ಮೂರು ವರ್ಷದಿಂದ ಕೆಟ್ಟು ನಿಂತ ಅಂಬ್ಯುಲೆನ್ಸ್ q ಡಿಹೆಚ್ಓ ‘ಸರ್ಟಿಫಿಕೇಟ್...!!! q ಜಿ.ಪಂ. ಸದಸ್ಯೆ ಭೇಟಿ ಸಂದರ್ಭ ಬೆಳಕಿಗೆಆಲೂರು-ಸಿದ್ದಾಪುರ, ಜು. 29: ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿ.ಪಂ. ಸದಸ್ಯೆ ಸರೋಜಮ್ಮ ದಿಢೀರ್ ಭೇಟಿ ನೀಡಿದರು. ಜಿ.ಪಂ. ಸಾಮಾನ್ಯ ಸಭೆಯಲ್ಲಿ ಗೋಪಾಲಪುರ ಜಿ.ಪಂ. ಕ್ಷೇತ್ರದ ಸದಸ್ಯೆಕನ್ನಡ ಜಾಗೃತಿ ಅಭಿಯಾನಕ್ಕೆ ಚಾಲನೆವೀರಾಜಪೇಟೆ, ಜು. 29: ಆಂಗ್ಲ ಭಾಷೆಯ ವ್ಯಾಮೋಹ ಬಿಟ್ಟು, ಅದನ್ನು ಪ್ರತಿಷ್ಠೆ ಎಂದು ಭಾವಿಸದೆ, ನಮ್ಮ ಭಾಷೆಯನ್ನು ಪ್ರೀತಿಸಿ ಪೋಷಿಸಿದರೆ ಸಾರ್ಥಕತೆಯನ್ನು ಕಾಣಬಹುದು, ಭಾಷೆಯನ್ನು ಉಳಿಸ ಬಹುದುಸಂಪಾಜೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಮಡಿಕೇರಿ, ಜು. 29: ಸಂಪಾಜೆ ಗ್ರಾಮ ಸಭೆ ಪಯಸ್ವಿನ ಸಹಕಾರ ಸದನದಲ್ಲಿ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ಕಳಗಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಪಾಜೆ ಸರ್ಕಾರಿ ಆಸ್ಪತ್ರೆಗೆ ಶೀಘ್ರದಲ್ಲಿ ವೈದ್ಯರನ್ನುವೀರಾಜಪೇಟೆಯಲ್ಲಿ ಕೊಡವ ಸಾಹಿತ್ಯ ಕಲಿಕಾ ಶಿಬಿರಮಡಿಕೇರಿ, ಜು. 29: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಕೊಡಗು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವೀರಾಜಪೇಟೆ ಕೊಡವ ಸಮಾಜದ ಸಂಯುಕ್ತ ಆಶ್ರಯದಲ್ಲಿ ಕೊಡವ ಸಾಹಿತ್ಯ ಕಲಿಕಾಇಂದು ಕವನ ಸಂಕಲನ ಬಿಡುಗಡೆಮಡಿಕೇರಿ, ಜು. 29: ಕೊಡಗು ಪ್ರೆಸ್‍ಕ್ಲಬ್ ವತಿಯಿಂದ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರ ಮನದಾಳದಿಂದ” ಎಂಬ ಕವನ ಸಂಕಲನದ ಬಿಡುಗಡೆ ಸಮಾರಂಭ ತಾ. 30ರಂದು (ಇಂದು) ಸಂಜೆ
ಮೂರು ವರ್ಷದಿಂದ ಕೆಟ್ಟು ನಿಂತ ಅಂಬ್ಯುಲೆನ್ಸ್ q ಡಿಹೆಚ್ಓ ‘ಸರ್ಟಿಫಿಕೇಟ್...!!! q ಜಿ.ಪಂ. ಸದಸ್ಯೆ ಭೇಟಿ ಸಂದರ್ಭ ಬೆಳಕಿಗೆಆಲೂರು-ಸಿದ್ದಾಪುರ, ಜು. 29: ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿ.ಪಂ. ಸದಸ್ಯೆ ಸರೋಜಮ್ಮ ದಿಢೀರ್ ಭೇಟಿ ನೀಡಿದರು. ಜಿ.ಪಂ. ಸಾಮಾನ್ಯ ಸಭೆಯಲ್ಲಿ ಗೋಪಾಲಪುರ ಜಿ.ಪಂ. ಕ್ಷೇತ್ರದ ಸದಸ್ಯೆ
ಕನ್ನಡ ಜಾಗೃತಿ ಅಭಿಯಾನಕ್ಕೆ ಚಾಲನೆವೀರಾಜಪೇಟೆ, ಜು. 29: ಆಂಗ್ಲ ಭಾಷೆಯ ವ್ಯಾಮೋಹ ಬಿಟ್ಟು, ಅದನ್ನು ಪ್ರತಿಷ್ಠೆ ಎಂದು ಭಾವಿಸದೆ, ನಮ್ಮ ಭಾಷೆಯನ್ನು ಪ್ರೀತಿಸಿ ಪೋಷಿಸಿದರೆ ಸಾರ್ಥಕತೆಯನ್ನು ಕಾಣಬಹುದು, ಭಾಷೆಯನ್ನು ಉಳಿಸ ಬಹುದು
ಸಂಪಾಜೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಮಡಿಕೇರಿ, ಜು. 29: ಸಂಪಾಜೆ ಗ್ರಾಮ ಸಭೆ ಪಯಸ್ವಿನ ಸಹಕಾರ ಸದನದಲ್ಲಿ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ಕಳಗಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಪಾಜೆ ಸರ್ಕಾರಿ ಆಸ್ಪತ್ರೆಗೆ ಶೀಘ್ರದಲ್ಲಿ ವೈದ್ಯರನ್ನು
ವೀರಾಜಪೇಟೆಯಲ್ಲಿ ಕೊಡವ ಸಾಹಿತ್ಯ ಕಲಿಕಾ ಶಿಬಿರಮಡಿಕೇರಿ, ಜು. 29: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಕೊಡಗು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವೀರಾಜಪೇಟೆ ಕೊಡವ ಸಮಾಜದ ಸಂಯುಕ್ತ ಆಶ್ರಯದಲ್ಲಿ ಕೊಡವ ಸಾಹಿತ್ಯ ಕಲಿಕಾ
ಇಂದು ಕವನ ಸಂಕಲನ ಬಿಡುಗಡೆಮಡಿಕೇರಿ, ಜು. 29: ಕೊಡಗು ಪ್ರೆಸ್‍ಕ್ಲಬ್ ವತಿಯಿಂದ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರ ಮನದಾಳದಿಂದ” ಎಂಬ ಕವನ ಸಂಕಲನದ ಬಿಡುಗಡೆ ಸಮಾರಂಭ ತಾ. 30ರಂದು (ಇಂದು) ಸಂಜೆ