ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನಮಡಿಕೇರಿ, ಜ. 13: ಅಸ್ಪøಶ್ಯತೆ ನಿವಾರಣೆಗಾಗಿ ಅಂತರ್‍ಜಾತಿ ವಿವಾಹಿತ ದಂಪತಿಗಳಿಗೆ ಪ್ರೋತ್ಸಾಹ ಧನ ನೀಡುವ ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಇಲಾಖೆ ಅನುಷ್ಠಾನ ಮಾಡುತ್ತಿದ್ದು, ಯೋಜನೆಯನ್ನು ಸರಳೀಕರಣ ಹಾಗೂ
ಎಸ್ಡಿಪಿಐ ವತಿಯಿಂದ ಪ್ರತಿಭಟನೆಸಿದ್ದಾಪುರ, ಜ. 13: ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಸಂಘಪರಿವಾರ ಹಿಂಸಾ ರಾಜಕೀಯದಲ್ಲಿ ನಿರತರಾಗಿದೆ ಎಂದು ಆರೋಪಿಸಿ ಎಸ್‍ಡಿಪಿಐ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇಲ್ಲಿನ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ
ಕಾಡಾನೆಗಳ ಹಾವಳಿ ತಡೆಗಟ್ಟಲು ಸಭೆ ಸಿದ್ದಾಪುರ, ಜ. 13: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗಿನ ಕೆಲ ವರ್ಷಗಳಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಸಿದ್ದಾಪುರ, ಮಾಲ್ದಾರೆ, ಕರಡಿಗೋಡು, ಗುಹ್ಯ, ಇಂಜಲಗರೆ, ಅಮ್ಮತ್ತಿ, ಕಣ್ಣಂಗಾಲ, ಪಾಲಿಬೆಟ್ಟ ಸೇರಿದಂತೆ
40 ಮಂದಿಗೆ ಬೆಳಕಿನ ಭಾಗ್ಯಗೋಣಿಕೊಪ್ಪಲು, ಜ. 13: 1500 ಫಲಾನುಭವಿಗಳಿಗೆ ಬೆಳಕಿನ ಭಾಗ್ಯ ವಿತರಣೆಯು ನಡೆಯುತ್ತಿದ್ದು ಇದರ ಮುಂದುವರೆದ ಕಾರ್ಯಕ್ರಮ ಮಡಿಕೇರಿ ತಾಲೂಕಿನ ಚೇರಂಬಾಣೆ ಹಾಗೂ ಕುಂದಚೇರಿ ಗ್ರಾಮ ಪಂಚಾಯಿತಿಯಲ್ಲಿ ನಡೆಯಿತು.
ಅಕ್ರಮ ಮರ ಸಾಗಾಟ : ಲಾರಿ ಸಮೇತ ಇಬ್ಬರ ಬಂಧನಭಾಗಮಂಡಲ, ಜ. 13: ಕಕ್ಕಬೆ ವ್ಯಾಪ್ತಿಯ ನಾಲಡಿ ಗ್ರಾಮದಲ್ಲಿ ಅಕ್ರಮವಾಗಿ ದೊಡ್ಡ ಗಾತ್ರದ ಮರದ ನಾಟಗಳನ್ನು ಲಾರಿಯಲ್ಲಿ ತುಂಬಿ ಸಾಗಿಸಲು ಯತ್ನಿಸುವ ಖಚಿತ ಮಾಹಿತಿ ಆಧರಿಸಿ ಉಪ