ಅಷ್ಟಮಂಗಲ ಪ್ರಶ್ನೆಗೆ ಆಗ್ರಹನಾಪೋಕ್ಲು, ಇತಿಹಾಸದಲ್ಲಿ ಕಂಡು ಬಂದಂತೆ ತಲಕಾವೇರಿ ಕ್ಷೇತ್ರದಲ್ಲಿ ಮಣವಟ್ಟೀರ, ಮಂಡೀರ ಹಾಗೂ ಪಟ್ಟಮಾಡ ಕುಟುಂಬಸ್ಥರು, ತಕ್ಕ ಮುಖ್ಯಸ್ಥರಾಗಿದ್ದು, ಅಮ್ಮಕೊಡವ ಪೂಜೆ ಸಲ್ಲಿಸುತ್ತಿದ್ದು, ಇದೀಗ ಬದಲಾದ ಸನ್ನಿವೇಶದಲ್ಲಿ ಅಷ್ಟಮಂಗಲ
ಸದ್ಯದಲ್ಲೇ ಕಾರ್ಯಕರ್ತರ ಸಭೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ರುಮಡಿಕೇರಿ, ಜ. 13: ಮುಂದಿನ ಚುನಾವಣಾ ದೃಷ್ಟಿಯಿಂದ ಸದ್ಯದಲ್ಲೇ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಲಾಗುವದು ಎಂದು ನೂತನ ಅಧ್ಯಕ್ಷ ಅಪ್ರು ರವೀಂದ್ರ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಈ
ಪೊಂಗಲ್ ಆಚರಣೆ ಸುಂಟಿಕೊಪ್ಪ, ಜು. 13: ಮಕರ ಸಂಕ್ರಾಂತಿ (ಪೊಂಗಲ್) ಹಬ್ಬದ ಹಿನ್ನಲೆ ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀಮುತ್ತಪ್ಪ ದೇವಸ್ಥಾನದಲ್ಲಿ ಪೊಂಗಲ್ ಆಚರಣಾ ಸಮಿತಿ ವತಿಯಿಂದ ಪೊಂಗಲ್ ಆಚರಣೆ ನಡೆಯಲಿದೆ. ದೇವಸ್ಥಾನದಲ್ಲಿ
ಕಸದ ರಾಶಿಯೊಳು ಕಾಡ್ಗಿಚ್ಚುಮಡಿಕೇರಿ, ಜ. 13: ಇಲ್ಲಿನ ನಿಶಾನಿಬೆಟ್ಟ ಮಾರ್ಗ ಬದಿ ಮಡಿಕೇರಿ ನಗರಸಭೆಯಿಂದ ವಿಲೇವಾರಿ ಮಾಡಲಾಗುತ್ತಿರುವ ರಾಶಿ ರಾಶಿ ಕಸದ ನಡುವೆ ಕಾಡ್ಗಿಚ್ಚು ಕಾಣಿಸಿಕೊಂಡು ಅಪಾಯ ಎದುರಾಗಿರುವ ಸಾಧ್ಯತೆಯಿದೆ
ಲೋಕಾಯುಕ್ತ: ಅಹವಾಲು ಸ್ವೀಕಾರಮಡಿಕೇರಿ, ಜ. 13: ಲೋಕಾ ಯುಕ್ತ ಅಧಿಕಾರಿಗಳು ತಾಲೂಕು ವಾರು ಭೇಟಿ ನೀಡಿ ಕರ್ನಾಟಕ ಲೋಕಯುಕ್ತ ಕಾಯಿದೆಯಡಿ ದೂರು ಅರ್ಜಿಗಳನ್ನು ವಿತರಿಸಲಿದ್ದು, ಭರ್ತಿ ಮಾಡಿದ ಮತ್ತು ನೋಟರಿಯಿಂದ