ನಾಳೆ ಜನ ಸಂಪರ್ಕ ಸಭೆ ಮಡಿಕೇರಿ, ಜ.29 : ವೀರಾಜಪೇಟೆ ತಾಲೂಕು ವ್ಯಾಪ್ತಿಯ ಗೋಣಿಕೊಪ್ಪ ಉಪ ವಿಭಾಗದ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳನ್ನು ನಿವಾರಿಸಲು ಸಭೆಯನ್ನು ಕೊಡಗು ಮತ್ತು ಚಾಮರಾಜನಗರ ವೃತ್ತದ ಸೆಸ್ಕ್
ನೀರಿನ ಘಟಕ ದುರಸ್ತಿಗೆ ಆಗ್ರಹಸಿದ್ದಾಪುರ, ಜ. 29 : ಕಳೆದ ಕೆಲವು ತಿಂಗಳ ಹಿಂದೆ ಗ್ರಾ.ಪಂ. ವತಿಯಿಂದ ಸಾರ್ವಜನಿಕರ ಉಪಯೋಗಕ್ಕಾಗಿ ಗ್ರಾ.ಪಂ. ಕಛೇರಿಯ ಸಮೀಪ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಶುದ್ದ
ಅತೃಪ್ತರಿಂದ ಜೆಡಿಎಸ್ಗೆ ನಷ್ಟವಿಲ್ಲಮಡಿಕೇರಿ, ಜ. 29: ಕೊಡಗು ಜೆಡಿಎಸ್‍ನಲ್ಲಿ ಉಂಟಾಗಿರುವ ಮುಸುಕಿನ ಗುದ್ದಾಟವನ್ನು ಶಮನಗೊಳಿಸಲು ಪ್ರಯತ್ನಿಸಲಾಗುತ್ತದೆ. ಒಂದು ವೇಳೆ ಅತೃಪ್ತರು ತೃಪ್ತರಾಗದೇ ಇದ್ದಲ್ಲಿ ಅವರಿಂದ ಜೆಡಿಎಸ್ ಪಕ್ಷಕ್ಕೆ ಯಾವದೇ ನಷ್ಟವಾಗದು
ರಾಷ್ಟ್ರಾಭಿಮಾನ ದೇಶಭಕ್ತಿ ಇಲ್ಲದ ಶಿಕ್ಷಣ ವ್ಯರ್ಥ: ಎಬಿವಿಪಿಯ ತೇಜಸ್ವಿಸೋಮವಾರಪೇಟೆ,ಜ.29: ರಾಷ್ಟ್ರಾಭಿಮಾನ ಮತ್ತು ದೇಶಭಕ್ತಿ ಇಲ್ಲದ ಶಿಕ್ಷಣ ವ್ಯರ್ಥ. ವಿದ್ಯಾರ್ಥಿ ದಿಸೆಯಲ್ಲಿಯೇ ಯುವ ಜನಾಂಗ ರಾಷ್ಟ್ರಾಭಿಮಾನವನ್ನು ಮೈಗೂಢಿಸಿ ಕೊಳ್ಳಬೇಕು. ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು
ಇಂದಿನಿಂದ ಫೆ. 13 ರವರೆಗೆ ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನಮಡಿಕೇರಿ, ಜ. 29: ಆರೋಗ್ಯ ಮತ್ತು ಕುಟುಂಬ ಇಲಾಖೆ ವತಿಯಿಂದ ಕುಷ್ಠರೋಗ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನವು ತಾ. 30 ರಿಂದ ಫೆ.