ರಾಷ್ಟ್ರದ ಸಾರ್ವಭೌಮತ್ವ ರಕ್ಷಣೆ ಎಲ್ಲರ ಹೊಣೆ ಮಹಾಸ್ವಾಮೀಜಿಮಡಿಕೇರಿ, ಮಾ.17: ರಾಷ್ಟ್ರದ ಸಾರ್ವಭೌಮತ್ವ, ಏಕತೆ ಮತ್ತು ಅಖಂಡತೆಯನ್ನು ಕಾಪಾಡುವದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಮಾಸ್ಟರ್ ಆರ್.ಕೆ.ಜಿ.ಎಂ.ಎಂ. ಮಹಾಸ್ವಾಮೀಜಿ ಹೇಳಿದರು. ವಾರ್ತಾ
ತಾ. 19ರವರೆಗೆ ಎಂ.ಆರ್. ಲಸಿಕಾ ಅಭಿಯಾನ ಮಡಿಕೇರಿ, ಮಾ.17: ಜಿಲ್ಲೆಯಲ್ಲಿ ಎಂ.ಆರ್. ಲಸಿಕಾ ಅಭಿಯಾನವು ಶೇ.94.46 ಸಾಧನೆಯನ್ನು ಮಾಡಿದ್ದು, ಇನ್ನೂ ಶೇ.5.5 ರಷ್ಟು ಮಕ್ಕಳು ಬಾಕಿಯಿರುವುದರಿಂದ ಪ್ರತಿ ಮಗುವಿಗೂ ಎಂ.ಆರ್.ಲಸಿಕೆ ಹಾಕಬೇಕಿರುವದರಿಂದ ಎಂ.ಆರ್. ಲಸಿಕಾ
ಕುಶಾಲನಗರ ತಾಲೂಕು ರಚನೆಗೆ ಮನವಿ ಮಡಿಕೇರಿ, ಮಾ. 17: ಕುಶಾಲನಗರ ಮತ್ತು ಸುತ್ತಲಿನ ಗ್ರಾ.ಪಂ.ಗಳು ಒಳಗೊಂಡಂತೆ ಕಾವೇರಿ ತಾಲೂಕು ರಚನೆ ಮಾಡುವ ಸಂಬಂಧ ಕಾವೇರಿ ತಾಲೂಕು ಹೋರಾಟ ಸಮಿತಿಯಿಂದ ಕಳೆದ ನಾಲ್ಕೈದು ವರ್ಷಗಳಿಂದ
ತೋಟಗಾರಿಕಾ ಬೆಳೆ ಸಂರಕ್ಷಣೆಗೆ ಸಲಹೆಮಡಿಕೇರಿ, ಮಾ. 17: ಬೇಸಿಗೆಯ ಮಾರ್ಚ್, ಏಪ್ರಿಲ್ ತಿಂಗಳುಗಳಲ್ಲಿ ಜಿಲ್ಲೆಯ ಪ್ರಮುಖ ತೋಟಗಾರಿಕಾ ಬೆಳೆಗಳಿಗೆ ಈಗಾಗಲೇ ಸುಡು ಬಿಸಿಲಿನ ತಾಪ ಏರಿದ್ದು, ಬಿಸಿಲಿನ ತಾಪದ ಜೊತೆಗೆ ನೀರಿನ
ಕಾರು ಜೆಸಿಬಿ ಡಿಕ್ಕಿ ಇಬ್ಬರು ಗಂಭೀರಗೋಣಿಕೊಪ್ಪ, ಮಾ. 17: ಕಾನೂರು ಕುಟ್ಟ ಮುಖ್ಯ ಹೆದ್ದಾರಿಯಲ್ಲಿ ಆಲ್ಟೋ ಕಾರು ಮತ್ತು ಜೆ.ಸಿ.ಬಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರಿನ ಚಾಲಕ ಮತ್ತು ಕಾರಿನಲ್ಲಿದ್ದ ಕಾರ್ಮಿಕ