ಧರ್ಮದ ನೆಲೆಯಲ್ಲಿ ಭಾರತ ನಿಂತಿದೆನಾಪೋಕ್ಲು, ಮಾ. 17: ಧರ್ಮ ಮತ್ತು ನಂಬಿಕೆ ಆಧಾರದಲ್ಲಿ ಭಾರತ ದೇಶ ಪ್ರಜ್ವಲಿಸುತ್ತಿದೆ. ಪ್ರತಿಯೊಂದು ಜೀವಿ ಮತ್ತು ಪರಿಸರದಲ್ಲಿ ನಾವು ದೇವರನ್ನು ಕಾಣುವವರು. ಹಿರಿಯರು ಹಾಕಿಕೊಟ್ಟ ಇಂತಹ
ಆಸ್ಪತ್ರೆ ಅವ್ಯವಸ್ಥೆ ಖಂಡಿಸಿ ತಾ. 20ರಂದು ಕರವೇ ಧರಣಿಸೋಮವಾರಪೇಟೆ, ಮಾ. 17: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿರುವ ಅವ್ಯವಸ್ಥೆ ಸರಿಪಡಿಸಲು 15 ದಿನಗಳ ಕಾಲ ಗಡುವು ನೀಡಲಾಗಿದ್ದರೂ ಜನಪ್ರತಿನಿಧಿಗಳು ಹಾಗೂ ಆಡಳಿತ ವರ್ಗದಿಂದ ಯಾವದೇ ಸ್ಪಂದನೆ ದೊರಕದ
ಕಾರ್ಮಿಕರ ಬೇಡಿಕೆ : ತಾ.20 ರಂದು ಪ್ರತಿಭಟನೆಮಡಿಕೇರಿ ಮಾ.17 : ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಂಡಿರುವ ಕಾರ್ಮಿಕ ಫಲಾನುಭವಿಗಳಿಗೆ ಎಲ್ಲಾ ಸೌಲಭ್ಯಗಳನ್ನು ಸಕಾಲದಲ್ಲಿ ನೀಡಬೇಕೆನ್ನುವದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾ. 20
ನಗರಸಭಾಧ್ಯಕ್ಷರಿಗೆ ಅಗೌರವ : ಖಂಡನೆಮಡಿಕೇರಿ, ಮಾ. 17 : ನಗರಸಭೆಯ ಸಾಮಾನ್ಯ ಸಭೆಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಮಹಿಳೆ ಎನ್ನುವ ಗೌರವ ತೋರದೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರನ್ನು ಅವಮಾನಿಸಿದ ಉಪಾಧ್ಯಕ್ಷರ ಕ್ರಮವನ್ನು
ಅಕ್ರಮ ಮನೆ ತೆರವಿಗೆ ಗ್ರಾ.ಪಂ. ನಿರ್ಣಯಹೆಬ್ಬಾಲೆ, ಮಾ.17 : ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೈಸಾರಿ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿರುವ ಕುರಿತು ಪರಿಶೀಲನೆ ನಡೆಸಿ ತೆರವುಗೊಳಿಸಲು ಗ್ರಾಮಸಭೆಯಲ್ಲಿ ತೀರ್ಮಾನಿಸ ಲಾಯಿತು. ಗ್ರಾ.ಪಂ.ಅಧ್ಯಕ್ಷೆ ಲತಾಸತೀಶ್