ಯುವಶಕ್ತಿ ದೇಶದ ಬಹುದೊಡ್ಡ ಆಸ್ತಿ ಬೋಪಯ್ಯಚೆಟ್ಟಳ್ಳಿ, ಜ. 29: ಯುವಶಕ್ತಿಯೇ ದೇಶದ ಬಹುದೊಡ್ಡ ಆಸ್ತಿ.ಸ್ವಾಮಿ ವಿವೇಕಾನಂದರು ಹೇಳಿರುವಂತೆ ಯುವ ಶಕ್ತಿಗೆ ದೇಶದ ವ್ಯವಸ್ಥೆಯನ್ನೇ ಬದಲಿಸುವ ಶಕ್ತಿಯಿದೆ ಎಂದು ಚೆಟ್ಟಳ್ಳಿಯಲ್ಲಿ ನಡೆದ ಎನ್‍ಎಸ್‍ಎಸ್ ಶಿಬಿರದ
ಇಂದು ತಾಲೂಕು ಕಸಾಪದಿಂದ ವಿವಿಧ ಸ್ಪರ್ಧೆ ಸೋಮವಾರಪೇಟೆ, ಜ.29 : ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾ. 30 ರಂದು (ಇಂದು) ಅಪರಾಹ್ನ 3 ಗಂಟೆಗೆ ಇಲ್ಲಿನ ಪತ್ರಿಕಾಭವನದಲ್ಲಿ ಸಾಧಕರಿಗೆ ಸನ್ಮಾನ, ರಂಗೋಲಿ
ಕಟ್ಟಡ ಕಟ್ಟಲು ಪರವಾನಗಿ ಸ್ಥಗಿತ : ಬೆಂಗಳೂರಿಗೆ ನಿಯೋಗವೀರಾಜಪೇಟೆ, ಜ. 29: ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯ ಹೊರಡಿಸಿರುವ ಭೂ ಪರಿವರ್ತನಾ ಆದೇಶವನ್ನು ಹಿಂಪಡೆ ಯುವಂತೆ ಆಗ್ರಹಿಸಿ ವೀರಾಜಪೇಟೆ ಪ.ಪಂ. ಸದಸ್ಯರುಸರಕಾರದ ಬಳಿಗೆ ನಿಯೋಗ ತೆರಳುವಂತೆ ಸಭೆಯಲ್ಲಿ
ಆರೋಗ್ಯ ವೃದ್ಧಿಗಾಗಿ ಸಿರಿ ಧಾನ್ಯ ಬಳಕೆಗೆ ಮುಂದಾಗಬೇಕು : ಕೆ.ಆರ್. ಮಂಜುಳಾಕುಶಾಲನಗರ, ಜ. 29: ಆಧುನಿಕ ಆಹಾರ ಪದ್ದತಿಯಿಂದ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದ್ದು ಆರೋಗ್ಯವೃದ್ಧಿಗೆ ಪೂರಕವಾದ ಸಿರಿಧಾನ್ಯಗಳ ಬಗ್ಗೆ ಅರಿತುಕೊಳ್ಳು ವದರೊಂದಿಗೆ ಹೆಚ್ಚಿನ ಬಳಕೆಗೆ ಮುಂದಾಗುವಂತೆ ಜಿಲ್ಲಾಪಂಚಾಯ್ತಿ ಸದಸ್ಯೆ
ಸೆಸ್ಕಾಂನಿಂದ ಪರಿಹಾರ ಸಿದ್ದಾಪುರ, ಜ.29 : ವಿದ್ಯುತ್ ತಂತಿ ತುಂಡಾಗಿ ಗದ್ದೆಯಲ್ಲಿ ಬಿದ್ದ ಪರಿಣಾಮ ಅಭ್ಯತ್‍ಮಂಗಲ ಗ್ರಾಮದ ಅಂಚೆಮನೆ ಸುಧಿಕುಮಾರ್ ಅವರ ಹಾಲು ಕರಿಯುವ ಹಸುವೊಂದು ಸಾವನ್ನಪ್ಪಿದ ಘಟನೆ ಕಳೆದ