟಗಾರ ಕೊಡಂದೇರ ಕುಶ ಹೇಳಿದರು. ನಿವೃತ್ತ ಇ.ಎಂ.ಇ.ಓಣಂ ಹಬ್ಬ ಆಚರಣೆಗೆ ಸಿದ್ಧತೆವೀರಾಜಪೇಟೆ, ಸೆ. 10: ವೀರಾಜಪೇಟೆ ಮೀನುಪೇಟೆಯ ಮುತ್ತಪ್ಪ ಕಲಾ ಮಂಟಪದಲ್ಲಿ ತಾ. 18 ರಂದು 8ನೇ ವರ್ಷದ ಓಣಂ ಹಬ್ಬವನ್ನು ಆಚರಿಸಲಾಗುವದು ಎಂದು ಓಣಂ ಹಬ್ಬ ಆಚರಣಾಯುವ ರೆಡ್ಕ್ರಾಸ್ ಘಟಕ ಉದ್ಘಾಟನೆವೀರಾಜಪೇಟೆ, ಸೆ. 10: ಯಾವದೇ ಪ್ರತಿಫಲವನ್ನು ನಿರೀಕ್ಷೆ ಮಾಡದ ಸೇವೆಯೇ ನಿಜವಾದ ಸೇವೆ ಎಂದು ಕಾವೇರಿ ಕಾಲೇಜಿನ ರೆಡ್ ರಿಬ್ಬನ್ ಅಧಿಕಾರಿ ಬಿ.ಯು. ಅಂಬಿಕಾ ಹೇಳಿದರು. ಪಟ್ಟಣದನಾಡ ಕಚೇರಿಗೆ ಜಿಲ್ಲಾಧಿಕಾರಿ ಭೇಟಿಶನಿವಾರಸಂತೆ, ಸೆ. 10: ಪಟ್ಟಣದ ನಾಡ ಕಚೇರಿಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್, ತಹಶೀಲ್ದಾರ್ ಕೃಷ್ಣ ಅವರು ಭೇಟಿ ನೀಡಿ
ಸರಕಾರಿ ನೌಕರರ ಸಂಘದ ವಿರುದ್ಧ ಆರೋಪಮಡಿಕೇರಿ, ಸೆ. 10: ರಾಜ್ಯ ಸರಕಾರಿ ನೌಕರರ ಸಂಘದ ವೀರಾಜಪೇಟೆ ತಾಲೂಕು ಶಾಖೆ ವಿರುದ್ಧ ಪಿ.ಎ. ಮಂಜುನಾಥ್ ಎಂಬವರು ಮಾಡಿರುವ ಆರೋಪ ನಿರಾಧಾರವಾಗಿದೆ ಎಂದು ಸ್ಪಷ್ಟಪಡಿಸಿರುವ ಶಾಖೆ
‘ಹಾಕಿಯಲ್ಲಿ ಉತ್ತಮ ಭವಿಷ್ಯ’ವೀರಾಜಪೇಟೆ, ಸೆ. 10: ಹಾಕಿ ಆಟದಲ್ಲಿ ಜಿಲ್ಲೆಯ ಮಕ್ಕಳಿಗೆ ಉತ್ತಮ ಭವಿಷ್ಯವಿದೆ, ಅದನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಅಂತರರಾಷ್ಟ್ರೀಯ ಹಾಕಿ ಆಟಗಾರ ಕೊಡಂದೇರ ಕುಶ ಹೇಳಿದರು. ನಿವೃತ್ತ ಇ.ಎಂ.ಇ.
ಓಣಂ ಹಬ್ಬ ಆಚರಣೆಗೆ ಸಿದ್ಧತೆವೀರಾಜಪೇಟೆ, ಸೆ. 10: ವೀರಾಜಪೇಟೆ ಮೀನುಪೇಟೆಯ ಮುತ್ತಪ್ಪ ಕಲಾ ಮಂಟಪದಲ್ಲಿ ತಾ. 18 ರಂದು 8ನೇ ವರ್ಷದ ಓಣಂ ಹಬ್ಬವನ್ನು ಆಚರಿಸಲಾಗುವದು ಎಂದು ಓಣಂ ಹಬ್ಬ ಆಚರಣಾ
ಯುವ ರೆಡ್ಕ್ರಾಸ್ ಘಟಕ ಉದ್ಘಾಟನೆವೀರಾಜಪೇಟೆ, ಸೆ. 10: ಯಾವದೇ ಪ್ರತಿಫಲವನ್ನು ನಿರೀಕ್ಷೆ ಮಾಡದ ಸೇವೆಯೇ ನಿಜವಾದ ಸೇವೆ ಎಂದು ಕಾವೇರಿ ಕಾಲೇಜಿನ ರೆಡ್ ರಿಬ್ಬನ್ ಅಧಿಕಾರಿ ಬಿ.ಯು. ಅಂಬಿಕಾ ಹೇಳಿದರು. ಪಟ್ಟಣದ
ನಾಡ ಕಚೇರಿಗೆ ಜಿಲ್ಲಾಧಿಕಾರಿ ಭೇಟಿಶನಿವಾರಸಂತೆ, ಸೆ. 10: ಪಟ್ಟಣದ ನಾಡ ಕಚೇರಿಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್, ತಹಶೀಲ್ದಾರ್ ಕೃಷ್ಣ ಅವರು ಭೇಟಿ ನೀಡಿ