ಅರುಣಾಚಲ್ ಫೆಸ್ಟಿವಲ್ ಆಫ್ ಸ್ಪೀಡ್ 2017 ರ್ಯಾಲಿಚೆಟ್ಟಳ್ಳಿ, ಏ. 25: ಅರುಣಾಚಲ್ ಫೆಸ್ಟಿವಲ್ ಆಫ್ ಸ್ಪೀಡ್ 2017 ರ್ಯಾಲಿಯಲ್ಲಿ ಕೊಂಗೇಟಿರ ಬೋಪಯ್ಯ ಹಾಗೂ ಕೊಂಗಂಡ ಕರುಂಬಯ್ಯ ಗೆಲುವು ಸಾಧಿಸಿದ್ದಾರೆ. ಚೆಟ್ಟಳ್ಳಿಯ ಕೊಂಗೇಟಿರ ಬೋಪಯ್ಯ (ಚಾಲಕ) ಹಾಗೂ
ಕಾಂಗ್ರೆಸ್ನಿಂದಲೂ ಸ್ಪರ್ಧಿಸುವದಿಲ್ಲ ಎಂದು ಜೀವಿಜಯ ಘೋಷಿಸಲಿಸೋಮವಾರಪೇಟೆ,ಏ.25: ‘ಇದೇ ತನ್ನ ಕೊನೆಯ ಚುನಾವಣೆ ಎಂದು ಕಳೆದ ನಾಲ್ಕೈದು ಚುನಾವಣೆಗಳಲ್ಲಿ ಸ್ಪರ್ಧಿಸಿರುವ ಜೀವಿಜಯ ಅವರು, ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಟಿಕೇಟ್ ನೀಡಿದರೂ ಸಹ
ಕಲಾಭವನ ಕಾಮಗಾರಿ ವಿಳಂಬ: ಕುಡಾ ಅಧ್ಯಕ್ಷರ ಅಸಮಾಧಾನಕುಶಾಲನಗರ, ಏ. 25: ಕಳೆದ ಹಲವು ವರ್ಷಗಳಿಂದ ಆಮೆಗತಿ ಯಲ್ಲಿ ಸಾಗುತ್ತಿರುವ ಕುಶಾಲನಗರದ ಕಲಾಭವನ ಕಟ್ಟಡಕ್ಕೆ ಕುಶಾಲನಗರ ಕುಡಾ ಅಧ್ಯಕ್ಷ ಬಿ.ಜಿ. ಮಂಜುನಾಥ್ ಭೇಟಿ ನೀಡಿ ಕಾಮಗಾರಿ
ಅಳಮೇಂಗಡ ಕ್ರಿಕೆಟ್ ಕಪ್ : 11 ತಂಡಗಳಿಗೆ ಮುನ್ನಡೆಗೋಣಿಕೊಪ್ಪಲು, ಏ. 25: ಬಾಳೆಲೆ ವಿಜಯಲಕ್ಷ್ಮಿ ಜೂನಿಯರ್ ಕಾಲೇಜು ಹಾಗೂ ಪ್ರಾಥಮಿಕ ಶಾಲಾ ಮೈದಾನಗಳಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಅಳಮೇಂಗಡ ಕ್ರಿಕೆಟ್ ಕಪ್‍ನಲ್ಲಿ ಕೋಟ್ರಂಗಡ,
ಕೊಡವ ಕುಲಶಾಸ್ತ್ರ ಅಧ್ಯಯನಕ್ಕೆ ಒತ್ತಾಯ : ಮೇ 1 ರಿಂದ ಸಿಎನ್ಸಿ ಸತ್ಯಾಗ್ರಹಮಡಿಕೇರಿ, ಏ. 25: ಕೊಡವರನ್ನು ಬುಡಕಟ್ಟು ಜನಾಂಗವೆಂದು ಗುರುತಿಸುವದಕ್ಕಾಗಿ ಆರಂಭಗೊಂಡಿದ್ದ ಕೊಡವ ಕುಲಶಾಸ್ತ್ರ ಅಧ್ಯಯನವನ್ನು ತಡೆಹಿಡಿಯಲಾಗಿದ್ದು, ಇದನ್ನು ಮತ್ತೆ ಆರಂಭಿಸಬೇಕೆಂದು ಒತ್ತಾಯಿಸಿ ಮೇ 1 ರಿಂದ ಜಿಲ್ಲಾಧಿಕಾರಿಗಳ